ಭಾರತ, ಮೇ 24 -- 1. ಅಕ್ಷಯ್ ಎಂ ಹೆಗ್ಡೆ: ಕೃಷಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಅಕ್ಷಯ್ ಶೇ 98.08 ಅಂಕ ಪಡೆದಿದ್ದಾರೆ.
2. ಶೇಷ್ ಶ್ರವಣ್ ಪಂಡಿತ್: ಕೃಷಿ ವಿಭಾಗದಲ್ಲಿ ಶೇ 97.92 ಅಂಕ ಗಳಿಸಿರುವ ಮಂಗಳೂರಿನ ಎಕ್ಸ್ಫರ್ಟ್ ಪಿಯು ಕಾಲೇಜಿನ ಪಂಡಿತ್ 2ನೇ ಶ್ರೇಯಾಂಕ ಪಡೆದಿದ್ದಾರೆ.
3. ಸುಚಿತ್ ಪಿ ಪ್ರಸಾದ್: ಕೃಷಿ ವಿಭಾಗದಲ್ಲಿ ಶೇ 97.92 ಅಂಕ ಗಳಿಸಿರುವ ಮಂಗಳೂರಿನ ಎಕ್ಸ್ಫರ್ಟ್ ಪಿಯು ಕಾಲೇಜಿನ ಸುಚಿತ್ ಅವರು 3ನೇ ರ್ಯಾಂಕ್ ಪಡೆದಿದ್ದಾರೆ.
4. ಸುಮಂತಗೌಡ ಎಸ್ ದಾನಪ್ಪಗೌಡ: ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ಸುಮಂತಗೌಡ ಅವರು ಶೇ 97.58ರಷ್ಟು ಅಂಕ ಪಡೆದಿದ್ದು, 4ನೇ ಶ್ರೇಯಾಂಕ ಪಡೆದಿದ್ದಾರೆ.
5. ಸ್ನೇಹ ಯರಗಣವಿ: ಮಂಗಳೂರಿನ ಎಕ್ಸ್ಫರ್ಟ್ ಪಿಯು ಕಾಲೇಜಿನ ಪಂಡಿತ್ 5ನೇ ರ್ಯಾಂಕ್ ಗಳಿಸಿದ್ದಾರೆ. ಇವರು ಶೇ 97.33 ಅಂಕ ಪಡೆದಿದ್ದಾರೆ.
6. ಹರೀಶ್ ರಾಜ್ ಡಿವಿ: ಯಲಹಂಕದ ನಾರಾಯಣ ಇ-ಟೆಕ್ನೋ ಸ್ಕೂಲ್ನ ಹರೀಶ್ರಾಜ್ ಶೇ 97....
Click here to read full article from source
To read the full article or to get the complete feed from this publication, please
Contact Us.