Bengaluru,ಬೆಂಗಳೂರು, ಏಪ್ರಿಲ್ 29 -- ಬೆಂಗಳೂರು: ನಗರದ ದಿ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ನಡೆದಿದ್ದ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಆರೋಪಿಗಳಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ... Read More
Bengaluru,Mysuru,Chamarajanagara,ಬೆಂಗಳೂರು,ಮೈಸೂರು,ಚಾಮರಾಜನಗರ, ಏಪ್ರಿಲ್ 29 -- ಮೈಸೂರು: ಕೇಂದ್ರದ ಮಾಜಿ ಸಚಿವ, ಚಾಮರಾಜನಗರದ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಬೆಂಗಳೂರಿನಲ್ಲಿ ಇಂದು (ಏಪ್ರಿಲ್ 29) ನಿಧನರಾಗಿದ್ದು, ಅವರ ಪಾರ್ಥಿವ ಶರೀ... Read More
ಭಾರತ, ಏಪ್ರಿಲ್ 29 -- ಬೆಂಗಳೂರು: ಅಪಾರ್ಟ್ ಮೆಂಟ್ ಮೇಲಿನ ಸಾಲ ತೀರಿಸದೆ ಅದೇ ಅಪಾರ್ಟ್ ಮೆಂಟ್ ಅನ್ನು ಮತ್ತೊಬ್ಬರಿಗೆ 40 ಲಕ್ಷ ರೂಪಾಯಿಗೆ ಭೋಗ್ಯಕ್ಕೆ ನೀಡಿ ವಂಚಿಸಿರುವ ಸಂಬಂಧ ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರತಿಷ್ಠಿ... Read More
Hubballi,Hubli,ಹುಬ್ಬಳ್ಳಿ, ಏಪ್ರಿಲ್ 29 -- ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು, ಬೇಸಿಗೆ ಪ್ರಯಾಣಿಕ ದಟ್ಟಣೆಯನ್ನು ನಿರ್ವಹಿಸುವುದಕ್ಕಾಗಿ ಯೋಗನಗರಿ ಋಷಿಕೇಶಕ್ಕೆ ಹುಬ್ಬಳ್ಳಿಯಿಂದ ವಿಶೇಷ ರೈಲು ಸಂಚಾರವನ್ನು ಪ್ರಕಟಿಸಿದೆ. ಇ... Read More
ಭಾರತ, ಏಪ್ರಿಲ್ 29 -- ಬೆಂಗಳೂರು: ಚಾಮರಾಜನಗರ ಸಂಸದ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ವಿಧಿವಶರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದ ಬಳಿಕ ಅವರು ಇಂದು (ಏಪ್ರಿಲ್ 29) ನಸುಕಿನ ವೇಳೆ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು. 5 ದಶಕ ಕಾಲ ರ... Read More
Bengaluru,ಬೆಂಗಳೂರು, ಏಪ್ರಿಲ್ 29 -- ಬೆಂಗಳೂರು: ರಾಜ್ಯದ ಬೀದರ್, ಬಾಗಲಕೋಟೆ, ಹಾವೇರಿ, ಕೋಲಾರ, ತುಮಕೂರು ಸೇರಿ 18 ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 29) ರಣಬಿಸಿಲು, ಬಿಸಿಗಾಳಿ ಮತ್ತು ಶಾಖದ ಅಲೆಗಳ ತೀವ್ರತೆ ಜನರನ್ನು ಕಾಡಲಿದೆ. ಈ ಜಿಲ್ಲೆ... Read More
ಭಾರತ, ಏಪ್ರಿಲ್ 29 -- ಬೆಂಗಳೂರು: ಇದೇ ಏಪ್ರಿಲ್ 18 ಮತ್ತು 19ರಂದು ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಉತ್ತರ ಪತ್ರಿಕೆಗಳಲ್ಲಿ ಪಠ್ಯೇತರ ಪ್ರಶ್ನೆಗಳ... Read More
Hassan,Bengaluru,ಹಾಸನ,,ಬೆಂಗಳೂರು, ಏಪ್ರಿಲ್ 29 -- ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ಹಗರಣದ ಕೇಸ್ ದಾಖಲಾದ ಬಳಿಕ, ಅಶ್ಲೀಲ ವಿಡಿಯೋ ಸೇರಿ ಅನೇಕ ವಿಚಾರಗಳು ಚರ್ಚೆಗೊಳಗಾಗುತ್ತಿವೆ. ಇವುಗಳ ಪೈಕಿ ಪ್ರಜ್ವಲ್ ರ... Read More
Hassan,Bengaluru,ಹಾಸನ,,ಬೆಂಗಳೂರು, ಏಪ್ರಿಲ್ 29 -- ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ಹಗರಣದ ಕೇಸ್ ದಾಖಲಾದ ಬಳಿಕ, ಅಶ್ಲೀಲ ವಿಡಿಯೋ ಸೇರಿ ಅನೇಕ ವಿಚಾರಗಳು ಚರ್ಚೆಗೊಳಗಾಗುತ್ತಿವೆ. ಇವುಗಳ ಪೈಕಿ ಪ್ರಜ್ವಲ್ ರ... Read More
Bengaluru,Hassan,ಬೆಂಗಳೂರು,ಹಾಸನ, ಏಪ್ರಿಲ್ 29 -- ಬೆಂಗಳೂರು: ಹಾಸನದ ಹಾಲಿ ಸಂಸದ, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ಲೈಂಗಿಕ ಹಗರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಈ ಪ್ರಕರಣದ ತನಿಖೆಗೆ ಕರ್ನಾಟಕ ಸರ್... Read More