ಭಾರತ, ಫೆಬ್ರವರಿ 27 -- ವೈಷ್ಣವ್ ಲಕ್ಷ್ಮೀ ಜತೆಗೂಡಿಕೊಂಡು ವಿಧಿ ಮದುವೆಗೆ ಹೋಗುತ್ತಿದ್ದಾನೆ ಎಂಬ ವಿಚಾರವನ್ನೇ ಕಾವೇರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅವರಿಬ್ಬರು ಒಟ್ಟಾಗಿ ಮದುವೆಗೆ ಹೋದ ವಿಚಾರವನ್ನೇ ನೆನಪು ಮಾಡಿಕೊಂಡು ಅವಳು ಗಿಡಕ್ಕೆ ನೀರುಣಿಸುತ್ತಾ ಇರುತ್ತಾಳೆ. ನೀರು ನೆಲಕ್ಕೆ ಚೆಲ್ಲುತ್ತಿದ್ದರೂ ಅವಳಿಗೆ ಗೊತ್ತಾಗೋದಿಲ್ಲ.
"ನನಗೇ ಗೊತ್ತಿಲ್ಲದೆ ಈ ಮನೆಯಲ್ಲಿ ನನ್ನ ಬೆನ್ನ ಹಿಂದೆ ಏನಾದರೂ ನಡೆಯುತ್ತಿದೆಯೇ?" ಎಂಬ ಪ್ರಶ್ನೆ ಅವಳಲ್ಲಿ ಮೂಡಿದೆ.
"ವೈಷ್ಣವ್ ಲಕ್ಷ್ಮೀಯನ್ನು ಪ್ರೀತಿಸುವಷ್ಟು ನನ್ನನ್ನು ಪ್ರೀತಿಸದ ಕಾರಣ ಅವನು ಇಂದು ನನ್ನನ್ನು ಬಿಟ್ಟು ಹೋಗಿದ್ದಾನೆಯೇ?" ಹೀಗೆಲ್ಲ ಅವಳು ಯೋಚನೆ ಮಾಡುತ್ತಾಳೆ.
ಅಷ್ಟರಲ್ಲಿ ಈ ಹಿಂದೆಯೇ ಸತ್ತು ಹೋದ ಅವಳ ಅತ್ತೆಯ ಬಿಂಬ ಅವಳೆದುರು ಬಂದು ಮಾತಾಡಲು ಆರಂಭಿಸುತ್ತದೆ. ಕಾವೇರಿ ಮಾಡುತ್ತಿರುವುದು ತಪ್ಪು ಎಂಬ ಸೂಚನೆಯನ್ನು ಆ ಬಿಂಬ ನೀಡುತ್ತದೆ.
ಕಾವೇರಿ ತನ್ನ ಮಗ ವೈಷ್ಣವ್ ಸಲುವಾಗಿ ಏನು ಬೇಕಾದರೂ ಮಾಡಲು ರೆಡಿ ಇದ್ದೇನೆ ಎಂದು ಹೇಳಿಕೊಳ್ಳುತ್ತಾಳೆ. ಅತ್ತೆಯ ಬ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.