Exclusive

Publication

Byline

ಭಾರ್ಗವಿಗೆ ಶುರುವಾಯ್ತು ಅಶೋಕನ ಭಯ, ಸತ್ಯದ ಮುಂದೆ ಸುಳ್ಳಿನಾಟಕ್ಕೆ ಉಳಿಗಾಲ ಉಂಟಾ? ಸೀತಾ ರಾಮ ಧಾರಾವಾಹಿ

Bengaluru, ಏಪ್ರಿಲ್ 25 -- ಸೀತಾ ರಾಮ ಸೀರಿಯಲ್‌ನಲ್ಲಿ ಟ್ವಿಸ್ಟ್‌ಗಳನ್ನು ನೋಡುತ್ತಿದ್ದರೆ, ಈ ಸೀರಿಯಲ್‌ ಇನ್ನೆನು ಹೆಚ್ಚು ದಿನ ಪ್ರಸಾರ ಕಾಣಿಸಲ್ಲ. ಏಕೆಂದರೆ, ಬಚ್ಚಿಟ್ಟ ಸತ್ಯಗಳೀಗ ಒಂದೊಂದಾಗಿಯೇ ಹೊರಬರುತ್ತಿವೆ. ಸಿಹಿ ಸಾವಿಗೆ ಭಾರ್ಗವಿಯ... Read More


ಒಟಿಟಿಯಲ್ಲಿನ ಈ ವಾರದ ಹೊಸ ಸಿನಿಮಾ, ವೆಬ್‌ಸಿರೀಸ್‌ಗಳ ಫ್ರೆಶ್‌ ಮೆನು ಇಲ್ಲಿದೆ; ಕನ್ನಡದ ವೆಬ್‌ ಸರಣಿಯೂ ವೀಕ್ಷಣೆಗೆ ಲಭ್ಯ

Bengaluru, ಏಪ್ರಿಲ್ 25 -- ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವಾರ ವಾರ ಸಾಲು ಸಾಲು ಸಿನಿಮಾಗಳು, ವೆಬ್‌ಸಿರೀಸ್‌ಗಳು ಆಗಮಿಸಿ ಮನರಂಜನೆಯ ಮಹಾ ರಸದೌತಣವನ್ನು ನೀಡುತ್ತಲೇ ಇರುತ್ತವೆ. ಪ್ರತಿ ವಾರ ವಿಭಿನ್ನ ಕಥಾವಸ್ತುಗಳೊಂದಿಗೆ ಹತ್ತಾರು ಸಿನಿಮಾಗಳ... Read More


ಇದು ಬಾಥ್‍ರೂಂನಲ್ಲಿ ಹುಟ್ಟಿದ ಟ್ಯೂನ್; 'ಕುಲದಲ್ಲಿ ಕೀಳ್ಯಾವುದೋ' ಚಿತ್ರದ ಹಾಡು ಬಿಡುಗಡೆ

Bengaluru, ಏಪ್ರಿಲ್ 25 -- ಯಾವ್ಯಾವ ಹಾಡು ಹೇಗೆ ಸೃಷ್ಟಿಯಾಗುತ್ತದೋ, ಯಾವ ಟ್ಯೂನ್‍ ಎಲ್ಲಿ ಹುಟ್ಟುತ್ತದೋ ಹೇಳುವುದು ಕಷ್ಟ. ಅದೇ ರೀತಿ, 'ಕುಲದಲ್ಲಿ ಕೀಳ್ಯಾವುದೋ' ಚಿತ್ರದ ಶೀರ್ಷಿಕೆ ಗೀತೆಯು ಬಾಥ್‍ರೂಂನಲ್ಲಿ ಹುಟ್ಟಿತಂತೆ. ಹಾಗಂತ ಖುದ್ದು ನ... Read More


100 ಸಂಚಿಕೆಯನ್ನೂ ಪೂರೈಸದ ಈ ಧಾರಾವಾಹಿಯ ಅಂತ್ಯ ಸನ್ನಿಹಿತ? ಕಲರ್ಸ್‌ ಕನ್ನಡದ ಟಾಪ್‌ 10 ಧಾರಾವಾಹಿಗಳ ಟಿಆರ್‌ಪಿ ಹೀಗಿದೆ

Bengaluru, ಏಪ್ರಿಲ್ 25 -- ಬಿಗ್‌ ಬಾಸ್‌ ಕನ್ನಡ 11 ಮುಗಿಯುತ್ತಿದ್ದಂತೆ, ಕಲರ್ಸ್‌ ಕನ್ನಡದಲ್ಲಿ ಅವಳಿ ಸೀರಿಯಲ್‌ಗಳು ಶುರುವಾದವು. ಆ ಪೈಕಿ ಒಂದು ʻಯಜಮಾನʼ, ಇನ್ನೊಂದು ʻವಧುʼ. ದೊಡ್ಡ ಪ್ರಚಾರದೊಂದಿಗೆ ಪ್ರಸಾರ ಆರಂಭಿಸಿದ ಈ ಸೀರಿಯಲ್‌ಗಳು ವೀ... Read More


ʻಫೈರ್ ಫ್ಲೈʼ ಸಿನಿಮಾ ವಿಮರ್ಶೆ: ಮಾನಸಿಕ ತೊಳಲಾಟ ಗೆಲ್ಲಲು ನಂಬಿಕೆಯೆಂಬ ಮಿಂಚುಹುಳ

ಭಾರತ, ಏಪ್ರಿಲ್ 25 -- ಶಿವರಾಜಕುಮಾರ್ ಅವರ ಮಗಳು ನಿವೇದಿತಾ ಶಿವರಾಜಕುಮಾರ್ ಅವರಿಗೆ ನಿರ್ಮಾಣ ಹೊಸದಲ್ಲ. ಕೆಲವು ವರ್ಷಗಳ ಹಿಂದೆಯೇ ಅವರು ಧಾರಾವಾಹಿ ಮತ್ತು ವೆಬ್‍ ಸೀರೀಸ್‍ಗಳ ನಿರ್ಮಾಣ ಮಾಡಿದ್ದರು. ಈಗ ಇದೇ ಮೊದಲ ಬಾರಿಗೆ 'ಫೈರ್ ಫ್ಲೈ' ಮೂಲಕ ... Read More


ಮೇ 1ಕ್ಕೆ ಉತ್ತರ ಕರ್ನಾಟಕದ ಜವಾರಿ ಭಾಷೆಯ ಪಪ್ಪಿ ಸಿನಿಮಾ ಬಿಡುಗಡೆ; ಧ್ರುವ ಸರ್ಜಾಗೂ ಇಷ್ಟವಾಯ್ತು ಹೊಸಬರ ಈ ಚಿತ್ರ

ಭಾರತ, ಏಪ್ರಿಲ್ 25 -- ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಸದ್ಯಕ್ಕೆ ʻಕೆಡಿʼ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಶೂಟಿಂಗ್‌ ಕೆಲಸಗಳನ್ನೂ ಬಹುತೇಕ ಮುಗಿಸಿಕೊಂಡಿದ್ದಾರೆ. ಈ ನಡುವೆ, ಹೊಸ ತಂಡಗಳ ಸಿನಿಮಾ ಪ್ರಯತ್ನಕ್ಕೆ ಬೆನ್ನು ತಟ್ಟುತ್ತ ... Read More


ಮೇ ತಿಂಗಳಲ್ಲಿ ಒಟಿಟಿಗೆ ಬರಬಹುದಾದ ಕನ್ನಡದ ಆರು ಸಿನಿಮಾಗಳಿವು; ಆರರಲ್ಲಿ ಬಹುಪಾಲು ಕ್ರೈಂ ಥ್ರಿಲ್ಲರ್‌ಗಳೇ

Bengaluru, ಏಪ್ರಿಲ್ 25 -- ಚಿತ್ರಮಂದಿರಗಳಲ್ಲಿ ಮೆಚ್ಚುಗೆ ಪಡೆದ ಕನ್ನಡದ ಹಲವು ಸಿನಿಮಾಗಳು, ಮೇ ತಿಂಗಳಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ. ಅಜ್ಞಾತವಾಸಿ: ಏಪ್ರಿಲ್‌ 11ರಂದು ತೆರೆಗೆ ಬಂದ ಸಿನಿಮಾ ಅಜ... Read More


ಮೇ ತಿಂಗಳಲ್ಲಿ ಕನ್ನಡದ ಅರ್ಧ ಡಜನ್‌ ಸಿನಿಮಾಗಳು ಒಟಿಟಿಗೆ ಬರುವ ಸಾಧ್ಯತೆ! ಹೀಗಿದೆ ಆ ಆರು ಚಿತ್ರಗಳ ಕುರಿತು ಮಾಹಿತಿ

Bengaluru, ಏಪ್ರಿಲ್ 25 -- 2025ರ ಮೊದಲ ಮೂರು ತಿಂಗಳಲ್ಲಿ ಒಟ್ಟು 70ಕ್ಕೂ ಅಧಿಕ ಕನ್ನಡ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ಆ 70ರಲ್ಲಿ ಕೇವಲ 10 ಸಿನಿಮಾಗಳಷ್ಟೇ ಒಟಿಟಿಗೆ ಬಂದಿವೆ. ಆ 10ರಲ್ಲಿ ಬಹುತೇಕ ಸಿನಿಮಾಗಳು ಅಮೆಜಾನ್‌ ಪ... Read More


ಇವಳೇ ನಮ್ಮ ಮನೆ ಮುದ್ದು ಸೊಸೆ, ವಿದ್ಯಾ ಮೇಲಿನ ಪ್ರೀತಿಯನ್ನು ಕ್ವಾಟ್ಲೆ ಬಳಿ ಹೇಳಿಕೊಂಡ ಭದ್ರ; ಚೆಲುವನ ವರ್ತನೆಗೆ ಸಿಟ್ಟಾದ ಶಿವರಾಮೇಗೌಡ

Bengaluru, ಏಪ್ರಿಲ್ 24 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 8ನೇ ಎಪಿಸೋಡ್‌ ಕಥೆ ಹೀಗಿದೆ. ಭದ್ರನಿಗೆ ಮದುವೆ ಆಗಲೆಂದು ಶಿವರಾಮೇಗೌಡ, ಮನೆ ದೇವರಿಗೆ ಮಾಡ... Read More


ಚೀನಾ ಅಮೆರಿಕಾ ಸುಂಕ ಸಮರ! ಭಾರತದ ಮೇಲಾಗುವ ಪರಿಣಾಮಗಳು, ಅನುಕೂಲಗಳೇನು? ರಂಗಸ್ವಾಮಿ ಮೂಕನಹಳ್ಳಿ ಬರಹ

ಭಾರತ, ಏಪ್ರಿಲ್ 24 -- ಇಲ್ಲಿ ಎರಡು ಆಯಾಮ ಮಾತ್ರ ಬರೆದಿದ್ದೇನೆ. ಇನ್ನೊಂದು ಆಯಾಮ ಹೇಳುವಂತಿಲ್ಲ. ಬುದ್ದಿವಂತ ಓದುಗರು ಊಹಿಸಿಕೊಳ್ಳ ಬಹುದು. ಸುಂಕ ಸಮರವನ್ನು ಅಮೇರಿಕಾ ಶುರು ಮಾಡಿತು. ಆದರೆ ಅದು ಅಮೆರಿಕಕ್ಕೆ ತಿರುಗುಬಾಣವಾಗುತ್ತದೆ ಎನ್ನುವ ಅರ... Read More