Exclusive

Publication

Byline

ಧೋನಿಯಿಂದಲೂ ಬದಲಾಗದ ಸಿಎಸ್​ಕೆ ಲಕ್, ಚೆನ್ನೈನಲ್ಲೇ 4ನೇ ಸೋಲು, ಪ್ಲೇಆಫ್​ಗೂ​​ ಕಷ್ಟ; ಎಸ್​ಆರ್​ಹೆಚ್​ಗೆ ಸುಲಭ ಗೆಲುವು

ಭಾರತ, ಏಪ್ರಿಲ್ 25 -- ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಸನ್​ರೈಸರ್ಸ್​ ಹೈದರಾಬಾದ್ ಸಂಘಟಿತ ಹೋರಾಟದ ಫಲವಾಗಿ ಕೊನೆಗೂ ಜಯದ ನಗೆ ಬೀರಿದೆ. ಮತ್ತೊಂದೆಡೆ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರಿನಲ್ಲಿ ಸತತ 4ನೇ ಸೋಲಿನ ಕಹಿ ಅನುಭವಿಸಿದ... Read More


ಜೋಶ್ ಹೇಜಲ್​ವುಡ್ ಅಲ್ಲ, ನಿಜವಾದ ಮ್ಯಾಚ್ ವಿನ್ನರ್​​ ಈತ; ಆ ಒಂದು ನಿರ್ಧಾರವೇ ಆರ್​ಸಿಬಿ ಗೆಲ್ಲಲು ಪ್ರಮುಖ ಕಾರಣ!

ಭಾರತ, ಏಪ್ರಿಲ್ 25 -- ಇಂಡಿಯನ್ ಪ್ರೀಮಿಯರ್ ಲೀಗ್ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್​ಗಳ ಅಂತರದಿಂದ ಜಯಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಆರ್​​ಸಿಬಿಗೆ ಎರಡು ಪಾಯಿಂಟ್ ಬರಲು ... Read More


ಸಂಜೀವ್ ಗೋಯೆಂಕಾ ನಿಲ್ಲಿಸಲು ಯತ್ನಿಸಿದರೂ ಮುಲಾಜು ನೀಡದೆ ಮುಂದಕ್ಕೆ ಹೋದ ಕೆಎಲ್ ರಾಹುಲ್; ತನಗಾಗಿದ್ದ ಅವಮಾನಕ್ಕೆ ತಿರುಗೇಟು

ಭಾರತ, ಏಪ್ರಿಲ್ 23 -- 18ನೇ ಆವೃತ್ತಿಯ ಐಪಿಎಲ್​ 2025ರ ಮೊದಲ ಹಂತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಆಡಿದಾಗ, ಕೆಎಲ್ ರಾಹುಲ್ ತಂಡದ ಭಾಗವಾಗಿರಲಿಲ್ಲ. ಆ ಪಂದ್ಯ ವಿಶಾಖಪಟ್ಟಣದಲ್ಲಿ ನಡೆದಿತ್ತು. ತಂದೆಯಾದ ಕಾರಣ ಮ... Read More


ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಮನೆಯಲ್ಲಿ ಕಂಬನಿ; ಸಾಂತ್ವಾನ ಹೇಳಿದ ಮಧು ಬಂಗಾರಪ್ಪ

ಭಾರತ, ಏಪ್ರಿಲ್ 23 -- ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಮನೆಯಲ್ಲಿ ಕಂಬನಿ; ಸಾಂತ್ವಾನ ಹೇಳಿದ ಮಧು ಬಂಗಾರಪ್ಪ Published by HT Digital Content Services with permission from HT Kannada.... Read More


ಪತಿಯ ಪಾರ್ಥೀವ ಶರೀರ ಕಂಡು ಕಣ್ಣೀರಿಟ್ಟ ಪತ್ನಿ; ಜಮ್ಮು-ಕಾಶ್ಮೀರಕ್ಕೆ ತೆರಳಿದ ಸಚಿವ ಸಂತೋಷ್ ಲಾಡ್, ವಿಡಿಯೋ

ಭಾರತ, ಏಪ್ರಿಲ್ 23 -- ಪತಿಯ ಪಾರ್ಥೀವ ಶರೀರ ಕಂಡು ಕಣ್ಣೀರಿಟ್ಟ ಪತ್ನಿ; ಜಮ್ಮು-ಕಾಶ್ಮೀರಕ್ಕೆ ತೆರಳಿದ ಸಚಿವ ಸಂತೋಷ್ ಲಾಡ್, ವಿಡಿಯೋ Published by HT Digital Content Services with permission from HT Kannada.... Read More


ನಮ್ಮಲ್ಲಿ ಸದ್ದಿಲ್ಲದೇ ಕರಗಿ ಹೋಗಿದೆ ನೈತಿಕತೆ, ಅದಕ್ಕೆ ಈ ಯೂರೋಪ್ ಘಟನೆಯೇ ಉತ್ತಮ ಉದಾಹರಣೆ; ರಂಗನೋಟ ಅಂಕಣ

ಭಾರತ, ಏಪ್ರಿಲ್ 22 -- ಒಬ್ಬ ವ್ಯಕ್ತಿ, ಒಂದು ಸಮಾಜ, ಒಂದು ಊರು, ಒಂದು ನಗರ, ಒಂದು ಜಿಲ್ಲೆ, ಒಂದು ರಾಜ್ಯ, ಹಾಗೆ ಒಂದು ದೇಶ ಒಂದೇ ದಿನದಲ್ಲಿ ಕೆಟ್ಟದಾಗುವುದಿಲ್ಲ. ಒಳ್ಳೆಯದಾಗಲಿ, ಕೆಟ್ಟದಾಗಲಿ ಅದೊಂದು ಪ್ರಕ್ರಿಯೆ. ವರ್ಷಾನುಗಟ್ಟಲೆ ಅದದೇ ಪುನ... Read More


ಸತತ ಸೋಲುಗಳಿಂದ ಕಂಗೆಟ್ಟ ರಾಜಸ್ಥಾನ್ ರಾಯಲ್ಸ್​ಗೆ ಮತ್ತೊಂದು ಹಿನ್ನಡೆ; ಆರ್​ಸಿಬಿ ವಿರುದ್ಧದ ಪಂದ್ಯದಿಂದ ಸಂಜು ಔಟ್!

जयपुर, ಏಪ್ರಿಲ್ 22 -- ಏಪ್ರಿಲ್ 24ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಮುನ್ನ ಸತತ ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್​ಗೆ ಮತ್ತೆ ಹಿನ್ನಡೆಯಾಗಿದೆ. ಆರ್​ಆರ್​ ನಾಯಕ ಸಂಜು ಸ್ಯಾಮ್ಸನ್ ಮತ್ತೆ ಗಾಯಗೊಂಡಿದ್ದ... Read More


ಆಕ್ರೋಶ vs ಸಹಾನುಭೂತಿ: ಬೆಂಗಳೂರು ರಸ್ತೆ ಜಗಳದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ, ಅಧಿಕಾರಿ ಅಮಾನತಿಗೆ ಆಗ್ರಹ

ಭಾರತ, ಏಪ್ರಿಲ್ 22 -- ಬೆಂಗಳೂರು: ಇಲ್ಲಿನ ಸಿವಿ ರಾಮನ್ ನಗರದ ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ಏಪ್ರಿಲ್ 21ರ ಬೆಳಿಗ್ಗೆ ವಾಯುಪಡೆಯ ವಿಂಗ್ ಕಮಾಂಡರ್​ ಶೀಲಾದಿತ್ಯ ಬೋಸ್ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಹೇ... Read More


ಸ್ಟೈಲಿಶ್ ಲುಕ್​ನಲ್ಲಿ ಕಾಣಿಸಿದ ಅಮೆರಿಕ ಉಪಾಧ್ಯಕ್ಷ ಪತ್ನಿ ಉಷಾ ವ್ಯಾನ್ಸ್; ಪೈಜಾ, ಕುರ್ತಾದೊಂದಿಗೆ ಮಿಂಚಿದ ಮಕ್ಕಳು

ಭಾರತ, ಏಪ್ರಿಲ್ 22 -- ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ತಮ್ಮ ನಾಲ್ಕು ದಿನಗಳ ಕಾಲ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಅವರ ಪತ್ನಿ ಉಷಾ ವ್ಯಾನ್ಸ್ ಮತ್ತು ಮಕ್ಕಳೂ ಭಾರತಕ್ಕೆ ಬಂದಿದ್ದಾರೆ. ಆದರೆ, ಪತ್ನಿ ಮತ್ತು ಮಕ್ಕಳು ಧರಿಸಿದ ಉಡುಪ... Read More


ಹೋರಾಟವೇ ತೋರದೆ ಶರಣಾದ ಹಾಲಿ ಚಾಂಪಿಯನ್; ಕೆಕೆಆರ್ ವಿರುದ್ಧ ಗುಜರಾತ್​​ಗೆ 39 ರನ್ನುಗಳ ಭರ್ಜರಿ ಗೆಲುವು

ಭಾರತ, ಏಪ್ರಿಲ್ 21 -- ಕಳಪೆ ಬ್ಯಾಟಿಂಗ್ ನಿರ್ವಹಣೆಯಿಂದ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತವರಿನ ಮೈದಾನದಲ್ಲಿ ಮತ್ತೊಂದು ಸೋಲಿಗೆ ಶರಣಾಯಿತು. ಸರ್ವಾಂಗೀಣ ಪ್ರದರ್ಶನ ತೋರಿದ ಗುಜರಾತ್ ಟೈಟಾನ್ಸ್ ಪ್ರಸಕ್ತ ಟೂರ್ನಿಯಲ್ಲಿ 6ನೇ ಗೆಲುವು... Read More