Bengaluru, ಮಾರ್ಚ್ 25 -- ಶಿವ ಪಾರ್ವತಿಯ ಪ್ರೇಮಕಥೆ ತಿಳಿಯದವರು ಕಡಿಮೆ. ಇವರಿಬ್ಬರ ಪ್ರೇಮಕಥೆ ಭಕ್ತಿ, ತಾಳ್ಮೆ ಮತ್ತು ತ್ಯಾಗದ ಕಥೆಯಾಗಿದೆ. ಶಿವನ ಪ್ರೀತಿಯನ್ನು ಗೆಲ್ಲಲು ಪಾರ್ವತಿಯು ಕಠಿಣ ತಪಸ್ಸನ್ನು ಮಾಡಿದಳು. ಅದೇ ಶಿವನು ಬ್ರಹ್ಮಾಂಡವನ್ನು ಉಳಿಸಲು ವಿಷವನ್ನೇ ಕುಡಿದನು. ಪುರಾಣಗಳ ಕಥೆಯ ಪ್ರಕಾರ ಇವರ ಪ್ರೇಮ ಸುದೀರ್ಘವಾದದ್ದು. ಅಲ್ಲಿ ಅವರಿಬ್ಬರು ಅನೇಕ ಸಲ ಬೇರೆಯಾದರೂ ಮತ್ತೆ ಒಂದಾದ ಅನೇಕ ಕಥೆಗಳಿವೆ. ಜೊತೆಗೆ ಮಗ ಗಣೇಶನ ಶಿರಚ್ಛೇದದ ಹೃದಯವಿದ್ರಾವಕ ಪರೀಕ್ಷೆಗಳಿವೆ. ದುಷ್ಟತನವನ್ನು ನಾಶ ಮಾಡಲು ಪಾರ್ವತಿಯು ತನ್ನ ಉಗ್ರ ರೂಪವಾದ ಕಾಳಿಯಾದ ಕಥೆಯಿದೆ. ಶಿವ-ಪಾರ್ವತಿಯ ಪ್ರೇಮದಲ್ಲಿ ತ್ಯಾಗ, ಕರ್ತವ್ಯ, ಸಮರ್ಪಣೆ, ಅಚಲವಾದ ಪ್ರೀತಿಯನ್ನು ಕಾಣಬಹುದಾಗಿದೆ. ಅವರ ಪ್ರೇಮದ ಕಥೆ ನಿಜವಾದ ಪ್ರೀತಿಗೆ ಸ್ಫೂರ್ತಿಯಾಗಿದೆ.
ಪ್ರೀತಿಯೆಂದರೆ ಪರಸ್ಪರ ಸಮರ್ಪಣೆ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು ಮತ್ತು ಕಷ್ಟದ ಸಮಯ ಬಂದಾಗ ಬೆಂಬಲವಾಗಿ ನಿಲ್ಲುವುದು ಎಂದು ತಮ್ಮ ತ್ಯಾಗಗಳ ಮೂಲಕ ನೆನಪಿಸುತ್ತಾರೆ. ಶಿವ-ಪಾರ್ವತಿಯ ಪ್ರೇಮಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.