Bengaluru, ಏಪ್ರಿಲ್ 25 -- ಪ್ರಪಂಚದಲ್ಲಿ ಕ್ರೈಸ್ತಧರ್ಮ ಬಹುದೊಡ್ಡ ಧರ್ಮವಾಗಿದೆ. ಈ ಧರ್ಮದ ಮೂಲ ಪುರುಷ ಸ್ವಯಂ ಯೇಸುಕ್ರಿಸ್ತ. ಆತನ ನಂತರ ಕ್ರಿಸ್ತನೇ ಆರಿಸಿದ ಹನ್ನೆರಡು ಜನ ಶಿಷ್ಯರಲ್ಲಿ ಒಬ್ಬನಾದ ಬೆಸ್ತ ಕುಲದ ಶ್ರೀಸಾಮಾನ್ಯ ಪೇತ್ರ ಎಂಬುವವನ... Read More
ಭಾರತ, ಏಪ್ರಿಲ್ 15 -- ನಾಲ್ಕೈದು ದಿನಗಳ ಹಿಂದೆ ಸುದ್ದಿ ಮಾಧ್ಯಮದಲ್ಲಿ ಮೈಸೂರು ರಾಜಮನೆತನದ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಚಾಮರಾಜನಗರದ ಜಿಲ್ಲಾಧಿಕಾರಿಗಳಿಗೆ ಬರೆದ ಒಂದು ವಿಚಿತ್ರ ಪತ್ರ ನನ್ನನ್ನು ಸಖೇದಾಶ್ಚರ್ಯವಾಗಿಸಿತು. ಪ್ರಸಕ್ತ ರಾಜಮಾ... Read More
ಭಾರತ, ಮಾರ್ಚ್ 29 -- ಮಂಗಳೂರು: ಇವರಿಬ್ಬರು ಹಗಲಿನಲ್ಲಿ ಶಿಕ್ಷಕಿಯರು, ಸಂಜೆಯಾಗುತ್ತಿದ್ದಂತೆ ತರಗತಿಗಳಿಗೆ ಹಾಜರಾಗಿ, ಓದಿದರು. ಇದೀಗ ತಮ್ಮ ಮಾತೃಭಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂದು (ಮಾರ... Read More
ಭಾರತ, ಮಾರ್ಚ್ 29 -- ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸ್ವೀಪರ್ ಒಬ್ಬರ ಮಗಳು ಅದೇ ಕಾಲೇಜಿನಲ್ಲಿ ಕಲಿತು ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಮಂಗಳೂರು... Read More
ಭಾರತ, ಮಾರ್ಚ್ 29 -- ಮಂಗಳೂರು: ದಕ್ಷಿಣ ಕನ್ನಡದ ಪ್ರಮುಖ ಪಟ್ಟಣ ಮೂಡುಬಿದಿರೆ ಶಿಕ್ಷಣ ಸಂಸ್ಥೆಗಳಿಗೆ ಫೇಮಸ್. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರುವಾಸಿ ಎಂಬುದಷ್ಟೇ ನಮಗೆ ಗೊತ್ತು. ಆದರೆ ಮರುಭೂಮಿ ದೇಶಗಳಲ್ಲೂ ಇದರ ಹೆಸರು ರಾರಾಜಿಸುತ್ತಿರುವು... Read More
ಭಾರತ, ಫೆಬ್ರವರಿ 14 -- ಪ್ರಶ್ನೆ: ಅಲ್ಲ ಮೇಡಂ, ನಿಮ್ಮಂಥವರು ಪ್ರೀತಿ, ಪ್ರೇಮ ಅಂತೆಲ್ಲ ಬರೆಯುವಾಗ ಕೇವಲ ಹುಡುಗಿಯರ ಬಗ್ಗೆಯೇ ಬರೀತೀರಿ. ಹುಡುಗರಿಗೆ ಭಾವನೆಗಳೇ ಇರಲ್ವಾ? ಹುಡುಗರಿಂದ ಮಾತ್ರವೇ ಹುಡುಗಿಯರಿಗೆ ಯಾವಾಗಲೂ ಮೋಸ ಆಗುವುದಾ? ಹುಡುಗಿಯರ... Read More
ಭಾರತ, ಫೆಬ್ರವರಿ 13 -- ಯುಟ್ಯೂಬ್ನಲ್ಲಿ ಜನಪ್ರಿಯರಾಗಿರುವ ಕಂಟೆಂಟ್ ಕ್ರಿಯೆಟರ್ ರಣವೀರ್ ಅಲಹಾದಾಬಾದಿಯಾ ಅವರು ತಾಯಿ-ತಂದೆಯ ಲೈಂಗಿಕ ಕ್ರಿಯೆಯ ಬಗ್ಗೆ ಡಾರ್ಕ್ ಮತ್ತು ಡರ್ಟಿ ಕಾಮಿಡಿ (ಕರಾಳ ಮತ್ತು ಕೆಟ್ಟ ಹಾಸ್ಯ) ಮಾಡಿದ್ದು ವಿವಾದಕ್ಕೀಡಾಯಿತ... Read More
ಭಾರತ, ಫೆಬ್ರವರಿ 13 -- ಯುಟ್ಯೂಬ್ನಲ್ಲಿ ಜನಪ್ರಿಯರಾಗಿರುವ ಕಂಟೆಂಟ್ ಕ್ರಿಯೆಟರ್ ರಣವೀರ್ ಅಲಹಾದಾಬಾದಿಯಾ ಅವರು ತಾಯಿ-ತಂದೆಯ ಲೈಂಗಿಕ ಕ್ರಿಯೆಯ ಬಗ್ಗೆ ಡಾರ್ಕ್ ಮತ್ತು ಡರ್ಟಿ ಕಾಮಿಡಿ (ಕರಾಳ ಮತ್ತು ಕೆಟ್ಟ ಹಾಸ್ಯ) ಮಾಡಿದ್ದು ವಿವಾದಕ್ಕೀಡಾಯಿತ... Read More
ಭಾರತ, ಫೆಬ್ರವರಿ 13 -- ಮಗಳಿಗೆ ಈಗ 19 ವರ್ಷ ಆಗಿ, 20ನೇ ವರ್ಷ ನಡೆಯುತ್ತಿದೆ. ಅವಳ ಹುಟ್ಟಿದ ಹಬ್ಬ, ಹೊಸ ವರ್ಷದ ದಿನ, ವ್ಯಾಲಂಟೇನ್ಸ್ ಡೇ ಇವೆಲ್ಲ ಬಂತೆಂದರೆ ಮುಂಚಿನಷ್ಟು ಸಂಭ್ರಮವಿಲ್ಲ. ಅಸಲಿಗೆ ರಾತ್ರಿ ಹೊತ್ತಲ್ಲಿ ವಾಟ್ಸಾಪ್ ಮೆಸೇಜ್ ಶಬ್ದ... Read More
ಭಾರತ, ಫೆಬ್ರವರಿ 8 -- ದೆಹಲಿಯಲ್ಲಿ ತಗ್ಗೋದೇ ಇಲ್ಲ ಎನ್ನುತ್ತಿದ್ದ ಆಮ್ ಆದ್ಮಿ ಪಕ್ಷವು ಇದೀಗ ಬಿಜೆಪಿಗೆ ದಾರಿ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ ಗಳಿಸಿದ ಸ್ಥಾನಗಳು ಕಡಿಮೆ ಇರಬಹುದು. ಆದರೆ ಆಪ್ ಸೋಲಿನಲ್ಲಿ ಕಾಂಗ್ರೆಸ್ ವಹಿಸಿದ ಪಾತ್ರವನ್ನು ಯಾ... Read More