Exclusive

Publication

Byline

Bengaluru Crime: ಕಾಲೇಜು ವಿದ್ಯಾರ್ಥಿಗಳ ದ್ವೇಷ, ಬಾಡಿಗೆ ಮನೆ ನೋಡಲು ಬಂದವರನ್ನು ಹಿಂಸಿಸಿ ಹಣ ಕಿತ್ತ ದುಷ್ಟರು

ಭಾರತ, ಏಪ್ರಿಲ್ 26 -- ಬೆಂಗಳೂರು: ಬಾಡಿಗೆ ಮನೆ ನೋಡಲು ಬಂದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಮನೆಯಲ್ಲಿ ಕೂಡಿ ಹಾಕಿ ಅವರನ್ನು ಹಿಂಸಿಸಿ 90 ಸಾವಿರ ರೂಪಾಯಿ ಸುಲಿಗೆ ಮಾಡಿದ್ದ ಏಳು ಆರೋಪಿಗಳನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ಯ... Read More


ನೀರು ಎಲ್ಲಿಂದ ಬಂತು? ಭೂಮಿಯ ಮೇಲೆ ಎಷ್ಟು ನೀರಿದೆ? ಜಲಚಕ್ರ ಅರಿಯುವ ಪ್ರಯತ್ನ ಇಲ್ಲಿದೆ -ಜ್ಞಾನ ವಿಜ್ಞಾನ

ಭಾರತ, ಏಪ್ರಿಲ್ 26 -- ನೀರಿನ ಮಹತ್ವ: ನಮ್ಮ ಸಂಸ್ಕೃತಿಯಲ್ಲಿ ನೀರಿಗೆ ಹೆಚ್ಚು ಮಹತ್ವವಿದೆ, ಪಾವಿತ್ರ್ಯತೆಯಿದೆ, ದ್ಯೆವತ್ವವೂ ಇದೆ. ಪ್ರಾಚೀನ ಮಾನವ ತನ್ನ ಬದುಕಿಗೆ ಆಧಾರವೆನಿಸಿದ ಪ್ರಕೃತಿಯನ್ನು ಪೂಜಿಸತೊಡಗಿದ. ನೀರಿಲ್ಲದೆ ಜೀವವಿಲ್ಲ. ಜೀವಿಯ ... Read More


ನೀವು ಗೊರಕೆ ಹೊಡೆಯುತ್ತೀರಾ? ಹಾಗಾದ್ರೆ ಈ 8 ಯೋಗಾಸನಗಳನ್ನು ಅಭ್ಯಾಸ ಮಾಡಿ; ನಿಮಗೂ ಕ್ಷೇಮ, ನಿಮ್ಮ ಮನೆಯವರಿಗೂ ನೆಮ್ಮದಿಯ ನಿದ್ದೆ ಸಾಧ್ಯ

ಭಾರತ, ಏಪ್ರಿಲ್ 26 -- ನಮ್ಮಲ್ಲಿ ಹಲವರಿಗೆ ಗೊರಕೆ ಹೊಡೆಯುತ್ತಾರೆ. ಅದು ಗೊರಕೆ ಹೊಡೆಯುವವರಿಗೆ ಮುಜುಗರದ ಸಂಗತಿಯಾಗಿದ್ದರೆ, ಅದನ್ನು ಕೇಳಿಸಿಕೊಳ್ಳುವವರಿಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಸೂಕ್ಷ್ಮ ನಿದ್ದೆಯವರಿಗಂತೂ ಇದು ಅಸಹನೀಯ. ಗೊರಕೆ ಎಂ... Read More


ಕನ್ನಡ ಪಂಚಾಂಗ: ಏಪ್ರಿಲ್ 27 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಏಪ್ರಿಲ್ 26 -- ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ... Read More


ಬೇಸಿಗೆ ರಜೆಯಲ್ಲಿ ಮನೆಯಲ್ಲಿದ್ದು ಏನಾದರೂ ಕೊಡು ಎಂದು ಪೀಡಿಸುವ ಮಕ್ಕಳ ಮನಗೆಲ್ಲಲು ಹಾಲುಬಾಯಿ ಮಾಡಿಕೊಡಿ, ನೀವೂ ಆಸ್ವಾದಿಸಿ

ಭಾರತ, ಏಪ್ರಿಲ್ 26 -- ಬೇಸಿಗೆ ಕಾಲದಲ್ಲಿ ನಾಲಿಗೆಗೆ ರುಚಿಯೆನ್ನಿಸಿದ್ದು, ದೇಹಕ್ಕೆ ಹಿತವಾಗೋದಿಲ್ಲ, ದೇಹಕ್ಕೆ ಹಿತವಾದುದು ತಿನ್ನಲು ಮನಸ್ಸಾಗೋದಿಲ್ಲ ಎಂಬಂತಹ ಪರಿಸ್ಥಿತಿ ಇರುತ್ತದೆ. ಆದರೆ ದೇಹಕ್ಕೂ ಹಿತವಾದ, ನಾಲಿಗೆಗೆ ರುಚಿಕರವೆನ್ನಿಸುವ ಹಾ... Read More


ಬೆಂಗಳೂರು-ತುಮಕೂರು ಮೆಟ್ರೋ ಸಂಪರ್ಕ: ಕಾರ್ಯಸಾಧ್ಯತಾ ವರದಿ ಅಧ್ಯಯನಕ್ಕೆ 8 ಕಂಪನಿಗಳಿಂದ ಬಿಡ್, ತುಮಕೂರು ಜನರಲ್ಲಿ ಚಿಗುರಿದೆ ಹೊಸ ಕನಸು

ಭಾರತ, ಏಪ್ರಿಲ್ 26 -- ಬೆಂಗಳೂರು: ನಗರದಿಂದ ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ವಿಸ್ತರಣೆ ಸಾಕಾರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಯೋಜನೆಯ ಕಾರ್ಯಸಾಧ್ಯತಾ ವರದಿ (project feasibility report) ಸಲ್ಲಿಸಲು 8 ಕನ್ಸಲ್‌ಟೆನ್ಸಿ ಸಂಸ್ಥೆಗಳ... Read More


ಕನ್ನಡ ಪಂಚಾಂಗ: ಏಪ್ರಿಲ್ 26 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಏಪ್ರಿಲ್ 25 -- ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅ... Read More


Ice Cold Water: ಬೇಸಿಗೆ ಬಿಸಿಗೆ ತಂಪಾಗ್ಲಿ ಅಂತ ಫ್ರಿಜ್‌ ನೀರು ಕುಡಿದರೆ ಆರೋಗ್ಯ ಹಾಳಾಗುತ್ತೆ; ಹೇಗೆ ಅಂತೀರಾ? ಇಲ್ಲಿದೆ ನೋಡಿ ವಿವರ

ಭಾರತ, ಏಪ್ರಿಲ್ 25 -- Summer Health: ಇದೀಗ ಬೇಸಿಗೆ ಕಾಲ. ಈ ಋತುವಿನಲ್ಲಿ ಆಯಾಸ, ಬಾಯಾರಿಕೆ ಆಗುವುದು ಸಾಮಾನ್ಯ. ಬಿಸಿಲಿನ ಪ್ರಖರತೆ ತೀವ್ರವಾಗಿದ್ದು, ಬೆಳಗ್ಗೆ 10 ಗಂಟೆಯ ನಂತರ ಸಂಜೆ 5ರೊಳಗೆ ಹೊರಗಡೆ ಹೋಗಲು ಯೋಚಿಸಬೇಕಾದ ಪರಿಸ್ಥಿತಿ ಇದೆ.... Read More


ಧಾರೇಶ್ವರ ಭಾಗವತ ಎಂಬ ಬಡಗುತಿಟ್ಟು ಯಕ್ಷಗಾನದ ಹೆಬ್ಬಂಡೆ, ಸುಬ್ರಹ್ಮಣ್ಯ ಧಾರೇಶ್ವರರ ಕೀರ್ತಿ ಅಜರಾಮರ-ಕಲಾವಿದ ಗಣೇಶ್ ಭಟ್ ಬಾಯಾರು ಅಕ್ಷರನಮನ

Bengaluru,Mangaluru,ಬೆಂಗಳೂರು,ಮಂಗಳೂರು, ಏಪ್ರಿಲ್ 25 -- ಭಾಗವತ ಆಗಬೇಕೆಂಬ ಹಂಬಲ ಖಂಡಿತ ಇರಲಿಲ್ಲ ಮೇಳದಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಹುಡುಗನೊಬ್ಬ ಕಾಳಿಂಗನಾವಡರ ಕಂಠ ದ್ವನಿಗೆ ಮಾರುಹೋಗಿ ತಾನು ಹಾಡಬೇಕೆಂದು ಆಮೇಲೆ ಕಲಿತು ಭಾಗವತನಾದುದೇ... Read More


ಕನ್ನಡ ಪಂಚಾಂಗ: ಏಪ್ರಿಲ್ 25 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಏಪ್ರಿಲ್ 24 -- ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅ... Read More