Bengaluru, ಮಾರ್ಚ್ 10 -- ಬೇಸಿಗೆಯಲ್ಲಿ ಹೆಚ್ಚುತ್ತಿರುವ ಶಾಖ, ಕಡಿಮೆಯಾಗುತ್ತಿರುವ ಮರಗಳು ಮತ್ತು ಒಣಗುತ್ತಿರುವ ನೀರಿನ ಮೂಲಗಳಿಂದಾಗಿ ನಗರ ಪ್ರದೇಶಗಳಲ್ಲಿನ ಪಕ್ಷಿಗಳು ಆಹಾರ ಮತ್ತು ನೀರನ್ನು ಹುಡುಕಲು ಹೆಣಗಾಡುತ್ತವೆ. ಶುದ್ಧ ನೀರು, ಆಹಾರ ಮತ್ತು ಸುರಕ್ಷಿತ ಆಶ್ರಯವನ್ನು ನೀಡುವ ಮೂಲಕ, ನಗರವಾಸಿಗಳು ಪಕ್ಷಿಗಳಿಗೆ ಸಹಾಯ ಮಾಡಬಹುದು. ಈ ಸರಳ ಕಾರ್ಯವು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಗರದ ಹೃದಯಭಾಗದಲ್ಲಿಯೂ ಪ್ರಕೃತಿಯೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸುತ್ತದೆ. ನೀವು ನಗರದ ಆಧುನಿಕ ಜೀವನದಲ್ಲಿ ಅದೆಷ್ಟೇ ಬ್ಯುಸಿ ಇರಬಹುದು, ಆದರೆ ದಿನದ ಐದು ನಿಮಿಷವನ್ನು ಬಡ ಪಕ್ಷಿಗಳಿಗಾಗಿ ವಿನಿಯೋಗಿಸಿದರೆ, ಅವುಗಳ ಜೀವವೂ ಉಳಿಯುತ್ತದೆ, ನಿಮಗೂ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ, ಜತೆಗೆ ಪ್ರಕೃತಿಯಲ್ಲಿ ಸಮತೋಲನವೂ ಉಂಟಾಗುತ್ತದೆ. ಹೀಗಾಗಿ ಸಾಧ್ಯವಿರುವಷ್ಟು ನೀರು, ಆಹಾರವನ್ನು ಒದಗಿಸಿ, ಪಕ್ಷಿಗಳ ಉಳಿವಿಗೆ ಕಾರಣರಾಗೋಣ.
ಹೆಚ್ಚಿನ ತಾಪಮಾನ: ಪಕ್ಷಿಗಳಿಗೂ ನಮ್ಮಂತೆ ಬಾಯಾರಿಕೆಯಾಗುತ್ತದೆ ಮತ್ತು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.