Exclusive

Publication

Byline

Location

ಮಗ-ಸೊಸೆಯನ್ನು ಮನೆಗೆ ಕರೆತಂದ ಜವರೇಗೌಡ, ಆಕ್ಸಿಡೆಂಟ್‌ ಮಾಡಿದ್ದು ನಾನೇ ಎಂದು ತಿಳಿದು ಪಶ್ಚಾತಾಪ ಪಟ್ಟ ಸಿದ್ದೇಗೌಡ: ಲಕ್ಷ್ಮೀ ನಿವಾಸ ಧಾರಾವಾಹಿ

Bengaluru, ಜನವರಿ 28 -- Lakshmi Nivasa Serial: ರಾಜಕೀಯದ ಕೆಲಸಕ್ಕೆ ಬೇರೆ ಊರಿಗೆ ಹೋಗಿ ಬಂದ ಜವರೇಗೌಡನಿಗೆ ಮನೆಯಲ್ಲಿ ಮಗ ಸೊಸೆ ಇಲ್ಲದ ವಿಚಾರ ತಿಳಿಯುತ್ತದೆ. ಸಿದ್ದುವನ್ನು ಹುಡುಕುತ್ತಾ ಅವನ ಸ್ನೇಹಿತರ ಬಳಿ ಹೋಗುತ್ತಾನೆ. ಸಿದ್ದು ಮನೆಬ... Read More


ಮಾವನಿಗೆ ಕಾರು ಕೊಡಿಸುವ ಖುಷಿಯಲ್ಲಿ ಭಾಗ್ಯಾ, ಅವಳ ಕೆಲಸಕ್ಕೆ ಕುತ್ತು ತರಲು ಕನ್ನಿಕಾ ಜೊತೆ ಕೈ ಜೋಡಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bengaluru, ಜನವರಿ 28 -- Bhagyalakshmi Serial: ತಾಂಡವ್‌ ಮನೆಗೆ ವಾಪಸ್‌ ಬಂದಿದ್ದಾನೆ ಎಂದು ಕುಸುಮಾ, ಸುನಂದಾ ಖುಷಿ ಆದರೂ, ಅದು ಹೆಚ್ಚು ಸಮಯ ನಿಲ್ಲುವುದಿಲ್ಲ. ತನ್ನ ವಸ್ತುಗಳನ್ನು ತೆಗೆದುಕೊಂಡು ಹೋಗುವ ನೆಪದಲ್ಲಿ ಮನೆಗೆ ಬಂದ ತಾಂಡವ್‌ ... Read More


ನಿಸರ್ಗದ ನಡುವೆ ಎಂದಾದರೂ ಕ್ಯಾಂಪಿಂಗ್‌ ಮಾಡಿದ್ದೀರಾ? ಚಿಕ್ಕಮಗಳೂರು, ಸಕಲೇಶಪುರ ಬೆಸ್ಟ್‌ ಆಯ್ಕೆ; ವಿವರ ಇಲ್ಲಿದೆ

Bengaluru, ಜನವರಿ 28 -- ಪ್ರೀತಿಪಾತ್ರರೊಂದಿಗೆ ಪ್ರವಾಸ ಹೋಗಿ ಬರೋದು ಅಂದ್ರೆ ಯಾರು ತಾನೇ ಬೇಡ ಅಂತಾರೆ, ಅದರಲ್ಲೂ ಇಷ್ಟಪಟ್ಟವರೊಂದಿಗೆ ಇಷ್ಟಪಟ್ಟ ಸ್ಥಳಗಳಿಗೆ ಹೋದರೆ ಆ ಟ್ರಿಪ್‌ ಖುಷಿಯನ್ನು ವ್ಯಕ್ತಪಡಿಸೋಕೆ ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಹ... Read More


ದಿನ ಭವಿಷ್ಯ: ವೃಶ್ಚಿಕ ರಾಶಿಯವರ ಪ್ರೇಮ ಸಂಬಂಧದಲ್ಲಿ ಪ್ರೀತಿ ಹೆಚ್ಚುತ್ತದೆ, ಕುಂಭ ರಾಶಿಯವರು ಅನಗತ್ಯ ವಿವಾದಗಳಿಂದ ದೂರವಿದ್ದರೆ ಉತ್ತಮ

Bengaluru, ಜನವರಿ 28 -- ಜನವರಿ 28ರ ದಿನ ಭವಿಷ್ಯ: ಜಾತಕವನ್ನು ಗ್ರಹಗಳು ಮತ್ತು ನಕ್ಷತ್ರ ಚಲನೆಯಿಂದ ನಿರ್ಣಯಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಆಳುವ ಗ್ರಹವನ್ನು ಹೊಂದಿದೆ. ಜ್ಯೋತಿಷ್ಯದ ಲೆಕ್... Read More


ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಸೋಕೆ ಆಗ್ತಿಲ್ವಾ, ಒಮ್ಮೆ ಲವಂಗ ಬಳಸಿ ನೋಡಿ; ಉಪಯೋಗಿಸುವ ವಿಧಾನ ಇಲ್ಲಿದೆ

Bengaluru, ಜನವರಿ 28 -- Weight Loss Tips: ತೂಕ ಇಳಿಸುವುದು ಕಷ್ಟದ ಕೆಲಸ. ಇದಕ್ಕಾಗಿ ಸಾಕಷ್ಟು ಪ್ರಯತ್ನಗಳು ಬೇಕಾಗುತ್ತವೆ, ಆದರೆ ಅನೇಕ ಬಾರಿ ಅಪೇಕ್ಷಿತ ಫಲಿತಾಂಶ ದೊರೆಯುವುದಿಲ್ಲ. ತೂಕ ಇಳಿಸಿಕೊಳ್ಳಲು ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸಲಹ... Read More


ಕುಂಭ ರಾಶಿಗೆ ಸಂಚರಿಸಲಿರುವ ಬುಧ, ಸೂರ್ಯ; ಹಣಕಾಸು, ವೃತ್ತಿ, ಆರೋಗ್ಯದ ವಿಚಾರದಲ್ಲಿ ದ್ವಾದಶ ರಾಶಿಗಳ ಮೇಲೆ ವಿವಿಧ ಪರಿಣಾಮ

ಭಾರತ, ಜನವರಿ 28 -- ಜ್ಯೋತಿಷ್ಯದಲ್ಲಿ, ಗ್ರಹಗಳ ರಾಶಿಚಕ್ರ ಚಿಹ್ನೆಗಳ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಗ್ರಹಗಳ ರಾಶಿಚಕ್ರದ ಚಿಹ್ನೆಗಳಲ್ಲಿನ ಬದಲಾವಣೆಯು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಫೆಬ... Read More


ತಮಿಳುನಾಡು ಕೂತನೂರಿನ ತಿಲತರ್ಪಣಪುರಿ ಗ್ರಾಮದಲ್ಲಿದೆ ಭಾರತದಲ್ಲೇ ವಿಶೇಷವಾದ ಆದಿ ವಿನಾಯಕ ದೇವಸ್ಥಾನ; ಈ ಗಣಪತಿಗಿದೆ ಮನುಷ್ಯನ ಮುಖ!

Bengaluru, ಜನವರಿ 27 -- ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯುತ್ತೇವೆ. ಗಣೇಶನ ಆರಾಧನೆಯಿಂದ ಅಡೆತಡೆಗಳು ದೂರವಾಗುತ್ತವೆ ಮತ್ತು ನಾವು ಅಂದುಕೊಂಡ ಕಾರ್ಯಗಳು ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಇದೆ. ಪ್ರಥಮ ಪೂಜೆಗೆ ಅಧಿಪತಿ ಗಣೇಶನಿಗೆ ಏಕದಂತ... Read More


ಮಾಘ ಮಾಸದಲ್ಲಿ ನದಿಸ್ನಾನದ ಮಹತ್ವ, ಮದುವೆಯಂಥ ಶುಭ ಕಾರ್ಯಗಳನ್ನು ಮಾಡಲು ಕಾರಣವೇನು? ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ವಿವರಣೆ

Bengaluru, ಜನವರಿ 27 -- ಹಿಂದೂ ಕ್ಯಾಲೆಂಡರ್‌ ಪ್ರಕಾರ ಮಾಘ ಮಾಸವು 11ನೆ ತಿಂಗಳಾಗಿದೆ. ಚಂದ್ರನು ಮಖಾ ನಕ್ಷತ್ರದಲ್ಲಿ ಸಂಚರಿಸುವುದರಿಂದ ಈ ತಿಂಗಳಿಗೆ ಈ ಮಾಘ ಮಾಸ ಎಂಬ ಹೆಸರು ಬಂದಿದೆ. ಉತ್ತರಾಯಣ ಪುಣ್ಯ ಕಾಲದಲ್ಲಿ ಬರುವ ಈ ಮಾಸದಲ್ಲಿ ವಿಷ್ಣು... Read More


Ratha Saptami 2025: ಈ ಬಾರಿ ರಥಸಪ್ತಮಿ ಆಚರಣೆ ಯಾವಾಗ, ಆ ದಿನ ಎಕ್ಕದ ಎಲೆಯನ್ನು ತಲೆ ಮೇಲಿಟ್ಟು ಸ್ನಾನ ಮಾಡುವುದೇಕೆ?

Bengaluru, ಜನವರಿ 27 -- Ratha Saptami 2025: ಹಿಂದೂ ಧರ್ಮದಲ್ಲಿ ಸೂರ್ಯದೇವನನ್ನು ಆರಾಧಿಸುವ ರಥಸಪ್ತಮಿಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಸೂರ್ಯನನ್ನು ಪೂಜಿಸುವುದರಿಂದ ವಿಶೇಷ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಪ್ರತಿ ವರ್ಷ ಮಾ... Read More