Exclusive

Publication

Byline

Location

ಹೋಂಡಾ ಸಿಬಿ 125 ಹಾರ್ನೆಟ್ ಬೈಕ್ ಬಿಡುಗಡೆ; ಆಗಸ್ಟ್ 1ರಿಂದ ಬುಕಿಂಗ್ ಆರಂಭ

ಭಾರತ, ಜುಲೈ 24 -- ಬಹುನಿರೀಕ್ಷಿತ ಹೋಂಡಾ ಸಿಬಿ 125 ಹಾರ್ನೆಟ್ (Honda CB 125 Hornet) ಬೈಕ್ ಅನಾವರಣಗೊಂಡಿದೆ. ಈ ಹೊಸ ಬೈಕ್, ಕಂಪನಿಯ 125 ಸಿಸಿ ಮೋಟಾರ್ ಸೈಕಲ್ ಸೆಗ್‌ಮೆಂಟಿನಲ್ಲಿ ಹೋಂಡಾ ಎಸ್ ಪಿ 125 ಬೈಕಿಗೆ ಸೇರುತ್ತದೆ. ಯುವಕರನ್ನು ಗ... Read More


ಜುಲೈ ಮಾಸ ಭವಿಷ್ಯ: ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ, ಮಕ್ಕಳಿಂದ ಶುಭಸುದ್ದಿ, ಹೊಸ ವ್ಯಾಪಾರ ಆರಂಭ ಸಾಧ್ಯತೆ

ಭಾರತ, ಜೂನ್ 18 -- ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ನೆರವಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನ... Read More


ಜುಲೈ ಮಾಸ ಭವಿಷ್ಯ: ಗೃಹಿಣಿಯರಿಗೆ ತವರಿನ ಉಡುಗೊರೆ, ವಿದೇಶ ಪ್ರಯಾಣ ಯೋಗ, ಕಲಾವಿದರಿಗೆ ಉನ್ನತ ಗೌರವ

Bengaluru, ಜೂನ್ 18 -- 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ... Read More


ನೀರಜ್ ಚೋಪ್ರಾ ಕ್ಲಾಸಿಕ್ ಟೂರ್ನಿ ಜುಲೈ 5ಕ್ಕೆ ಮರುನಿಗದಿ; ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆ

ಬೆಂಗಳೂರು, ಜೂನ್ 5 -- ಕಳೆದ ತಿಂಗಳು ನಡೆಯಬೇಕಿದ್ದ ನೀರಜ್ ಚೋಪ್ರಾ ಕ್ಲಾಸಿಕ್ ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಇದೀಗ ಜುಲೈ 5ರಂದು ಮರುನಿಗದಿಪಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಉದ್ವಿಗ್ನತೆಯಿಂದಾಗಿ ಕ್ರೀಡ... Read More


ಕಾಲ್ತುಳಿತಕ್ಕೆ ಫ್ಯಾನ್ಸ್ ಬಲಿ; ದುರಂತ ಕುರಿತು ಆರ್‌ಸಿಬಿ ಹೇಳಿದ್ದೇನು? ಮೌನ ಮುರಿದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ

ಭಾರತ, ಜೂನ್ 5 -- 18 ವರ್ಷಗಳ ನಂತರ ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಗೆದ್ದರೂ, ಆ ಸಂಭ್ರಮ ಹೆಚ್ಚು ಸಮಯ ಉಳಿದಿಲ್ಲ. ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ 11... Read More


ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕಡ್ಡಾವಲ್ಲ; ದಂಡ ಶುಲ್ಕ ಮನ್ನಾ

ಭಾರತ, ಜೂನ್ 1 -- ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್, ತನ್ನೆಲ್ಲಾ ಉಳಿತಾಯ ಬ್ಯಾಂಕ್ (Savings bank -SB) ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದೆ ಇರುವುದಕ್ಕೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಮನ್ನಾ ಮಾಡಿ... Read More


ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕಡ್ಡಾಯವಲ್ಲ; ದಂಡ ಶುಲ್ಕ ಮನ್ನಾ

ಭಾರತ, ಜೂನ್ 1 -- ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್, ತನ್ನೆಲ್ಲಾ ಉಳಿತಾಯ ಬ್ಯಾಂಕ್ (Savings bank -SB) ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದೆ ಇರುವುದಕ್ಕೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಮನ್ನಾ ಮಾಡಿ... Read More


ನಾರ್ವೆ ಚೆಸ್: ಕರುವಾನಾ ವಿರುದ್ಧ ಡಿ ಗುಕೇಶ್‌ಗೆ ರೋಚಕ ಗೆಲುವು; ಕಾರ್ಲ್‌ಸನ್ ಆಟಕ್ಕೆ ಮಣಿದ ಎರಿಗೈಸಿ

ಬೆಂಗಳೂರು, ಮೇ 30 -- ನಾರ್ವೆ ಚೆಸ್ (Norway Chess) ರೋಚಕ ಹಂತದತ್ತ ಸಾಗುತ್ತಿದೆ. ಹಾಲಿ ವಿಶ್ವ ಚಾಂಪಿಯನ್ ಡಿ ಗುಕೇಶ್ ಅವರು ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಫ್ಯಾಬಿಯಾನೊ ಕರುವಾನಾ ವಿರುದ್ಧ ರೋಚಕ ಟೈ ಬ್ರೇಕರ್‌ನಲ್ಲಿ ಗೆದ್ದು ಬೀಗಿದ್ದಾರೆ.... Read More


ಐಪಿಎಲ್ 2025 ಪ್ಲೇಆಫ್ ವೇಳಾಪಟ್ಟಿ ಅಂತಿಮ; ಕ್ವಾಲಿಫೈಯರ್ 1, ಕ್ವಾಲಿಫೈಯರ್ 2, ಎಲಿಮಿನೇಟರ್ ಪಂದ್ಯಗಳು ಯಾರ ನಡುವೆ?

ಬೆಂಗಳೂರು, ಮೇ 28 -- ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 2025ರ ಋತುವಿನ ಲೀಗ್‌ ಹಂತದ ಎಲ್ಲಾ ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದೆ. ನಾಲ್ಕು ತಂಡಗಳು ಕೆಲವು ದಿನಗಳ ಹಿಂದೆಯೇ ಪ್ಲೇಆಫ್‌ಗೆ ಪ್ರವೇಶಿಸಿತ್ತು. ಆದರೂ ಅಂತಿಮ ಲೀಗ್ ಪಂದ್ಯದ ಸುತ್ತ... Read More


ಇಸ್ರೋದಿಂದ ವಿಜ್ಞಾನಿ / ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 320 ಜಾಬ್‌ಗೆ ಅರ್ಹತೆ, ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ

ಭಾರತ, ಮೇ 28 -- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಕೇಂದ್ರೀಕೃತ ನೇಮಕಾತಿ ಮಂಡಳಿ (ಇಸ್ರೋ-ಐಸಿಆರ್‌ಬಿ) ವಿಜ್ಞಾನಿ / ಎಂಜಿನಿಯರ್ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಇ... Read More