Exclusive

Publication

Byline

Location

ʻಕೆಡಿ; ದಿ ಡೆವಿಲ್‌ʼ ಚಿತ್ರದ ಮೊದಲ ಟೀಸರ್‌ ಬಿಡುಗಡೆ; ರೆಟ್ರೋ ಲುಕ್‌ನಲ್ಲಿ ಧ್ರುವ ಸರ್ಜಾ ಆಕ್ಷನ್‌ ಅಬ್ಬರ

ಭಾರತ, ಜುಲೈ 11 -- KD The Devil Movie: ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ "ಕೆಡಿ ದಿ ಡೆವಿಲ್‌" ಸಿನಿಮಾ ಗ್ರ್ಯಾಂಡ್‌ ಆಗಿಯೇ ರಿಲೀಸ್‌ ಆಗಬೇಕಿತ್ತು. ಆದರೆ, ಶೂಟಿಂಗ್‌ ಬಾಕ... Read More


ಪಾರ್ಶ್ವವಾಯುವಿನ ಲಕ್ಷಣಗಳು ಯಾವುವು? ಯಾವಾಗ ಹೃದ್ರೋಗ ತಜ್ಞರನ್ನು ಭೇಟಿ ಮಾಡಬೇಕು? ಇಲ್ಲಿದೆ ಮಾಹಿತಿ

ಭಾರತ, ಜುಲೈ 10 -- ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಪಂಚದಾದ್ಯಂತ ಹಲವರನ್ನು ಬಾಧಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೃದಯ ಸಂಬಂಧಿ ಕಾಯಿಲೆಗಳು (CVDs) ಪ್ರಪಂಚದಾದ್ಯಂತದ ಸುಮಾರು ಶೇ 32ರಷ್ಟು ಜನರ ಸಾವಿಗೆ ಕಾರಣವಾಗಿವೆ.... Read More


ʻಸಂಗೀತ ಬಾರ್ ಅಂಡ್ ರೆಸ್ಟೋರೆಂಟ್' ಮೂಲಕ ಮತ್ತೊಂದು ಕಾಮಿಡಿ ಕಮಾಲ್ ಮಾಡಲು ಕೋಮಲ್ ರೆಡಿ

ಭಾರತ, ಜುಲೈ 2 -- ನಟ ಕೋಮಲ್ ಕುಮಾರ್ ಸದ್ದಿಲ್ಲದೆ ಹೊಸಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಹೌದು, ಕೋಮಲ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ 'ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್' ಎಂದು ಹೆಸರಿಡಲಾಗಿದ್... Read More


ʻತಾಯವ್ವʼ ಮುಖದಲ್ಲಿ ಗೆಲುವಿನ ನಗು; ಸದ್ದಿಲ್ಲದೆ 25 ದಿನ ಪೂರೈಸಿದ ಚಿತ್ರ

ಭಾರತ, ಜುಲೈ 2 -- ಬೆಂಗಳೂರು: ಇದೇ 2025ರ ಮೇ ತಿಂಗಳ 30 ರಂದು ಕನ್ನಡದಲ್ಲಿ ತೆರೆಕಂಡ 'ತಾಯವ್ವ' ಚಿತ್ರ ಯಶಸ್ವಿಯಾಗಿ 25 ದಿನಗಳ ಪ್ರದರ್ಶನವನ್ನು ಪೂರೈಸಿದೆ. 'ಅಮರ ಫಿಲಂಸ್' ಬ್ಯಾನರಿನಲ್ಲಿ ಗೀತಪ್ರಿಯಾ ನಿರ್ಮಿಸಿ, ಮುಖ್ಯಭೂಮಿಕೆಯಲ್ಲಿ ಅಭಿನಯ... Read More


ಕ್ರಿಕೆಟಿಗ ಟೆಂಬಾ ಬವುಮಾರಿಂದ ಎಂಜಿನಿಯರ್ ಮಾಧವಿ ಲತಾವರೆಗೆ; ಕೀರ್ತಿಯ ಹಂಬಲವಿಲ್ಲದ ಮಹಾನುಭಾವರು

ಭಾರತ, ಜೂನ್ 29 -- ಹೇಳಿ, ನಮಗೆ ಯಾವ ರೀತಿಯ ಜನರು ಇಷ್ಟ? ಸದಾ ತಮ್ಮ ಸಾಧನೆಗಳ ಬಗ್ಗೆ ಹೆಮ್ಮೆಯಿಂದ ಹೇಳಾಡುವವರೇ? ಅಥವಾ ಮೌನವಾಗಿ ಕೆಲಸ ಮಾಡಿ, ಯಶಸ್ಸು ಸಿಕ್ಕಾಗ ಅದನ್ನು ಇತರರೊಂದಿಗೆ ಹಂಚಿಕೊಳ್ಳುವವರೇ? ಖಂಡಿತವಾಗಿಯೂ ಎರಡನೆಯವರು ನಮ್ಮನ್ನು ಹ... Read More


ʻಅವನಿರಬೇಕಿತ್ತುʼ ಸಿನಿಮಾ ವಿಮರ್ಶೆ: ಇದು ಆನ್‌ಲೈನ್‌ ವಂಚನೆಯ ಹೊಸ ತಳಿ!

ಭಾರತ, ಜೂನ್ 28 -- ವಂಚನೆ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳು ಬೆಳ್ಳಿತೆರೆ ಮೇಲೆ ಮೂಡಿಬಂದ ಉದಾಹರಣೆಗಳಿವೆ. ಕೆಲವೊಂದಿಷ್ಟು ನೈಜ ಘಟನೆಗಳನ್ನೇ ಆಧರಿಸಿ ನೋಡುಗರನ್ನು ಕುತೂಹಲಕ್ಕೆ ದೂಡಿದ್ದೂ ಉಂಟು. ಇದೀಗ ಅಂಥದ್ದೇ ಫ್ರಾಡ್‌ ಕಥೆಯೊಂದರ ಜಾಡಿನ... Read More


ದ್ವಿಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸಿರುವ ʻಲವ್ OTPʼ ಚಿತ್ರ

ಭಾರತ, ಜೂನ್ 27 -- ಸ್ಯಾಂಡಲ್‌ವುಡ್‌ ನಟ ಅನೀಶ್‌ ತೇಜೇಶ್ವರ್‌ ಇದೀಗ ʻಲವ್ OTPʼ ಅನ್ನೋ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್‌ ಮುಗಿಸಿಕೊಂಡಿರುವ ಅವರು, ಚಿತ್ರವನ್ನು ಪ್ರೇಕ್ಷಕರೆದುರಿಗೆ ತಲುಪಿಸೋ ಹೊಸ್ತಿಲಲ್ಲಿದ್ದ... Read More


ಮಕ್ಕಳ ಚಿತ್ರವಾಗಿ ತೆರೆಗೆ ಬರುತ್ತಿದೆ 90ರ ದಶಕದ ಕಥೆ ʻಲಕ್ಷ್ಯʼ; ಇದು ಉತ್ತರ ಕರ್ನಾಟಕದ ಹೊಸ ಪ್ರತಿಭೆಗಳ ಸಿನಿಮಾ

Bengaluru, ಜೂನ್ 27 -- ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಮಕ್ಕಳ ಚಿತ್ರ 'ಲಕ್ಷ್ಯ' ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ 'ಲಕ್ಷ್ಯ' ಚಿತ್ರತಂಡ, ಇತ್ತೀ... Read More


ಉದಯವಾಣಿ ಪತ್ರಿಕೆ ವರದಿಗಾರ ವಿಜಯಕುಮಾರ ಚಂದರಗಿಗೆ ʻರೋಹಿತ್ ಪತ್ರಿಕೋದ್ಯಮ ಪ್ರಶಸ್ತಿʼ

ಭಾರತ, ಜೂನ್ 26 -- ಬೆಂಗಳೂರು: ʻರೋಹಿತ್ ಪತ್ರಿಕೋದ್ಯಮʼ ಪ್ರಶಸ್ತಿಗೆ ಈ ಬಾರಿ ಉದಯವಾಣಿಯ ಬೆಂಗಳೂರಿನ ವರದಿಗಾರ ವಿಜಯಕುಮಾರ್ ಚಂದರಗಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಐದು ಸಾವಿರ ರೂಪಾಯಿ ನಗದು, ಫಲಕವನ್ನು ಒಳಗೊಂಡಿದೆ. ವಿಧಾನಪರಿಷತ್... Read More


ಮಲೆಮಹದೇಶ್ವರ ತಪ್ಪಲಿನಲ್ಲಿ 5 ಹುಲಿಗಳ ಸಾವು, ವಿಷ ಹಾಕಿ ಕೊಂದರಾ ದುರುಳರು? ತನಿಖೆಗೆ ಆದೇಶ

ಭಾರತ, ಜೂನ್ 26 -- ಚಾಮರಾಜನಗರ: ಇಲ್ಲಿನ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಸಾವನ್ನಪ್ಪಿವೆ. ತಾಯಿ ಹುಲಿ ಸೇರಿ ನಾಲ್ಕು ಹುಲಿ ಮರಿಗಳಿಗೆ ವಿಷ ಹಾಕಿ ಕೊಲ್ಲಲಾಗಿದ್ಯಾ ಎಂಬ ಅನುಮಾನ ಮೂಡಿದ್ದು, ಈ ಘಟನೆ ಸಂಬಂಧ ಅರಣ್ಯ, ಜೀವ... Read More