ಭಾರತ, ಏಪ್ರಿಲ್ 17 -- ಕರ್ನಾಟಕ ಜಾತಿ ಗಣತಿ ವರದಿ: ಬಹುಚರ್ಚಿತ ಹಾಗೂ ವಿವಾದಕ್ಕೀಡಾಗಿರುವ ಕರ್ನಾಟಕ ಜಾತಿ ಗಣತಿ ವರದಿ ಕುರಿತಾದ ವಿಶೇಷ ಸಚಿವ ಸಂಪುಟ ಸಭೆ ಇಂದು (ಏಪ್ರಿಲ್ 17) ಸಂಜೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 6 ಪುಟಗಳ ಟಿಪ್ಪಣಿ ಮಂಡನೆಯಾಗಿದ್ದು, ಜನಸಂಖ್ಯೆ ಆಧರಿಸಿದ ಮೀಸಲಾತಿ ವಿಚಾರ ಪ್ರಸ್ತಾಪವಾಗಿದೆ. ವರದಿ ಪೂರ್ತಿಯಾಗಿ ಓದಿ, ಅಧ್ಯಯನ ನಡೆಸಿದ ಬಳಿಕ ಚರ್ಚಿಸುವ ಬಗ್ಗೆ ಬಹುತೇಕ ಸಚಿವರು ಒಲವು ತೋರಿದ ಕಾರಣ ಈ ಸಚಿವ ಸಂಪುಟ ಸಭೆಯಲ್ಲಿ ವರದಿ ಕುರಿತಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
(ಮಾಹಿತಿ ಅಪ್ಡೇಟ್ ಆಗುತ್ತಿದೆ)
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.