Exclusive

Publication

Byline

Location

ರಿಷಭ್ ಪಂತ್‌ಗೆ ಮತ್ತೊಂದು ಗಾಯದ ಹೊಡೆತ: ಮತ್ತೆ ಬ್ಯಾಟಿಂಗ್ ಮಾಡುತ್ತಾರೆಯೇ ವಿಕೆಟ್ ಕೀಪರ್?

ಭಾರತ, ಜುಲೈ 23 -- ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಮತ್ತೊಂದು ಗಾಯದ ಹೊಡೆತ ತಗುಲಿದೆ. ಸರಣಿಯ 4ನೇ ಟೆಸ್ಟ್ ಪಂದ್ಯದ ಮೊದಲ ದಿನದ ... Read More


ಐತಿಹಾಸಿಕ ದಾಖಲೆ ನಿರ್ಮಿಸಿದ ಕೆಎಲ್ ರಾಹುಲ್; ಗವಾಸ್ಕರ್, ಸಚಿನ್, ಕೊಹ್ಲಿ, ದ್ರಾವಿಡ್ ಪಟ್ಟಿಗೆ ಸೇರಿದ ಮತ್ತೊಬ್ಬ ಕನ್ನಡಿಗ

ಭಾರತ, ಜುಲೈ 23 -- ಇಂಗ್ಲೆಂಡ್ ವಿರುದ್ಧ ಜರುಗುತ್ತಿರುವ ಪ್ರತಿಷ್ಠಿತ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಟೀಮ್ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರು ಮ್ಯಾಂಚೆಸ್ಟರ್​​ನಲ್ಲಿ ನಡೆಯುತ್ತಿರುವ... Read More


10,731 ರನ್, 371 ವಿಕೆಟ್; 8 ವರ್ಷಗಳ ನಂತರ ಟೆಸ್ಟ್​ ಕ್ರಿಕೆಟ್​ಗೆ ಮರಳಿದ ಲಿಯಾಮ್ ಡಾಸನ್ ಯಾರು?

ಭಾರತ, ಜುಲೈ 23 -- ಆರಂಭಿಕ 3 ಪಂದ್ಯಗಳ ಪೈಕಿ ಎರಡರಲ್ಲಿ ಜಯಿಸಿರುವ ಇಂಗ್ಲೆಂಡ್, ತವರಿನಲ್ಲಿ ಸರಣಿ ಗೆಲ್ಲುವ ಇರಾದೆಯಲ್ಲಿದೆ. ಅದಕ್ಕಾಗಿ 4ನೇ ಹಾಗೂ ಮ್ಯಾಂಚೆಸ್ಟರ್​​ ಟೆಸ್ಟ್​ ಪಂದ್ಯಕ್ಕೆ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ಕಳೆದ ಪಂದ್ಯದಲ... Read More


ಜೆಡಿಎಸ್-ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ: ಸಿಎಂ ಸಿದ್ದರಾಮಯ್ಯ ಕಿಡಿ

ಭಾರತ, ಜುಲೈ 19 -- ಮೈಸೂರು: ಜೆಡಿಎಸ್-ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ. ರಾಜ್ಯದ ಜನರ ಮನೆ ಬಾಗಿಲಿಗೆ ಸರ್ಕಾರ ತಲುಪಿಸಿದ್ದೇವೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹ... Read More


ಅರ್ಷದ್ ನದೀಮ್ ಬೆನ್ನು ತಟ್ಟಿ ಮರೆತ ಪಾಕಿಸ್ತಾನ ಸರ್ಕಾರ; ಚಿನ್ನ ಗೆದ್ದ ಜಾವೆಲಿನ್ ತಾರೆಯಿಂದಲೇ ಬಯಲಾಯ್ತು ವಾಸ್ತವ!

ಭಾರತ, ಜುಲೈ 19 -- ಇಸ್ಲಾಮಾಬಾದ್: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಚಿನ್ನದ ಪದಕ ಗೆದ್ದು ಪಾಕಿಸ್ತಾನವನ್ನು ವಿಶ್ವದಲ್ಲಿ ಮೆರೆಯಿಸಿದ ಜಾವೆಲಿನ್ ತಾರೆ ಅರ್ಷದ್ ನದೀಮ್ ಇದೀಗ ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿ ಸುದ್ದಿಯಲ್ಲಿದ್ದ... Read More


ಟಿ20 ಕ್ರಿಕೆಟ್‌ನಲ್ಲಿ ಜೋಸ್ ಬಟ್ಲರ್‌ ಐತಿಹಾಸಿಕ ದಾಖಲೆ; 13,000 ರನ್‌ ಪೂರೈಸಿದ ಇಂಗ್ಲೆಂಡ್‌ನ 2ನೇ ಬ್ಯಾಟರ್‌ ಎಂಬ ಹೆಗ್ಗಳಿಕೆ

ಭಾರತ, ಜುಲೈ 19 -- ಟಿ20 ಕ್ರಿಕೆಟ್ ಇತಿಹಾಸದಲ್ಲಿ 13,000 ರನ್‌ಗಳ ಗಡಿ ದಾಟಿದ ಏಳನೇ ಬ್ಯಾಟರ್ ಎಂಬ ದಾಖಲೆಯನ್ನು ಇಂಗ್ಲೆಂಡ್‌ನ ಜೋಸ್ ಬಟ್ಲರ್ ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಲಂ... Read More


ಲಾರ್ಡ್ಸ್​​ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ

ಭಾರತ, ಜುಲೈ 10 -- ಕ್ರಿಕೆಟ್ ಕಾಶಿ ಲಾರ್ಡ್ಸ್​ ಕ್ರಿಕೆಟ್ ಮೈದಾನದಲ್ಲಿ (Lords Cricket Stadium) ನಡೆಯುತ್ತಿರುವ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯ (Anderson - Tendulkar Trophy) 3ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ (Team ... Read More


ಪ್ರಚಾರ ಪ್ರಿಯರ ಮೊಮ್ಮಕ್ಕಳ ಸೆಲ್ಫಿಗಾಗಿ ಬೀದಿಯಲ್ಲಿ ಹೆಣವಾದ ಜನಸಾಮಾನ್ಯರ ಮಕ್ಕಳು; ರಾಜೀವ ಹೆಗಡೆ ಬರಹ

ಭಾರತ, ಜೂನ್ 5 -- ನಿನ್ನೆ ರಾತ್ರಿ (ಜೂನ್ 3) ಕೊಹ್ಲಿಯ ಆನಂದ ಭಾಷ್ಪ ನೋಡಿ ಅದೆಷ್ಟೋ ಕ್ರಿಕೆಟ್‌ ಅಭಿಮಾನಿಗಳು ಕಣ್ಣೀರು ಸುರಿಸಿದ್ದರು. ಕೊಹ್ಲಿಯ ಹದಿನೆಂಟು ವರ್ಷದ ಪ್ರಯಾಸಕ್ಕೆ ಸಿಗಬೇಕಿದ್ದ ಫಲವು ತಡವಾಗಿ ಬಂದಿದ್ದನ್ನು ಕೋಟ್ಯಂತರ ಅಭಿಮಾನಿಗಳ... Read More


ಖಾಸಗಿ ಪ್ರಶಸ್ತಿ ದಕ್ಕಿದ ತಂಡ ಸನ್ಮಾನ ಮಾಡಲು ಮುಂದಾಗಿದ್ದೇ ದೊಡ್ಡ ತಪ್ಪು; ಗೃಹ ಸಚಿವರ ರಾಜೀನಾಮೆ ಕೇಳಿದರೆ ತಪ್ಪಿಲ್ಲ!

ಭಾರತ, ಜೂನ್ 5 -- ಅಂತೂ ನಾನು ಐಪಿಎಲ್‌ ಬಗ್ಗೆ ಈ ದುರಂತದ ಕ್ಷಣವೇ ಬರೆಯಬೇಕಾಯ್ತು! ಅಭಿಮಾನಿಗಳ ಅನಾಗರಿಕ, ಸಂಯಮ ಮೀರಿದ ವರ್ತನೆ ಏನೂ ಹೊಸದಲ್ಲ. ರಾಜ್ಯ ಸರ್ಕಾರವು ಈ ಖಾಸಗಿ ಪ್ರಶಸ್ತಿ ದಕ್ಕಿದ ತಂಡವನ್ನು ಸನ್ಮಾನ ಮಾಡಲು ಮುಂದಾಗಿದ್ದೇ ದೊಡ್ಡ ತ... Read More


ಆರ್​ಸಿಬಿ ಟ್ರೋಫಿ ಗೆಲ್ಲುತ್ತಿದ್ದಂತೆ ಕಣ್ಣೀರಿಟ್ಟ ವಿರಾಟ್ ಕೊಹ್ಲಿ; ಕಿಂಗ್ ಭಾವುಕರಾದ ಕ್ಷಣಗಳು ಹೀಗಿದ್ದವು, PHOTOS

ಭಾರತ, ಜೂನ್ 4 -- 18 ವರ್ಷಗಳ ನಂತರ ಕೊನೆಗೂ ಆರ್​ಸಿಬಿ ಚೊಚ್ಚಲ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸೋಲು, ಟ್ರೋಲುಗಳ ನಡುವೆಯೂ ಅಭಿಮಾನಿಗಳು ಮತ್ತು ಆರ್​ಸಿಬಿ ತಂಡಕ್ಕೆ ನಿಷ್ಠೆ ತೋರಿದ್ದ ವಿರಾಟ್ ಕೊಹ್ಲಿ, ಬೆಂಗಳೂರು ಐತಿಹಾಸಿಕ ಪ್ರಶಸ್ತಿ... Read More