ಭಾರತ, ಏಪ್ರಿಲ್ 27 -- ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಆಗಾಗ್ಗೆ ಮಳೆಯು ಅತಿಥಿಯಂತೆ ಬಂದು ಹೋಗಿದೆ. ಹೀಗಿದ್ದರೂ ಬಿಸಿಲು ಕೊಂಚವೂ ತಗ್ಗಿಲ್ಲ. ಮತ್ತೊಂದೆಡೆ ಮಕ್ಕಳ ಪರೀಕ್ಷೆಗಳೂ ಮುಗಿದಿವೆ, ಬೇಸಿಗೆ ರಜೆಗಳು ಬಂದಿವೆ. ಇದು ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳಲು ಇದೇ ಬೆಸ್ಟ್ ಟೈಮ್. ಪ್ರಾಚೀನ ಕಡಲತೀರಗಳಿಂದ ಹಿಡಿದು ಹಚ್ಚ ಹಸಿರಿನ ಗಿರಿಧಾಮಗಳ ತನಕ ವೈವಿಧ್ಯಮಯ ಸ್ಥಳಾಕೃತಿಯಿಂದ ಆಶೀರ್ವದಿಸಲ್ಪಟ್ಟ ಕರ್ನಾಟಕವು, ಸ್ಮರಣೀಯ ಬೇಸಿಗೆಯ ವಿಹಾರಕ್ಕಾಗಿ ಭೇಟಿ ನೀಡಲು ಹಲವು ಸ್ಥಳಗಳಿವೆ.
ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆಹ್ಲಾದಕರ ಹವಾಮಾನಕ್ಕೆ ಹೆಸರುವಾಸಿಯಾದ ಮೈಸೂರು, ಕರ್ನಾಟಕದಲ್ಲಿ ಬೇಸಿಗೆಯ ವಿಹಾರಕ್ಕೆ ಸೂಕ್ತವಾದ ಸ್ಥಳವಾಗಿದೆ. ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾದ ಭವ್ಯವಾದ ಮೈಸೂರು ಅರಮನೆಗೆ ಈ ನಗರವು ಹೆಸರುವಾಸಿಯಾಗಿದೆ. ಚಾಮುಂಡಿ ಬೆಟ್ಟ ಮತ್ತು ಅಲ್ಲಿನ ವಿಹಂಗಮ ನೋಟ ಎಲ್ಲರನ್ನೂ ಆಕರ್ಷಿಸುತ್ತದೆ. ಬೃಂದಾವನ ಉದ್ಯಾನ, ಸಂಗೀತ ಕಾರಂಜಿ, ಜಗನ್ಮೋಹನ ಪ್ಯಾಲೆಸ್ ಪ್ರವಾಸಿಗರನ್ನು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.