Delhi, ಮಾರ್ಚ್ 16 -- ಭಾರತದ ಈ ರಾಜ್ಯಗಳು ಸಸ್ಯಾಹಾರದ ವೈವಿಧ್ಯತೆ ಮತ್ತು ಪ್ರಾಬಲ್ಯವನ್ನು ಪ್ರದರ್ಶಿಸುತ್ತವೆ. ಈ ಆಹಾರ ಸಂಸ್ಕೃತಿಯ ಹಿಂದೆ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಂಪ್ರದಾಯಿಕ ಅಂಶಗಳು ಮುಖ್ಯವಾಗುತ್ತವೆ.
ಈ ಪ್ರದೇಶಗಳಲ್ಲಿ ಹೆಚ್ಚಿನ ಶೇಕಡಾವಾರು ಸಸ್ಯಾಹಾರಿಗಳು ಭಾರತೀಯ ಸಮಾಜದಲ್ಲಿ ಸಸ್ಯಾಹಾರಿ ಆಹಾರದ ಮಹತ್ವವನ್ನು ಪ್ರತಿಬಿಂಬಿಸುತ್ತಾರೆ. ಇದಕ್ಕೆ ಹಲವಾರು ಕಾರಣಗಳನ್ನು ಆಯಾ ರಾಜ್ಯವಾರು ವಿಶೇಷತೆಗಳೊಂದಿಗೆ ಪಟ್ಟಿ ಮಾಡಲಾಗಿದೆ.
ರಾಜಸ್ಥಾನ ರಾಜ್ಯದಲ್ಲಿ ಶೇಕಡಾವಾರು ಜನಸಂಖ್ಯೆಯ ಸರಿಸುಮಾರು 71.17% ರಿಂದ 75% ರಷ್ಟು ಜನರು ಸಸ್ಯಾಹಾರಿಗಳು. ಇದಕ್ಕಿರುವ ಕಾರಣ ಬಲವಾದ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಜೈನ ಧರ್ಮದ ಪ್ರಭಾವವು ಅದರ ಹೆಚ್ಚಿನ ಸಸ್ಯಾಹಾರಿ ಜನಸಂಖ್ಯೆಗೆ ಕೊಡುಗೆ ನೀಡುತ್ತದೆ.
ಹರಿಯಾಣ ರಾಜ್ಯ ಕೂಡ ಶೇಕಡಾವಾರು ಜನಸಂಖ್ಯೆಯ ಸುಮಾರು 69.2% ರಿಂದ 80% ರಷ್ಟು ಜನರು ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ.ಇಲ್ಲಿಯೂ ಕೃಷಿ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳು ಗಮನಾರ್ಹ ಅಂಶಗಳಾಗಿವೆ.
ನಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.