ಭಾರತ, ಮಾರ್ಚ್ 27 -- ರಂಗಸ್ವಾಮಿ ಮೂಕನಹಳ್ಳಿ ಬರಹ: ನಾವು ಏನು ಯೋಚಿಸುತ್ತೇವೆ ಅದೇ ಆಗುತ್ತೇವೆ ಎನ್ನುತ್ತದೆ ಒಂದು ನಾಣ್ನುಡಿ . ಹೌದು ನಮ್ಮೆಲ್ಲಾ ಒಟ್ಟುಚಿಂತನೆಗಳ ಮೊತ್ತವೇ ನಾವು . ನಮ್ಮನ್ನು ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆ , ಊಹಿಸಿಕೊಳ್ಳುತ್ತೇವೆ ಬದುಕು ಹಾಗೆಯೇ ರೂಪುಗೊಳ್ಳುತ್ತದೆ. ಇದನ್ನು ಸರಳ ಕನ್ನಡದಲ್ಲಿ ಮನಸ್ಸಿನಂತೆ ಮಹಾದೇವ ಎಂದಿದ್ದಾರೆ. ಸಂಸ್ಕೃತ ಸುಭಾಷಿತದಲ್ಲಿ ಯದ್ಭಾವಂ ತದ್ಭವತಿ ಎಂದಿದ್ದಾರೆ. ಯಾವ ಭಾವ , ಯೋಚನೆಯಿದೆಯೋ ಹಾಗೆ ಆಗುತ್ತದೆ ಎನ್ನುವುದು ಅರ್ಥ.
ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಸದಾ ಬದಲಾವಣೆ ಆಗುತ್ತಿರುತ್ತದೆ , ನಿತ್ಯವೂ ನೊರೆಂಟು ಘಟನೆಗಳು ಜರುಗುತ್ತವೆ. ಇವೆಲ್ಲವೂ ನಮ್ಮ ಯೋಚನೆಯ , ನಿರ್ಧಾರಗಳ ಫಲ. ಒಳ್ಳೆಯ ಯೋಚನೆಯ ಫಲಿತಾಂಶಒಳಿತನ್ನೂ ಕೆಟ್ಟ ಯೋಚನೆಗಳ ಫಲ ಕೆಡುಕನ್ನುನೀಡುತ್ತವೆ. ಹಿಂದಿನ ಅಧ್ಯಾಯವನ್ನು ಮತ್ತೊಮ್ಮೆ ಓದಿನೋಡಿ , ಅಲ್ಲಿ ಇಂದಿನ ನಮ್ಮ ಪರಿಸ್ಥಿತಿಗೆ ಬೇರಾರೂ ಕಾರಣವಲ್ಲ , ನಾವೇ ಕಾರಣಕರ್ತರು ಎಂದು ಹೇಳಲಾಗಿದೆ. ನಾವು ಎಂದರೆ ಯಾರು ? ನಮ್ಮ ಚಿಂತನೆಗಳೇ ನಾವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.