ಭಾರತ, ಮಾರ್ಚ್ 9 -- ಆಚಾರ್ಯ ಚಾಣಕ್ಯರು ಸಮಾಜದ ಒಳಿತಿಗಾಗಿ ನೀತಿ ಶಾಸ್ತ್ರವನ್ನು ರಚಿಸಿದವರು. ಅವರ ಉದ್ದೇಶ ಮಾನವನು ಸಂತೋಷದ ಜೀವನ ನಡೆಸಲಿ ಎಂಬುದಾಗಿತ್ತು. ಅದಕ್ಕಾಗಿ ಅವರು ಜೀವನದಲ್ಲಿ ಕಷ್ಟಗಳು ಬಂದಾಗ ಧೈರ್ಯವಾಗಿ ಎದುರಿಸಲು ಅಗತ್ಯವಾಗಿರುವ ಸಲಹೆಗಳನ್ನು ನೀಡಿದ್ದರು. ಆ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಂಡು ಚಾಚೂತಪ್ಪದೇ ಪಾಲಿಸುವುದರಿಂದ ಜೀವನ ಸಂತೋದಿಂದ ಸಾಗುವುದು ಖಂಡಿತ. ಆಚಾರ್ಯ ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಕೆಲವರನ್ನು ಎಂದಿಗೂ ಅವಮಾನಿಸುವ ತಪ್ಪನ್ನು ಮಾಡಬಾರದು ಎಂದು ಹೇಳಿದ್ದಾರೆ. ಒಂದು ವೇಳೆ ಆ ತಪ್ಪನ್ನು ಮಾಡಿದರೆ ವ್ಯಕ್ತಿಯು ಗಂಭೀರ ಪಾಪಕ್ಕೆ ಗುರಿಯಾಗುತ್ತಾನೆ. ಅವನ ಜೀವನವು ದುಃಖದಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಚಾಣಕ್ಯರ ಪ್ರಕಾರ ಯಾರನ್ನು ಅವಮಾನಿಸಬಾರದು ಎಂದು ನೋಡೋಣ.
ಇದನ್ನೂ ಓದಿ: Chanakya Niti: ಈ ಆರು ಜನರು ನಿಮ್ಮ ಬಂಧುಗಳು; ಅವರನ್ನು ಎಂದಿಗೂ ಕಳೆದುಕೊಳ್ಳಬೇಡಿ - ಚಾಣಕ್ಯ ನೀತಿ
ಇದನ್ನೂ ಓದಿ: Chanakya Niti: ಜೀವನದಲ್ಲಿ ಈ ಮೂರು ಜನರಿಂದ ಎಂದಿಗೂ ಸಹಾಯ ಪಡೆದುಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.