ಭಾರತ, ಫೆಬ್ರವರಿ 25 -- ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಹಾಗೂ ರುಕ್ಕು ಇಬ್ಬರೂ ಒಟ್ಟಾಗಿ ಸೇರಿಕೊಂಡು ಸಾಕಷ್ಟು ಅವಾಂತರ ಸೃಷ್ಟಿ ಮಾಡುತ್ತಿದ್ದಾರೆ. ಚಾರು ಮತ್ತು ರಾಮಾಚಾರಿ ಇಬ್ಬರು ಒಂದಾಗುವ ಸಮಯ ಬಂದಿದೆ. ಆದರೆ, ವೈಶಾಖಾ ಮತ್ತು ರುಕ್ಕು ಇಬ್ಬರಿಗೂ ಅವರು ಒಂದಾಗುವುದು ಇಷ್ಟವಿಲ್ಲ. ಆ ಕಾರಣಕ್ಕಾಗಿ ವೈಶಾಖಾ ರಾಮಾಚಾರಿ ತಿನ್ನುವ ಆಹಾರದಲ್ಲಿ ವಿಷ ಹಾಕಿದ್ದಾಳೆ. ಆದರೆ, ಆ ವಿಷ ರಾಮಾಚಾರಿ ದೇಹ ಸೇರಿದೆಯೇ? ಇಲ್ಲವೇ? ಎಂದು ಅವಳಿಗೆ ಅನುಮಾನ ಆಗುತ್ತಿದೆ.
ಇನ್ನು ರಾತ್ರಿ ಚಾರು ಹೋಗಿ ಮಲಗಿಕೊಳ್ಳುವ ಸಮಯದಲ್ಲಿ ರಾಮಾಚಾರಿ ಹತ್ತಿರ ಒಂದಿಷ್ಟು ವಿಚಾರ ಮಾತಾಡುತ್ತಾಳೆ. ಅತ್ತೆ ಮೊಮ್ಮಗು ಬೇಕು ಎಂದ ವಿಚಾರವಾಗಿ ಮಾತಾಡುವ ಯತ್ನ ಮಾಡುತ್ತಾಳೆ. ಸೂಚ್ಯವಾಗಿ ಆ ವಿಚಾರವನ್ನೇ ತೆಗೆಯುತ್ತಾಳೆ. ನಮಗಿದ್ದ ಎಲ್ಲ ಜವಾಬ್ಧಾರಿ ಕೂಡ ಕಡಿಮೆ ಆಗಿದೆ. ಈಗ ಹೊಸ ಜವಾಬ್ದಾರಿಯನ್ನು ನಾವಿಬ್ಬರೂ ತೆಗೆದುಕೊಳ್ಳಬೇಕು ಎಂದು ಹೇಳುತ್ತಾಳೆ. ಆಗಲೇ ರಾಮಾಚಾರಿಗೆ ಚಾರು ಏನು ಹೇಳುತ್ತಿದ್ದಾಳೆ ಎನ್ನುವುದು ಅರ್ಥವಾಗಿರುತ್ತದೆ. ಆದರೂ, ಅವನು ನಾಟಕ ಮಾಡು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.