Exclusive

Publication

Byline

Location

ಬೆಂಗಳೂರಿನಲ್ಲಿ ದುಬೈ ಮೂಲದ ಮ್ಯಾನೇಜರ್ ಅಪಹರಣ; 2.5 ಕೋಟಿ ರೂ ಹಣಕ್ಕೆ ಬೇಡಿಕೆ

ಭಾರತ, ಜುಲೈ 29 -- ಬೆಂಗಳೂರು: ದುಬೈ ಮೂಲದ ಟ್ರಾವೆಲ್ ಸಂಸ್ಥೆಯ ಮ್ಯಾನೇಜರ್ ಲಾರೆನ್ಸ್ ಮೆಲ್ವಿನ್ (37) ಅವರನ್ನು ಬೆಂಗಳೂರಿನ ಅಶೋಕನಗರ ಪೊಲೀಸರು ರಕ್ಷಿಸಿದ್ದಾರೆ. ಮ್ಯಾನೇಜರ್‌ ಅನ್ನು ಅಪಹರಿಸಿ 2.5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ನಾಲ್ವರು... Read More


ಇಂಗ್ಲೆಂಡ್ ನಡೆಗೆ ಸುನಿಲ್ ಗವಾಸ್ಕರ್ ಕಿಡಿ; ಶುಭ್ಮನ್ ಗಿಲ್ ಖಾರವಾಗಿ ಪ್ರಶ್ನಿಸಬೇಕಿತ್ತು ಎಂದ ದಿಗ್ಗಜ

ಭಾರತ, ಜುಲೈ 29 -- ಭಾರತ ಮತ್ತು ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯವು ಡ್ರಾದಲ್ಲಿ ಅಂತ್ಯವಾಯ್ತು. ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಅಮೋಘ ಶತಕದ ನೆರವಿಂದ ಪಂದ್ಯದಲ್ಲಿ ಭಾರತವು ಸೋಲಿನ ಭೀತಿಯಿಂದ ಹೊರಬಂತು. ಆದರೆ... Read More


ಹೋಂಡಾ ಸಿಬಿ 125 ಹಾರ್ನೆಟ್ ಬೈಕ್ ಬಿಡುಗಡೆ; ಆಗಸ್ಟ್ 1ರಿಂದ ಬುಕಿಂಗ್ ಆರಂಭ

ಭಾರತ, ಜುಲೈ 24 -- ಬಹುನಿರೀಕ್ಷಿತ ಹೋಂಡಾ ಸಿಬಿ 125 ಹಾರ್ನೆಟ್ (Honda CB 125 Hornet) ಬೈಕ್ ಅನಾವರಣಗೊಂಡಿದೆ. ಈ ಹೊಸ ಬೈಕ್, ಕಂಪನಿಯ 125 ಸಿಸಿ ಮೋಟಾರ್ ಸೈಕಲ್ ಸೆಗ್‌ಮೆಂಟಿನಲ್ಲಿ ಹೋಂಡಾ ಎಸ್ ಪಿ 125 ಬೈಕಿಗೆ ಸೇರುತ್ತದೆ. ಯುವಕರನ್ನು ಗ... Read More


ಜುಲೈ ಮಾಸ ಭವಿಷ್ಯ: ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ, ಮಕ್ಕಳಿಂದ ಶುಭಸುದ್ದಿ, ಹೊಸ ವ್ಯಾಪಾರ ಆರಂಭ ಸಾಧ್ಯತೆ

ಭಾರತ, ಜೂನ್ 18 -- ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ನೆರವಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನ... Read More


ಜುಲೈ ಮಾಸ ಭವಿಷ್ಯ: ಗೃಹಿಣಿಯರಿಗೆ ತವರಿನ ಉಡುಗೊರೆ, ವಿದೇಶ ಪ್ರಯಾಣ ಯೋಗ, ಕಲಾವಿದರಿಗೆ ಉನ್ನತ ಗೌರವ

Bengaluru, ಜೂನ್ 18 -- 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ... Read More