Exclusive

Publication

Byline

ಕನ್ನಡ ಪಂಚಾಂಗ: ಮೇ 3 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಮೇ 2 -- ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ... Read More


ಕನ್ನಡ ಪಂಚಾಂಗ: ಮೇ 2 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಮೇ 1 -- ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ... Read More


Nutmeg price: ಜಾಯಿಕಾಯಿ-ಜಾಯಿಪತ್ರಿ ದರ ಕುಸಿತ, ಕರ್ನಾಟಕದ ಬೆಳೆಗಾರರಿಗೆ ಆತಂಕ

ಭಾರತ, ಏಪ್ರಿಲ್ 30 -- ಮಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ, ಜಾಯಿಕಾಯಿ ದರವು ಒಂದು ಕೆಜಿಗೆ 100 ರೂಪಾಯಿ ಹಾಗೂ ಜಾಯಿಪತ್ರಿ ದರ ಸುಮಾರು 300 ರೂಪಾಯಿ ವರೆಗೆ ಕುಸಿತ ಕಂಡಿದೆ. ಸಾಮಾನ್ಯವಾಗಿ ಏರುಗತಿಯಲ್ಲಿರುವ ಜಾಯಿಕಾಯಿ ಬೆಳೆಯ ಧಾರಣೆ ಕುಸಿತ... Read More


Udupi News: ಸಣ್ಣ ಮಳೆಯ ಬಳಿಕ ಉಡುಪಿಯಲ್ಲಿ ಡೆಂಗ್ಯೂ ಭೀತಿ, ವಲಸೆ ಕಾರ್ಮಿಕರ ಆರೋಗ್ಯದ ಮೇಲೆ ನಿಗಾ

ಭಾರತ, ಏಪ್ರಿಲ್ 30 -- ಉಡುಪಿ: ಕೆಲ ದಿನಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಮಳೆ ಸುರಿದಿತ್ತು. ತತ್ಪರಿಣಾಮವಾಗಿ ಈಗ ಕೆಲವೆಡೆ ಡೆಂಗ್ಯೂ ಭೀತಿ ಎದುರಾಗಿದೆ. ವಲಸೆ ಕಾರ್ಮಿಕರು ಹೆಚ್ಚಾಗಿ ಇರುವ ಪ್ರದೇಶಗಳ ಸಹಿತ ಈ ಪ್ರಕರಣಗಳು ಕಂಡುಬರ... Read More


ಶ್ರೀನಿವಾಸ್ ಪ್ರಸಾದ್ ಮತ್ತು ಆರೆಸ್ಸೆಸ್; ಸಂವತ್ಸರ ಮೀರಿದ ಒಡನಾಟ, ಅಗಲಿದ ನಾಯಕನಿಗೆ ಲೇಖಕ ವಾದಿರಾಜ ಸಾಮರಸ್ಯ ಅಕ್ಷರ ನಮನ

ಬೆಂಗಳೂರು,ಮೈಸೂರು,Bengaluru,Mysuru, ಏಪ್ರಿಲ್ 30 -- ಬೆಂಗಳೂರು: ಕರ್ನಾಟಕದ ಪ್ರಮುಖ ದಲಿತ ನಾಯಕ, ಹಿರಿಯ ರಾಜಕಾರಣಿ ವಿ ಶ್ರೀನಿವಾಸ್ ಪ್ರಸಾದ್ ನಿನ್ನೆ (ಏಪ್ರಿಲ್ 29) ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು. ಬರೋಬ್ಬರಿ 5 ದಶಕ ತನ್ನದೇ... Read More


Tuesday Motivation: ಮತ್ತೊಬ್ಬರ ಮೇಲೆ ಅಲ್ಲ, ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ ಆಗಲೇ ಗೆಲುವು ಸಾಧ್ಯ; ಜೀವನಕ್ಕೊಂದು ಸ್ಫೂರ್ತಿಮಾತು

Bengaluru, ಏಪ್ರಿಲ್ 30 -- ಜೀವನಕ್ಕೊಂದು ಸ್ಫೂರ್ತಿಮಾತು: ಪ್ರತಿಯೊಬ್ಬರಿಗೂ ನಂಬಿಕೆ ಬಹಳ ಅಗತ್ಯ. ನಂಬಿಕೆ ಆಧಾರದ ಮೇಲೆ ಎಷ್ಟೋ ಸಂಬಂಧಗಳು ಇನ್ನೂ ಗಟ್ಟಿಯಾಗಿವೆ. ನಂಬಿಕೆ ಇಟ್ಟುಕೊಂಡು ಕೆಲಸ ಆರಂಭಿಸಿದ ಎಷ್ಟೋ ಕೆಲಸಗಳು ಯಶಸ್ಸು ಕಂಡಿವೆ. ಮನು... Read More


Honemoon Destinations: ಜಸ್ಟ್‌ ಮ್ಯಾರೀಡ್ ಜೋಡಿಗಳ ಗಮನಕ್ಕೆ, ವಿದೇಶಕ್ಕೆ ಹನಿಮೂನ್ ಹೋಗೋ ಆಸೆ ಇರೋರಿಗೆ ಇಲ್ಲಿದೆ ಬೊಂಬಾಟ್ ಮಾಹಿತಿ

ಭಾರತ, ಏಪ್ರಿಲ್ 30 -- ಹನಿಮೂನ್ ಖುಷಿಗೆ ಬೆಸ್ಟ್ ದೇಶಗಳು: ಮದುವೆ ಎನ್ನುವುದು ಸುಂದರವಾದ ಸಂಬಂಧ. ಎಲ್ಲೋ ಇದ್ದ ಎರಡು ಜೀವಗಳು ಒಂದಾಗಿ ಪರಸ್ಪರ ಪ್ರೀತಿಯಿಂದ ಬದುಕುವುದು ಎಂದರೆ ಸುಲಭವಲ್ಲ. ಪತಿ-ಪತ್ನಿ ನಡುವಿನ ಅಮೂಲ್ಯ ಕ್ಷಣಗಳು ಅವರ ಬಂಧವನ್ನು... Read More


ಕನ್ನಡ ಪಂಚಾಂಗ: ಮೇ 1 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಏಪ್ರಿಲ್ 30 -- ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅ... Read More


ಇಲ್ಲಿದೆ ಕಾಶ್ಮೀರಿ ಸ್ಪೆಷಲ್: ನಿಮ್ಮ ಮನೆಯಲ್ಲೂ ಈ 5 ಕಾಶ್ಮೀರಿ ಚಟ್ನಿ ಮಾಡಲು ಪ್ರಯತ್ನಿಸಿ, ತಿಂಡಿ-ಊಟದ ರುಚಿ ಹೆಚ್ಚಿಸಿಕೊಳ್ಳಿ

ಭಾರತ, ಏಪ್ರಿಲ್ 30 -- ಭಾರತ ಹಲವು ವೈವಿಧ್ಯಗಳಿಂದ ಕೂಡಿರುವ ದೇಶ. ಇಲ್ಲಿನ ಪ್ರತಿ ಊರು ಒಂದಲ್ಲ ಒಂದು ಕಾರಣಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಭಾರತದ ಅಡುಗೆಗಳು ವಿಶ್ವದಲ್ಲೇ ಜನಪ್ರಿಯ. ಕೆಲವು ಪ್ರದೇಶಗಳು ರೊಟ್ಟಿ, ಪಲ್ಯ, ಚಪಾತಿಗಳಿಗೆ ಫೇಮಸ್‌... Read More


BWSSB News: ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸುತ್ತಿರುವವರಿಗೆ ಮೇ 1 ರಿಂದ ನೋಟಿಸ್‌ ನೀಡಲು ಜಲಮಂಡಳಿ ನಿರ್ಧಾರ

ಭಾರತ, ಏಪ್ರಿಲ್ 30 -- ಬೆಂಗಳೂರು: ಜಲಮಂಡಳಿಯ ಕಾಯ್ದೆಯನ್ನು ಉಲ್ಲಂಘಿಸಿ, ಅನಧಿಕೃತವಾಗಿ ತ್ಯಾಜ್ಯ ನೀರು ಹಾಗೂ ಮಳೆ ನೀರನ್ನು ಒಳಚರಂಡಿಗೆ ಹರಿಸುತ್ತಿರುವವರಿಗೆ ಮೇ 1 ರಿಂದ ನೋಟೀಸ್‌ ಜಾರಿ ಮಾಡಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡ... Read More