Exclusive

Publication

Byline

Ice Cold Water: ಬೇಸಿಗೆ ಬಿಸಿಗೆ ತಂಪಾಗ್ಲಿ ಅಂತ ಫ್ರಿಜ್‌ ನೀರು ಕುಡಿದರೆ ಆರೋಗ್ಯ ಹಾಳಾಗುತ್ತೆ; ಹೇಗೆ ಅಂತೀರಾ? ಇಲ್ಲಿದೆ ನೋಡಿ ವಿವರ

ಭಾರತ, ಏಪ್ರಿಲ್ 25 -- Summer Health: ಇದೀಗ ಬೇಸಿಗೆ ಕಾಲ. ಈ ಋತುವಿನಲ್ಲಿ ಆಯಾಸ, ಬಾಯಾರಿಕೆ ಆಗುವುದು ಸಾಮಾನ್ಯ. ಬಿಸಿಲಿನ ಪ್ರಖರತೆ ತೀವ್ರವಾಗಿದ್ದು, ಬೆಳಗ್ಗೆ 10 ಗಂಟೆಯ ನಂತರ ಸಂಜೆ 5ರೊಳಗೆ ಹೊರಗಡೆ ಹೋಗಲು ಯೋಚಿಸಬೇಕಾದ ಪರಿಸ್ಥಿತಿ ಇದೆ.... Read More


ಕನ್ನಡ ಪಂಚಾಂಗ: ಏಪ್ರಿಲ್ 26 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಏಪ್ರಿಲ್ 25 -- ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅ... Read More


ಧಾರೇಶ್ವರ ಭಾಗವತ ಎಂಬ ಬಡಗುತಿಟ್ಟು ಯಕ್ಷಗಾನದ ಹೆಬ್ಬಂಡೆ, ಸುಬ್ರಹ್ಮಣ್ಯ ಧಾರೇಶ್ವರರ ಕೀರ್ತಿ ಅಜರಾಮರ-ಕಲಾವಿದ ಗಣೇಶ್ ಭಟ್ ಬಾಯಾರು ಅಕ್ಷರನಮನ

Bengaluru,Mangaluru,ಬೆಂಗಳೂರು,ಮಂಗಳೂರು, ಏಪ್ರಿಲ್ 25 -- ಭಾಗವತ ಆಗಬೇಕೆಂಬ ಹಂಬಲ ಖಂಡಿತ ಇರಲಿಲ್ಲ ಮೇಳದಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಹುಡುಗನೊಬ್ಬ ಕಾಳಿಂಗನಾವಡರ ಕಂಠ ದ್ವನಿಗೆ ಮಾರುಹೋಗಿ ತಾನು ಹಾಡಬೇಕೆಂದು ಆಮೇಲೆ ಕಲಿತು ಭಾಗವತನಾದುದೇ... Read More


ಕನ್ನಡ ಪಂಚಾಂಗ: ಏಪ್ರಿಲ್ 25 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಏಪ್ರಿಲ್ 24 -- ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅ... Read More


Bengaluru Crime: ರಿವಾಲ್ವರ್ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯಗೆ ಸನ್ಮಾನ, ಕರ್ತವ್ಯಲೋಪದ ಮೇಲೆ ನಾಲ್ವರು ಪೊಲೀಸರ ಅಮಾನತು

ಭಾರತ, ಏಪ್ರಿಲ್ 24 -- ಬೆಂಗಳೂರು: ಚುನಾವಣಾ ಪ್ರಚಾರ ನಡೆಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೊಂಟದಲ್ಲಿ ರಿವಾಲ್ವರ್ ಇಟ್ಟುಕೊಂಡೇ ರಿಯಾಜ್ ಅಹಮ್ಮದ್ ಎಂಬ ವ್ಯಕ್ತಿಯೊಬ್ಬ ಸನ್ಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್‌... Read More


Crime News: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಅಜೀಜ್ ಆಸೀಫ್‌ ಬಂಧನ, ಶಿವಾಜಿ ನಗರದಲ್ಲಿ ಮತ್ತೊಬ್ಬ ರೌಡಿಶೀಟರ್ ವಶಕ್ಕೆ

ಭಾರತ, ಏಪ್ರಿಲ್ 24 -- ಬೆಂಗಳೂರು: ತನ್ನ ವಿರುದ್ಧ ದಾಖಲಾಗಿದ್ದ ಹಲವು ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿ ಅಜೀಜ್ ಆಸೀಫ್‌ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಾಣಸವಾಡಿ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸ... Read More


Chanakya Neeti: ಮನುಷ್ಯ ಸೇರಿದಂತೆ ಮಲಗಿರುವ ಈ 6 ಜೀವಿಗಳನ್ನು ನಿದ್ರೆಯಿಂದ ಎಬ್ಬಿಸಬೇಡಿ; ಚಾಣಕ್ಯ ನೀತಿ

Bengaluru, ಏಪ್ರಿಲ್ 24 -- ಚಾಣಕ್ಯನ ತತ್ವಗಳು ಇಂದಿನ ಜೀವನಕ್ಕೆ ಕೂಡಾ ಬಹಳ ಉಪಯೋಗವಾಗುವಂಥವು. ಎಲ್ಲರ ಜೀವನಕ್ಕೆ ಅವು ಮಾರ್ಗದರ್ಶನ ನೀಡುತ್ತವೆ. ಜೀವನ ಸುಗಮವಾಗಿ ಸಾಗಲು ಅವರು ಯಾವ ಮಾರ್ಗವನ್ನು ಸೂಚಿಸಿದರೂ ಅದರಲ್ಲಿ ಬುದ್ಧಿವಂತಿಕೆ, ವಿವೇಚನ... Read More


ಕನ್ನಡ ಪಂಚಾಂಗ: ಏಪ್ರಿಲ್ 24 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಏಪ್ರಿಲ್ 23 -- ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ... Read More


ಕನ್ನಡ ಪಂಚಾಂಗ: ಏಪ್ರಿಲ್ 23 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಏಪ್ರಿಲ್ 22 -- ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ... Read More


Viral Jokes: ಗಂಡ ಎದ್ದ ತಕ್ಷಣ ಹೆಂಡತಿಗೆ ಹೊದಿಕೆ ಹೊದಿಸ್ತಾನೆ ಅಂದ್ರೆ ಅರ್ಥ? ಜಾಣಕಿವುಡು ಅಂದ್ರೇನು? -ಇಲ್ಲಿದೆ 5 ಸಖತ್ ಜೋಕುಗಳು

ಭಾರತ, ಏಪ್ರಿಲ್ 22 -- ನಿತ್ಯದ ಬದುಕಿನಲ್ಲಿ ಸಾಕಷ್ಟು ಹಾಸ್ಯ ಪ್ರಸಂಗಗಳು ಎದುರಾಗುತ್ತವೆ. ಬದುಕನ್ನು ಅತಿ ಗಂಭೀರವಾಗಿ ತೆಗೆದುಕೊಂಡರೆ, ಸಣ್ಣಪುಟ್ಟ ವಿಷಯಗಳಿಗೆಲ್ಲ ಟೆನ್ಷನ್ ಮಾಡಿಕೊಳ್ಳುತ್ತಿದ್ದರೆ ನಾವು ನೆಮ್ಮದಿಯಾಗಿ ಇರಲು ಸಾಧ್ಯವೇ ಇಲ್ಲ. ... Read More