Exclusive

Publication

Byline

G7 Summit 2024: ಜಿ7 ಶೃಂಗದಲ್ಲಿ ಮೋದಿ: ತಂತ್ರಜ್ಞಾನ, ಎಐ, ಮತ್ತು ಜಾಗತಿಕ ಸಹಕಾರದತ್ತ ಭಾರತದ ಹಾದಿ

ಭಾರತ, ಜೂನ್ 16 -- G7 Summit 2024: ಈ ವರ್ಷದ ಆರಂಭದಲ್ಲಿ ಗ್ರೂಪ್ ಆಫ್ 7 (ಜಿ7) ರಾಷ್ಟ್ರಗಳ ಗುಂಪಿನ ಅಧ್ಯಕ್ಷತೆಯನ್ನು ಇಟಲಿ ವಹಿಸಿಕೊಂಡಿತು. ಆ ಬಳಿಕ, ಜೂನ್ 13ರಿಂದ 15ರ ತನಕ ಜಿ7 ರಾಷ್ಟ್ರಗಳ ನಾಯಕರ ಶೃಂಗಸಭೆಯನ್ನು ಇಟಲಿಯ ಅಪುಲಿಯಾ ಪ್ರಾ... Read More


ಶತ್ರುಗಳಿಗೆ ನಡುಕ, ಭಾರತಕ್ಕೆ ಪುಳಕ: ಸೇನೆಗೆ ಸೇರಲು ಸನ್ನದ್ಧವಾದ ನಾಗಾಸ್ತ್ರ-1 ಆತ್ಮಹತ್ಯಾ ಡ್ರೋನ್, ಏನಿದರ ವೈಶಿಷ್ಟ್ಯತೆ?

ಭಾರತ, ಜೂನ್ 16 -- Nagastra 1 Suicide Drones: ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವುದು ಭಾರತದ ಮುಂದಿನ ಮಹತ್ವಾಕಾಂಕ್ಷಿ ಗುರಿಯಾಗಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಭಾರತೀಯ ಸೇನೆ, ದೇಶೀಯವಾಗಿ ನಿರ್ಮಾಣಗೊಂಡಿರುವ, ನಾ... Read More


ಇದು ಮಿಡಲ್‌ ಕ್ಲಾಸ್ ಮಂದಿಯ ಮರ್ಯಾದೆ ಪ್ರಶ್ನೆ; ಆರ್‌ಜೆ ಪ್ರದೀಪ್‌ ಚಿತ್ರಕ್ಕೆ ALL OK ಅಲೋಕ್‌ ಕಡೆಯಿಂದ ರ್ಯಾಪ್‌ ಟಚ್‌

ಭಾರತ, ಜೂನ್ 16 -- Maryade Prashne: 'ಮರ್ಯಾದೆ ಪ್ರಶ್ನೆ' ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿಯಲ್ಲಿದೆ. ಶೀರ್ಷಿಕೆ ಅನಾವರಣವನ್ನೇ ಕೊಂಚ ವಿಭಿನ್ನವಾಗಿ ಮಾಡಿದ್ದ ಈ ಸಿನಿಮಾ ತಂಡ, ಅದಾದ ಬಳಿಕವೂ ಚಿತ್ರದ ಪ್ರಚಾರ... Read More


ಒಂದೇ ರೂಮಲ್ಲಿ ಸಪ್ತಮಿ ಗೌಡ- ಯುವ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ರು ಎಂದಿದ್ದ ಶ್ರೀದೇವಿ ಭೈರಪ್ಪ ವಿರುದ್ಧ ಕಾಂತಾರ ಲೀಲೆಯ ಕಾನೂನು ಸಮರ

ಭಾರತ, ಜೂನ್ 16 -- Yuva Rajkumar wife Sridevi Divorce Case: ದೊಡ್ಮನೆಯಲ್ಲೂ ಡಿವೋರ್ಸ್‌ ಬಿರುಗಾಳಿ ಬೀಸಿದೆ. ಯುವ ರಾಜ್‌ಕುಮಾರ್‌ ಮತ್ತು ಪತ್ನಿ ಶ್ರೀದೇವಿ ಭೈರಪ್ಪ ನಡುವಿನ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಈಗಾಗಲೇ ಯುವ ವಿಚ್ಛೇದನಕ್ಕ... Read More


'ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಹೃದಯಾಘಾತಕ್ಕೆ ಆರಡಿ ಮೃಗ ದರ್ಶನ್‌ ಕಾರಣ!'; ಬಿಗ್‌ ಬಾಸ್‌ ಸ್ಪರ್ಧಿಯ ಆರೋಪ

ಭಾರತ, ಜೂನ್ 16 -- Prashanth Sambargi on Darshan: ನಟ ದರ್ಶನ್‌ ಕೊಲೆ ಆರೋಪದಡಿ ಬಂಧಿಯಾಗಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ ಅಂಡ್‌ ಗ್ಯಾಂಗ್‌ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದೆ. ಚಿತ್ರದು... Read More


ರಾಮಮೂರ್ತಿನಗರದಲ್ಲಿ ವಿ ಸಿನಿಮಾಸ್‌ ಮಲ್ಟಿಫ್ಲೆಕ್ಸ್‌ ಅನಾವರಣಗೊಳಿಸಿದ ರಮೇಶ್‌ ಅರವಿಂದ್‌, ಡಾಲಿ ಧನಂಜಯ್‌

ಭಾರತ, ಜೂನ್ 16 -- V Cinemas Multiplex: ಕನ್ನಡ ಚಿತ್ರರಂಗದಲ್ಲಿ ಇದೊಂದು ಉತ್ತಮ ಬೆಳವಣಿಗೆ ಎಂದರೆ ತಪ್ಪಾಗಲಾರದು. ಚಿತ್ರಮಂದಿರಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ನೂತನ ಚಿತ್ರಮಂದಿರ ಪ್ರಾರಂಭವಾಗಿರುವುದು ನಿಜಕ್ಕೂ ಖುಷಿಯ ವಿಚಾರ. ಹೌದು... Read More


ದರ್ಶನ್‌ ವಿವಾದಗಳಿಂದ ಬೇಸತ್ತ ಕುಟುಂಬ, ಅಮ್ಮನ ಜತೆ ಜಗಳವಾಡಿ ಮೈಸೂರು ಮನೆಗೆ ಹೆಜ್ಜೆಯಿಡದ ನಟ; ಅಣ್ಣನ ಬಗ್ಗೆ ದಿನಕರ್‌ ಹೇಳಿದ್ದೇನು?

ಭಾರತ, ಜೂನ್ 16 -- Dinakar Thoogudeepa Reaction: ಅಶ್ಲೀಲ ಸಂದೇಶ ಕಳುಹಿಸಿದ ಒಂದೇ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ದರ್ಶನ್‌ ಅಂಡ್‌ ಗ್ಯಾಂಗ್‌ ಹತ್ಯೆ ಮಾಡಿದ ಆರೋಪ ಹೊತ್ತಿದ್ದಾರೆ. ಈ ಸಂಬಂಧ... Read More


ಪೃಥ್ವಿ ಅಂಬಾರ್‌ ಪ್ಯಾನ್‌ ಇಂಡಿಯಾ ಚಿತ್ರಕ್ಕೆ ಚೌಕಿದಾರ್‌ ಶೀರ್ಷಿಕೆ; ರಥಾವರ ನಿರ್ದೇಶಕರಿಗೆ ಶ್ರೀಮುರಳಿ ಕಡೆಯಿಂದ ಗುಡ್‌ಲಕ್‌

ಭಾರತ, ಜೂನ್ 16 -- Chowkidar Kannada Movie: ದಿಯಾ ಪೃಥ್ವಿ ಅಂಬಾರ್ ಹಾಗೂ ರಥಾವರ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಜೋಡಿಯ ಹೊಸ ಸಿನಿಮಾಗೆ ಮಾಸ್ ಟೈಟಲ್ ಫಿಕ್ಸ್ ಮಾಡಲಾಗಿದೆ. ಪೃಥ್ವಿ ಈಗ ಚೌಕಿದಾರ್ ಆಗಿದ್ದಾರೆ. ಕೆಂಪು ಬಣ್ಣದ ಅಕ್ಷರದ ಮ... Read More


Nadasimha Kempegowda Song: ನಾಡಸಿಂಹ ಕೆಂಪೇಗೌಡ ಆಲ್ಬಂ ಹಾಡು ಬಿಡುಗಡೆ ಮಾಡಿದ ನಿರ್ದೇಶಕ ಟಿ.ಎಸ್.‌ ನಾಗಾಭರಣ

ಭಾರತ, ಜೂನ್ 15 -- Nadasimha Kempegowda Song: ತಮ್ಮ‌ ಸಾಮಾಜಿಕ ಕಾರ್ಯಗಳ‌ ಮೂಲಕ ಜನರ‌ ಮನ‌ ಗೆದ್ದಿರುವ ಹೆಚ್ ಎಂ ಕೃಷ್ಣಮೂರ್ತಿ ಅವರು ನಿರ್ಮಿಸಿ ಹಾಗೂ ಕೆಂಪೇಗೌಡರ ಪಾತ್ರದಲ್ಲೂ ಅಭಿನಯಿಸಿರುವ ನಾಡಪ್ರಭು ಶ್ರೀಕೆಂಪೇಗೌಡರ ಕುರಿತಾದ ನಾಡಸಿಂ... Read More


OTT News: ಈ ವಾರಾಂತ್ಯ ಒಟಿಟಿಯಲ್ಲಿ ಸಿನಿಮಾ ಪ್ರಿಯರಿಗೆ ರಸದೌತಣ; ಯಾವೆಲ್ಲ ಸಿನಿಮಾ, ವೆಬ್‌ ಸಿರೀಸ್‌ಗಳು ಬಿಡುಗಡೆ?

ಭಾರತ, ಜೂನ್ 15 -- Weekend OTT Releases: ಒಟಿಟಿಯಲ್ಲಿ ಈ ವಾರಾಂತ್ಯ ಸಿನಿಮಾ ಪ್ರಿಯರಿಗೆ ರಸದೌತಣವೇ ಸಿಗಲಿದೆ. ಸಾಲು ಸಾಲು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಈ ವಾರ ಒಟಿಟಿ ಅಂಗಳಕ್ಕೆ ಬಂದು ನಿಂತಿವೆ. ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ... Read More