Exclusive

Publication

Byline

Location

ಬೆಂಗಳೂರು ಕಲಾಸಿ ಪಾಳ್ಯ ಖಾಸಗಿ ಬಸ್‌ ನಿಲ್ದಾಣದ ಸಮೀಪ ಸ್ಪೋಟಕ ಪತ್ತೆ; ಭದ್ರತೆ ಹೆಚ್ಚಿಸಿದ ಪೊಲೀಸರು

Bengaluru, ಜುಲೈ 23 -- ಬೆಂಗಳೂರು: ಅನಿರೀಕ್ಷಿತ ವಿದ್ಯಮಾನ ಒಂದರಲ್ಲಿ, ಬೆಂಗಳೂರು ಕಲಾಸಿಪಾಳ್ಯ ಖಾಸಗಿ ಬಸ್‌ ನಿಲ್ದಾಣದಲ್ಲಿ ಸ್ಪೋಟಕ ಪತ್ತೆಯಾಗಿದೆ. ಬೆಂಗಳೂರು ನಗರ ಪೊಲೀಸರು ಹಾಗೂ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ಕ್ಷಿಪ್ರ ಕಾರ್ಯಾಚರಣ... Read More


ಉಪರಾಷ್ಟ್ರಪತಿ ಚುನಾವಣೆ; ಸಂಸತ್ತಿನ ಉಭಯ ಸದನಗಳಲ್ಲಿ ಎನ್‌ಡಿಎ - ವಿಪಕ್ಷ, ಸಂಖ್ಯಾ ಬಲ ಹೀಗಿದೆ ನೋಡಿ

ಭಾರತ, ಜುಲೈ 23 -- ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ ಕೊಟ್ಟು ಎರಡು ದಿನಗಳ ಬಳಿಕ, ಬುಧವಾರ (ಜುಲೈ 23) ಭಾರತೀಯ ಚುನಾವಣಾ ಆಯೋಗವು ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆಯನ್ನು ಶುರುಮಾಡಿದೆ. ಉಪರಾಷ್ಟ್ರಪತಿ ಚುನಾ... Read More


ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯ ಗಡುವು ವಿಸ್ತರಣೆ, ಆ ನಂತರವೂ ತಡವಾದರೆ ದಂಡ ಖಚಿತ

ಭಾರತ, ಜುಲೈ 23 -- ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌) ಸಲ್ಲಿಕೆ ದಿನಾಂಕ ವಿಸ್ತರಣೆಯಾಗಿದೆ. ಹಣಕಾಸು ವರ್ಷ 2024-25 (ಮೌಲ್ಯಮಾಪನ ವರ್ಷ 2025-26)ರ ಐಟಿ ರಿಟರ್ನ್ಸ್ ಸಲ್ಲಿಕೆಯ ಗಡುವು ಕೊಂಚ ವಿಸ್ತರಣೆಯಾಗಿದ್ದು ತೆರಿಗೆ ಪಾವತಿದ... Read More


ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಜುಲೈ 29ಕ್ಕೆ ಆಪರೇಷನ್ ಸಿಂದೂರ ಕುರಿತ ಚರ್ಚೆ ಸಾಧ್ಯತೆ

ಭಾರತ, ಜುಲೈ 23 -- ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗಿದ್ದು, ಜುಲೈ 29 ರಿಂದ ಆಪರೇಷನ್ ಸಿಂದೂರ ಕುರಿತು ಸಂಸತ್ತಿನ ಎರಡೂ ಸದನಗಳಲ್ಲಿ ವಿಶೇಷ ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ವಿಶೇಷ ಚರ್ಚೆಗಾಗಿ ಸರ್ಕಾರವು ಮುಂಗಾರು ಅಧಿವೇಶನದ... Read More


ಯಕ್ಷರಂಗದ ಮೇರು ಪ್ರತಿಭೆ, ಯಕ್ಷ ಕನ್ಯೆ ಖ್ಯಾತಿಯ ಹಿರಿಯ ಕಲಾವಿದ ಪಾತಾಳ ವೆಂಕಟ್ರಮಣ ಭಟ್ ವಿಧಿವಶ

ಭಾರತ, ಜುಲೈ 19 -- ಪುತ್ತೂರು: ಯಕ್ಷಗಾನದ ಮೇರು ಪ್ರತಿಭೆ, ಹಿರಿಯ ಕಲಾವಿದ ಪಾತಾಳ ವೆಂಕಟ್ರಮಣ ಭಟ್ ಇಂದು ಬೆಳಿಗ್ಗೆ ವಿಧಿವಶರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಉಪ್ಪಿನಂಗಡಿ ಸಮೀಪದ ಪಾತಾಳದ ಸ್ವಗೃಹದಲ್ಲಿ ಬೆಳಿಗ್ಗೆ ಉಪಾಹಾರ ಸೇವಿಸಿದ ... Read More


ಪಿಎಂ ಕಿಸಾನ್ ಸಮ್ಮಾನ್ ನಿಧಿ 20ನೇ ಕಂತು; ಹಣ ಬಿಡುಗಡೆ ಯಾವಾಗ, ಪರಿಶೀಲಿಸುವುದು ಹೇಗೆ

New Delhi, ಜುಲೈ 16 -- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್ ನಿಧಿ) ಯೋಜನೆಯ 20ನೇ ಕಂತಿನ ಹಣ ಇದೇ ತಿಂಗಳು ಬಿಡುಗಡೆಯಾಗಲಿದೆ. ಈ ಯೋಜನೆಯ ಫಲಾನುಭವಿಗಳಾಗಿರುವ ದೇಶದ ಕೋಟ್ಯಂತರ ರೈತರು 2000 ರೂಪಾಯಿ ಪಿಎಂ ಕಿಸಾನ್ ಕಂತಿನ ... Read More


ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಝೆಡ್ ಫೋಲ್ಡ್ 7, ಫ್ಲಿಪ್ 7 ಸದ್ದು, ಗಮನಸೆಳೆದಿದೆ 5 ಎಐ ಫೀಚರ್‌ಗಳು

ಭಾರತ, ಜುಲೈ 10 -- ಸದ್ಯ ಸ್ಮಾರ್ಟ್‌ಫೋನ್‌ ಜಗತ್ತಿನಲ್ಲಿ ಗ್ಯಾಲಕ್ಸಿ ಝೆಡ್ ಫೋಲ್ಡ್ 7 ಮತ್ತು ಗ್ಯಾಲಕ್ಸಿ ಝೆಡ್ ಫ್ಲಿಪ್ 7 ಗಳದ್ದೇ ಸದ್ದು. ಆಕರ್ಷಕ ವಿನ್ಯಾಸ, ಬಳಸಲೇಬೇಕು ಎನಿಸುವಂತಹ ಫೀಚರ್‌ಗಳು, ಕೆಲವು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ... Read More


ಮಂಗಳೂರು: ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್ ಮಾಡಿಸಲು ಲಂಚ ಸ್ವೀಕರಿಸಿದ ಯುಪಿಓಆರ್ ಸರ್ವೆಯರ್ ಮತ್ತು ಮಧ್ಯವರ್ತಿ ಲೋಕಾಯುಕ್ತ ಬಲೆಗೆ

Mangaluru, ಜೂನ್ 19 -- ಮಂಗಳೂರು: ಕಂಕನಾಡಿ ಮತ್ತು ಬಜಾಲ್ ಗ್ರಾಮಗಳ ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸಲು 43,500 ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಂಗಳೂರಿನ ಯು.ಪಿ.ಓ.ಆರ್ (ಅರ್ಬನ್ ಪ್ರಾಪರ್ಟಿ ಓನರ್‌ಶಿ... Read More


ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಸೋಮೇಶ್ವರ ಕಡಲ ಕಿನಾರೆಯಲ್ಲಿ ಜೂನ್‌ 21 ರಂದು ಯೋಗ ವಿತ್ ಯೋಧ: ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ

ಭಾರತ, ಜೂನ್ 19 -- ಮಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಈ ಬಾರಿ ಸೋಮೇಶ್ವರ ಕಡಲ ತೀರದಲ್ಲಿ 'ಯೋಗ ವಿತ್ ಯೋಧ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಿಳಿಸಿದರು. ದಕ್ಷ... Read More


ಬಂಟ್ವಾಳ: ಗರ್ಭಿಣಿ ಪತ್ನಿಯ ಹತ್ಯೆಗೈದು ಪತಿ ಆತ್ಮಹತ್ಯೆ; ನಾವೂರಿನಲ್ಲಿ ನಡೆಯಿತು ದಾರುಣ ಘಟನೆ

Bengaluru, ಜೂನ್ 19 -- ಮಂಗಳೂರು: ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿ ಸಮೀಪ ಕಿಲ್ತೋಡಿ ಎಂಬಲ್ಲಿ ಮನೆಯೊಂದರಲ್ಲಿ ಸಜೀಪದ ತಿಮ್ಮಪ್ಪ ಮೂಲ್ಯ (52) ಹಾಗೂ ಅವರ ಗರ್ಭಿಣಿ ಪತ್ನಿ ಜಯಂತಿ (45) ಎಂಬಿಬ್ಬರ ಮೃತದೇಹ ಗುರುವಾರ ಬೆಳಗ್ಗೆ ಪತ್ತೆ... Read More