ಭಾರತ, ಮಾರ್ಚ್ 12 -- ಬೆಂಗಳೂರು: ಭಾರತದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಶಿರಡಿ (Shirdi) ಸಾಯಿಬಾಬಾ ಮಂದಿರ ಕೂಡಾ ಒಂದು. ಮಹರಾಷ್ಟ್ರದಲ್ಲಿರುವ ಈ ದೇವಾಲಯವು ಎಲ್ಲಾ ಜಾತಿ ಮತ್ತು ಧರ್ಮದ ಲಕ್ಷಾಂತರ ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ. ಶಿರಡಿ ಸಾಯಿಬಾಬಾ ಮಂದಿರಕ್ಕೆ ಬಂದು ಗುರುಗಳ ಆಶೀರ್ವಾದ ಪಡೆಯುವ ಭಕ್ತರು ಅಸಂಖ್ಯಾತ ಸಂಖ್ಯೆಯಲ್ಲಿದ್ದಾರೆ. ನೀವು ಕೂಡಾ ಶಿರಡಿ ದೇವಸ್ಥಾನಕ್ಕೆ ಹೋಗುವ ಯೋಜನೆ ಮಾಡುತ್ತಿದ್ದು ಇನ್ನೂ ದಿನಕೂಡಿ ಬಂದಿಲ್ಲವಾದರೆ, ಐಆರ್ಸಿಟಿಸಿಯ ಈ ಟೂರ್ ಪ್ಲಾನ್ (IRCTC Package) ಆಯ್ಕೆ ಮಾಡಿಕೊಳ್ಳಬಹುದು. ಬೆಂಗಳೂರಿನಿಂದ ಶಿರಡಿಯ ಪ್ರವಾಸ ಯೋಜನೆಯಲ್ಲಿ ಸಾಯಿಬಾಬಾ ಮಂದಿರ ಜೊತೆಗೆ ಶನಿ ಶಿಂಗಣಾಪುರದಲ್ಲಿರುವ ವಿಶಿಷ್ಟ ಶನಿ ದೇವಾಲಯಕ್ಕೂ ಭೇಟಿ ನೀಡಿ ಬರಬಹುದು.
ಬೆಂಗಳೂರನಿಂದ ನಾಲ್ಕು ದಿನ ಹಾಗೂ 3 ರಾತ್ರಿಗಳ ಈ ಪ್ಯಾಕೇಜ್ನಲ್ಲಿ ನೀವು ರೈಲಿನ ಮೂಲಕ ಶಿರಡಿ ಯಾತ್ರೆ ಮಾಡಬಹುದು. ಪ್ರತಿದಿನವೂ ಈ ಪ್ಯಾಕೇಜ್ ಅನ್ವಯವಾಗಲಿದೆ. ಅಂದರೆ ನಿಮ್ಮ ಬಿಡುವಿನ ದಿನಗಳಲ್ಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.