Bengaluru,ಬೆಂಗಳೂರು,ಹಾಸನ,Hassan, ಮೇ 16 -- ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಲೋಕಸಭೆ ಚುನಾವಣೆ ಮುಗಿಯುವ ಮೊದಲು ಭಾರತಕ್ಕೆ ಮರಳುವ ಸಾಧ್ಯತೆಯಿಲ್ಲ ಎಂದು ವಿಶೇಷ ತನಿಖಾ ತಂಡ (ಎಸ್ಐಟಿ) ದ ಮೂಲಗಳು ಬುಧವಾರ ತಡರಾತ್ರಿ ಹೇಳಿ... Read More
Bengaluru,Vijayapura,ವಿಜಯಪುರ,ಬೆಂಗಳೂರು, ಮೇ 16 -- ವಿಜಯಪುರ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಂಡಿದೆ. ತೇಜಸ್ಸಿನಿಂದ ಕೂಡಿದ ಶ್ರೀರಾಮನ ಭವ್ಯ ಪ್ರತಿಮೆಯ ದರ್ಶನಾಶೀರ್ವಾದ ಪಡೆಯಲು ದೇಶ ವಿದೇಶಗಳಿಂದ ರಾಮ ಭಕ್ತರ ದಂಡ... Read More
Bengaluru,ಬೆಂಗಳೂರು, ಮೇ 16 -- ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಸೇರ್ಪಡೆಯಾಗಿ 15 ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ 110 ಗ್ರಾಮಗಳಿಗೆ ಕಾವೇರಿ ನೀರಿನ ಭಾಗ್ಯ ಕೂಡಿ ಬಂದಿದೆ. ಕಾವೇರಿ 5 ನೇ ಹಂತದ ಕಾಮಗಾರ... Read More
ಭಾರತ, ಮೇ 16 -- ಹುಬ್ಬಳ್ಳಿ: ನೇಹಾ ಹಿರೇಮಠ ಎಂಬ ಯುವತಿಯ ದಾರುಣ ಹತ್ಯೆಯ ನೆನಪು ಮಾಸುವ ಮೊದಲೇ ಹುಬ್ಬಳ್ಳಿಯಲ್ಲಿ 20 ವರ್ಷ ವಯಸ್ಸಿನ ಅಂಜಲಿ ಅಂಬಿಗೇರ ಎಂಬ ಯುವತಿಯ ಹತ್ಯೆ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು 21 ವರ್ಷದ ವಿಶ್ವನಾಥ (ಗಿರೀಶ್ ... Read More
Bengaluru,ಬೆಂಗಳೂರು, ಮೇ 16 -- ಬೆಂಗಳೂರು: ಪರೀಕ್ಷೆ ಬರೆಯಲು ಬಿಡದ ಕಾರಣ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಾಲೇಜೊಂದರ ಕಟ್ಟಡದ 6ನೇ ಮಹಡಿಯಿಂದ ಹಾರಿ ಅದೇ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹ... Read More
Bengaluru,ಬೆಂಗಳೂರು, ಮೇ 16 -- ಬೆಂಗಳೂರು: ಬೆಳಗಾವಿ, ಧಾರವಾಡ ಸೇರಿ ಕರ್ನಾಟಕದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದು (ಮೇ 16) ಗುಡುಗು ಮಿಂಚು ಗಾಳಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ... Read More
New Delhi,Bengaluru,ನವದೆಹಲಿ,ಬೆಂಗಳೂರು, ಮೇ 16 -- ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ವೈದ್ಯಕೀಯ, ಶಿಕ್ಷಣ, ಮದುವೆ ಮತ್ತು ವಸತಿ ಉದ್ದೇಶಗಳಿಗೆ ಸಂಬಂಧಿಸಿದ ಮುಂಗಡ ಕ್ಲೈಮ್ಗಳಿಗಾಗಿ ಸ್ವಯಂ-ಮೋಡ್ ಸೆಟಲ್ಮೆಂಟ್ ಅನ... Read More
Guwahati,ಗುವಾಹಟಿ,ಬೆಂಗಳೂರು,Bengaluru, ಮೇ 16 -- ಗುವಾಹಟಿ (Guwahati): ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ಗಳು ಹೊಸ ಹೊಸತೇನೋ ಮಾಡಿ ವೀಕ್ಷಕರ ಮನಗೆಲ್ಲಲು ಪ್ರಯತ್ನಿಸುತ್ತಿರುವುದು ಪ್ರಸ್ತುತ ಕಾಲಘಟ್ಟದ ಸಹಜ ವಿದ್ಯಮಾನ. ಇಂತಹ ಕಂ... Read More
Bantwal,Mangaluru,ಬಂಟ್ವಾಳ,ಮಂಗಳೂರು, ಮೇ 15 -- ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಕಷ್ಟು ಸರಕಾರಿ ಶಾಲೆಗಳು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡುವ ಮೂಲಕ ಗಮನ ಸೆಳೆದಿವೆ. ಅದರಲ್ಲೂ ... Read More
Bengaluru,ಬೆಂಗಳೂರು, ಮೇ 15 -- ಬೆಂಗಳೂರು: ಕಮಲಾನಗರದ ದೇವಸ್ಥಾನದಲ್ಲಿ ಒಂದು ವರ್ಷದ ಹಿಂದೆ ಕಳವು ಮಾಡಲಾಗಿದ್ದ 38 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಬಸವೇಶ್ವರನಗರ ಪೊಲೀಸರು ಯಶಸ್ವಿಯಾಗಿದ್ದಾರೆ. 2... Read More