ಭಾರತ, ಮಾರ್ಚ್ 26 -- ನವದೆಹಲಿ: ದೇಶದಾದ್ಯಂತ ಮುಸ್ಲಿಮರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಮೋದಿ ಸರ್ಕಾರವು ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ. ಇದಕ್ಕಾಗಿ ಸೌಗತ್ ಎ ಮೋದಿ ಎಂಬ ಅಭಿಯಾನವೊಂದನ್ನು ಶುರು ಮಾಡಿದ್ದು, ಈದ್ ಹಬ್ಬದ ಸಂದರ್ಭ 32 ಲಕ್ಷ ಬಡ ಮುಸ್ಲಿಮರಿಗೆ ಕಿಟ್ ವಿತರಣೆ ಮಾಡಲಿದೆ. ಮಸೀದಿಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವು ನಡೆಯಲಿದ್ದು, ಇದಕ್ಕಾಗಿ 32,000 ಪಕ್ಷದ ಕಾರ್ಯಕರ್ತರನ್ನು ನೇಮಿಸಲಾಗಿದೆ.
ಈ ಬಾರಿ ರಂಜಾನ್ ಹಾಗೂ ಈದ್ ಉಲ್ ಫಿತ್ರ್ಗೆ ಪ್ರಧಾನಿ ಮೋದಿ ನೀಡುತ್ತಿರುವ ಭರ್ಜರಿ ಗಿಫ್ಟ್ ಇದಾಗಿದೆ. ಈ ಅಭಿಯಾನದ ಅಂಗವಾಗಿ ನಿನ್ನೆ (ಮಾರ್ಚ್ 26) ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾವು ನವಿ ಮುಂಬೈನ 200 ಬಡ ಮುಸ್ಲಿಮರಿಗೆ 'ಸೌಗತ್-ಎ-ಮೋದಿ' ಕಿಟ್ಗಳನ್ನು ವಿತರಿಸಿತು.
ರಾಜಧಾನಿ ದೆಹಲಿಯಲ್ಲೂ ಸೌಗತ್ ಎ ಮೋದಿ ಕಾರ್ಯಕ್ರಮ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಉಸ್ತುವಾರಿ ದುಷ್ಯಂತ್ ಕುಮಾರ್ ಗೌತಮ್ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಬಸ್ತಿ ಹ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.