Exclusive

Publication

Byline

Bhagavad Gita: ಭಕ್ತಿಸೇವೆಗಳಲ್ಲಿ ಭಾಗವಹಿಸುವ ಮನುಷ್ಯನಿಗೆ ಜ್ಞಾನೋದಯವಾಗುತ್ತದೆ; ಗೀತೆಯ ಅರ್ಥ ತಿಳಿಯಿರಿ

ಭಾರತ, ಏಪ್ರಿಲ್ 20 -- ರಹಸ್ಯತಮ ಜ್ಞಾನ - ಶ್ಲೋಕ - 2ರ ಮುಂದುವರಿದ ಭಾಗದಲ್ಲಿ ವೇದಾಂತ ಸೂತ್ರದಲ್ಲಿ (3.2.26) ಇದನ್ನು ಹೀಗೆ ವರ್ಣಿಸಿದೆ - ಪ್ರಕಾಶಶ್ಚ ಕರ್ಮಣಿ ಅಭ್ಯಾಸಾತ್. ಭಕ್ತಿ ಸೇವೆಯ ಶಕ್ತಿಯು ಎಷ್ಟೆಂದರೆ ಭಕ್ತಿಸೇವೆಯ ಚಟುವಟಿಕೆಗಳಲ್ಲಿ... Read More


Lok Sabha Election 2024: ಮಣಿಪುರದಲ್ಲಿ ಮತಗಟ್ಟೆ ಬಳಿ ಬೆದರಿಕೆ, ಶಸ್ತ್ರಸಜ್ಜಿತರಿಂದ ಗಾಳಿಯಲ್ಲಿ ಗುಂಡು; ಎಲ್ಲೆಲ್ಲಿ ಏನಾಯ್ತು

ಭಾರತ, ಏಪ್ರಿಲ್ 20 -- ಇಂಪಾಲ (ಮಣಿಪುರ): ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ ಸಾಕ್ಷಿಯಾಗಿರುವ ಮಣಿಪುರದಲ್ಲಿ ಮತದಾನದ (Manipal Election 2024) ವೇಳೆಯೇ ಗುಂಡಿನ ದಾಳಿ ನಡೆದಿರುವುದಾಗಿದಿ ವರದಿಯಾಗಿದ... Read More


ನೆಸ್ಲೆ ಕಂಪನಿಯ ಸೆರಿಲ್ಯಾಕ್‌ನಲ್ಲಿ ಅಧಿಕ ಸಕ್ಕರೆಯಂಶ ಪತ್ತೆ; ಶಿಶುಗಳು ಅಧಿಕ ಸಕ್ಕರೆ ಸೇವಿಸಿದ್ರೆ ಏನಾಗುತ್ತೆ, ವೈದ್ಯರು ಹೇಳೋದೇನು

New Delhi, ಏಪ್ರಿಲ್ 19 -- ದೆಹಲಿ: ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದ ಕಡಿಮೆ ಆದಾಯದ ದೇಶಗಳಲ್ಲಿ ಮಾರಾಟವಾಗುವ ಶಿಶು ಆಹಾರ ಉತ್ಪನ್ನಗಳಿಗೆ ನೆಸ್ಲೆ ಕಂಪನಿ (Nestle Company) ಸಕ್ಕರೆಯನ್ನು ಸೇರಿಸಿದೆ. ಆದರೆ ಯುರೋಪ್ ಅಥವಾ ಯುಕೆಯ... Read More


ಲೋಕಸಭಾ ಚುನಾವಣೆ 2024: ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ, ಹಾವೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ; ವಾಗ್ದಾಳಿ ಮುಂದುವರಿಕೆ

ಭಾರತ, ಏಪ್ರಿಲ್ 19 -- ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ಇವತ್ತು (ಏಪ್ರಿಲ್ 19, ಶುಕ್ರವಾರ) ಮುಕ್ತಾಯಗೊಂಡಿದೆ. ಎರಡನೇ ಹಂತದ ಮತದಾನ ಇನ್ನೊಂದು ವಾರ (ಏಪ್ರಿಲ್ 28ರ ಶುಕ್ರವಾರ) ಬಾಕಿ ಉಳಿದಿ... Read More


Char Dham Yatra: ಕೇದಾರನಾಥ, ಬದರಿನಾಥ ಯಾತ್ರೆಗೆ ಹೋಗುವ ಪ್ಲಾನ್ ಇದೆಯಾ; ನೋಂದಣಿ ಮಾಡಿಕೊಳ್ಳುವ ವಿಧಾನ ಹೀಗಿದೆ

ಭಾರತ, ಏಪ್ರಿಲ್ 19 -- ಹಿಂದೂಗಳಿಗೆ ಅತ್ಯಂತ ಪವಿತ್ರ ಯಾತ್ರೆಗಳಲ್ಲಿ ಚಾರ್‌ ಧಾಮ್‌ ಯಾತ್ರೆ (Char Dham Yatra) ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಈ ನಾಲ್ಕು ಪುಣ್ಯ ಕ್ಷೇತ್ರಗಳನ್ನು ಶಿವನ ವಾಸಸ್ಥಾನ ಎಂದು ಕರೆಯಲಾಗುತ್ತದೆ. ಉತ್ತರಾಖಂಡ್‌... Read More


ಲೋಕಸಭೆ ಚುನಾವಣೆ 2024: ಮಣಿಪುರ ಸೇರಿ ಅಲ್ಲಲ್ಲಿ ಸಣ್ಣಪುಟ್ಟ ಗೊಂದಲ, 102 ಕ್ಷೇತ್ರಗಳ ಮೊದಲ ಹಂತದ ಮತದಾನ ಸುಗಮ, ಶೇಕಡಾ 64 ರಷ್ಟು ವೋಟಿಂಗ್

ಭಾರತ, ಏಪ್ರಿಲ್ 19 -- ದೆಹಲಿ: 18ನೇ ಲೋಕಸಭೆ ಚುನಾವಣೆಯ (18th Lok Sabha Election 2024) ಮೊದಲ ಹಂತದ 102 ಲೋಕಸಭಾ ಕ್ಷೇತಗಳ ಮತದಾನ ಅಂತ್ಯಗೊಂಡಿದೆ. ಇಂದು ಸಂಜೆ (ಏಪ್ರಿಲ್ 19, ಶುಕ್ರವಾರ) ಒಟ್ಟಾರೆಯಾಗಿ ಶೇ. 64 ರಷ್ಟು ಮತದಾನವಾಗಿದೆ ... Read More


ಲೋಕಸಭೆ ಚುನಾವಣೆ 2024: ಮಣಿಪುರ ಸೇರಿ ಅಲ್ಲಲ್ಲಿ ಸಣ್ಣಪುಟ್ಟ ಗೊಂದಲ ನಡುವೆ 102 ಕ್ಷೇತ್ರಗಳ ಮೊದಲ ಹಂತದ ಮತದಾನ ಸುಗಮ

ಭಾರತ, ಏಪ್ರಿಲ್ 19 -- ದೆಹಲಿ: 18ನೇ ಲೋಕಸಭೆ ಚುನಾವಣೆಯ (18th Lok Sabha Election 2024) ಮೊದಲ ಹಂತದ 102 ಲೋಕಸಭಾ ಕ್ಷೇತಗಳ ಮತದಾನ ಅಂತ್ಯಗೊಂಡಿದೆ. ಇಂದು ಸಂಜೆ (ಏಪ್ರಿಲ್ 19, ಶುಕ್ರವಾರ) 6 ಗಂಟೆಯವರೆಗೆ ಒಟ್ಟಾರೆಯಾಗಿ ಸರಿಸುಮಾರು ಶೇ... Read More


Mangalore News: ಬೆಳ್ತಂಗಡಿಯಲ್ಲಿ ಮನೆ ಮಾಲಕಿ ಮೇಲೆಯೇ ಸಾಕಿದ ನಾಯಿ ದಾಳಿ; ಮಹಿಳೆ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

ಭಾರತ, ಏಪ್ರಿಲ್ 19 -- ಮಂಗಳೂರು (ದಕ್ಷಿಣ ಕನ್ನಡ): ಸಾಮಾನ್ಯವಾಗಿ ಕೆಲವರು ಮನುಷ್ಯರಿಗಿಂತಲೂ ಹೆಚ್ಚು ಶ್ವಾನವನ್ನು ನಂಬುತ್ತಾರೆ. ಮನೆಗೆ ಯಾರಾದರೂ ಪ್ರವೇಶಿಸಿದರೆ, ಮನೆಯ ಹಜಾರ, ಮಲಗುವ ಕೊಠಡಿಯಲ್ಲಿ ನಾಯಿಯನ್ನು ಬಿಗಿದಪ್ಪಿ ಮಲಗುವ ಮನುಷ್ಯರೂ ಸ... Read More


Bhagavad Gita: ಪಾಪವನ್ನು ಮಾಡಿದ ವ್ಯಕ್ತಿ ಒಂದಲ್ಲಾ ಒಂದು ದಿನ ಅದನ್ನು ಅನುಭವಿಸುತ್ತಾನೆ; ಗೀತೆಯ ಸಾರಾಂಶ ಹೀಗಿದೆ

ಭಾರತ, ಏಪ್ರಿಲ್ 19 -- ರಹಸ್ಯತಮ ಜ್ಞಾನ - ಶ್ಲೋಕ - 2ರ ಮುಂದುವರಿದ ಭಾಗದಲ್ಲಿ ವೈದಿಕ ಸಾಹಿತ್ಯದಲ್ಲಿ ವಿವರಿಸಿರುವಂತೆ, ಈ ವಿದ್ಯೆಯು ಎಲ್ಲಾ ಚಟುವಟಿಕೆಗಳ ಅತ್ಯಂತ ಪರಿಶುದ್ಧ ರೂಪ. ಪದ್ಮಪುರಾಣದಲ್ಲಿ ಮನುಷ್ಯನ ಪಾಪಕರ್ಮಗಳನ್ನು ವಿಶ್ಲೇಷಿಸಿ ಒಂದ... Read More


ಪ್ರಧಾನಿ ಮೋದಿ ಕುರಿತು ಹಾಡು ಬರೆದಿದ್ದಕ್ಕೆ ಮೈಸೂರಿನಲ್ಲಿ ಅನ್ಯಕೋಮಿನ ಯುವಕರಿಂದ ಹಲ್ಲೆ ಆರೋಪ; ನೋವು ತೋಡಿಕೊಂಡ ಗಾಯಾಳು

ಭಾರತ, ಏಪ್ರಿಲ್ 19 -- ಮೈಸೂರು: ಪ್ರಧಾನಿ ನರೇಂದ್ರ ಮೋದಿ ಪರ ಹಾಡು ಬರೆದಿದ್ದಕ್ಕೆ ಯುವಕನ ಮೇಲೆ ಅನ್ಯ‌ಕೋಮಿನ ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೈಸೂರಿನ ರೋಹಿತ್ ಎಂಬಾತನ ಹಲ್ಲೆಗೊಳಗಾಗಿರುವ ವ್ಯಕ್ತಿ. ಮೈಸೂರಿನ ಸರ್ಕಾರಿ ಅತಿಥಿ ... Read More