Exclusive

Publication

Byline

Location

ಸುಧಾರಣೆಗಳನ್ನು ಜಾರಿಗೊಳಿಸಿದ ಸಹೃದಯಿ ಪೋಪ್‌ ಫ್ರಾನ್ಸಿಸ್‌ಗೆ ನುಡಿನಮನ: ಹೀಗಿತ್ತು ದಿವಂಗತ ಪೋಪರ ಬದುಕಿನ ಪಯಣ, ಜೀವನ-ಸಾಧನೆ

Bengaluru, ಏಪ್ರಿಲ್ 25 -- ಪ್ರಪಂಚದಲ್ಲಿ ಕ್ರೈಸ್ತಧರ್ಮ ಬಹುದೊಡ್ಡ ಧರ್ಮವಾಗಿದೆ. ಈ ಧರ್ಮದ ಮೂಲ ಪುರುಷ ಸ್ವಯಂ ಯೇಸುಕ್ರಿಸ್ತ. ಆತನ ನಂತರ ಕ್ರಿಸ್ತನೇ ಆರಿಸಿದ ಹನ್ನೆರಡು ಜನ ಶಿಷ್ಯರಲ್ಲಿ ಒಬ್ಬನಾದ ಬೆಸ್ತ ಕುಲದ ಶ್ರೀಸಾಮಾನ್ಯ ಪೇತ್ರ ಎಂಬುವವನ... Read More


ಚಾಮರಾಜನಗರ ಜಿಲ್ಲೆಯ ಜನರ ಭೂಮಿಯ ಬಗ್ಗೆ ರಾಜಮಾತೆ ಇಂಥ ಕೋರಿಕೆ ಮಾಡಬಾರದಿತ್ತು: ಓದುಗರ ಪತ್ರ

ಭಾರತ, ಏಪ್ರಿಲ್ 15 -- ನಾಲ್ಕೈದು ದಿನಗಳ ಹಿಂದೆ ಸುದ್ದಿ ಮಾಧ್ಯಮದಲ್ಲಿ ಮೈಸೂರು ರಾಜಮನೆತನದ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಚಾಮರಾಜನಗರದ ಜಿಲ್ಲಾಧಿಕಾರಿಗಳಿಗೆ ಬರೆದ ಒಂದು ವಿಚಿತ್ರ ಪತ್ರ ನನ್ನನ್ನು ಸಖೇದಾಶ್ಚರ್ಯವಾಗಿಸಿತು. ಪ್ರಸಕ್ತ ರಾಜಮಾ... Read More


ಬೆಳಿಗ್ಗೆ ಶಿಕ್ಷಕಿಯರು, ಸಂಜೆ ವಿದ್ಯಾರ್ಥಿನಿಯರು. ತುಳು , ಕೊಂಕಣಿ ಎಂಎ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ಪಡೆದರು

ಭಾರತ, ಮಾರ್ಚ್ 29 -- ಮಂಗಳೂರು: ಇವರಿಬ್ಬರು ಹಗಲಿನಲ್ಲಿ ಶಿಕ್ಷಕಿಯರು, ಸಂಜೆಯಾಗುತ್ತಿದ್ದಂತೆ ತರಗತಿಗಳಿಗೆ ಹಾಜರಾಗಿ, ಓದಿದರು. ಇದೀಗ ತಮ್ಮ ಮಾತೃಭಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂದು (ಮಾರ... Read More


ಅಮ್ಮನ ಆಸೆ ಈಡೇರಿಸಿದ ಚಿನ್ನದ ಹುಡುಗಿ: ಮಂಗಳೂರು ವಿವಿ ಕಾಲೇಜಿನಲ್ಲಿ ಸ್ವೀಪರ್ ಸುಜಾತಾ ಮಗಳು ವೀಕ್ಷಿತಾಗೆ ಎಂಎ ಪರೀಕ್ಷೆಯಲ್ಲಿ ಮೊದಲ ಸ್ಥಾನ

ಭಾರತ, ಮಾರ್ಚ್ 29 -- ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸ್ವೀಪರ್ ಒಬ್ಬರ ಮಗಳು ಅದೇ ಕಾಲೇಜಿನಲ್ಲಿ ಕಲಿತು ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ‍್ಯಾಂಕ್ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಮಂಗಳೂರು... Read More


ಸೌದಿಯಲ್ಲೂ ಮಾತೃಭೂಮಿ ಪ್ರೇಮ: ಬಸ್ಸಿನಲ್ಲಿ 'ಬೆದ್ರ' ಹೆಸರು ಬರೆದ ಮೂಡುಬಿದರೆಯ ಮೊಹಮ್ಮದ್ ಆಲಿ

ಭಾರತ, ಮಾರ್ಚ್ 29 -- ಮಂಗಳೂರು: ದಕ್ಷಿಣ ಕನ್ನಡದ ಪ್ರಮುಖ ಪಟ್ಟಣ ಮೂಡುಬಿದಿರೆ ಶಿಕ್ಷಣ ಸಂಸ್ಥೆಗಳಿಗೆ ಫೇಮಸ್. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರುವಾಸಿ ಎಂಬುದಷ್ಟೇ ನಮಗೆ ಗೊತ್ತು. ಆದರೆ ಮರುಭೂಮಿ ದೇಶಗಳಲ್ಲೂ ಇದರ ಹೆಸರು ರಾರಾಜಿಸುತ್ತಿರುವು... Read More


ಹುಡುಗರು ಮಾತ್ರ ಪ್ರೀತಿಯಲ್ಲಿ ಮೋಸ ಮಾಡ್ತಾರಾ? ಹುಡುಗೀರು ಮೋಸ ಮಾಡೋದೇ ಇಲ್ವಾ? ಹಲವರ ಕಾಡುವ ಪ್ರಶ್ನೆ, ನೋವಿಗೆ ಇಲ್ಲಿದೆ ಉತ್ತರ -ಮನದ ಮಾತು

ಭಾರತ, ಫೆಬ್ರವರಿ 14 -- ಪ್ರಶ್ನೆ: ಅಲ್ಲ ಮೇಡಂ, ನಿಮ್ಮಂಥವರು ಪ್ರೀತಿ, ಪ್ರೇಮ ಅಂತೆಲ್ಲ ಬರೆಯುವಾಗ ಕೇವಲ ಹುಡುಗಿಯರ ಬಗ್ಗೆಯೇ ಬರೀತೀರಿ. ಹುಡುಗರಿಗೆ ಭಾವನೆಗಳೇ ಇರಲ್ವಾ? ಹುಡುಗರಿಂದ ಮಾತ್ರವೇ ಹುಡುಗಿಯರಿಗೆ ಯಾವಾಗಲೂ ಮೋಸ ಆಗುವುದಾ? ಹುಡುಗಿಯರ... Read More


ಅಪ್ಪ-ಅಮ್ಮನ ಲೈಂಗಿಕತೆಯ ಬಗ್ಗೆ ಕೆಟ್ಟ ಮಾತು ಆಡುವ ಯುಟ್ಯೂಬ್ ಸ್ಟಾರ್ ರಣವೀರ್ ಥರದವರ ಮನಸ್ಸಿನಲ್ಲಿ ಏನೆಲ್ಲ ನಡೆಯುತ್ತಿರುತ್ತೆ? ಕಾಳಜಿ ಅಂಕಣ

ಭಾರತ, ಫೆಬ್ರವರಿ 13 -- ಯುಟ್ಯೂಬ್‌ನಲ್ಲಿ ಜನಪ್ರಿಯರಾಗಿರುವ ಕಂಟೆಂಟ್ ಕ್ರಿಯೆಟರ್ ರಣವೀರ್ ಅಲಹಾದಾಬಾದಿಯಾ ಅವರು ತಾಯಿ-ತಂದೆಯ ಲೈಂಗಿಕ ಕ್ರಿಯೆಯ ಬಗ್ಗೆ ಡಾರ್ಕ್ ಮತ್ತು ಡರ್ಟಿ ಕಾಮಿಡಿ (ಕರಾಳ ಮತ್ತು ಕೆಟ್ಟ ಹಾಸ್ಯ) ಮಾಡಿದ್ದು ವಿವಾದಕ್ಕೀಡಾಯಿತ... Read More


ಅಪ್ಪ-ಅಮ್ಮನ ಖಾಸಗಿ ಕ್ಷಣದ ಬಗ್ಗೆ ಕೆಟ್ಟ ಮಾತು ಆಡುವ ಯುಟ್ಯೂಬ್ ಸ್ಟಾರ್ ರಣವೀರ್ ಥರದವರ ಮನಸ್ಸಿನಲ್ಲಿ ಏನೆಲ್ಲ ನಡೆಯುತ್ತಿರುತ್ತೆ? ಕಾಳಜಿ ಅಂಕಣ

ಭಾರತ, ಫೆಬ್ರವರಿ 13 -- ಯುಟ್ಯೂಬ್‌ನಲ್ಲಿ ಜನಪ್ರಿಯರಾಗಿರುವ ಕಂಟೆಂಟ್ ಕ್ರಿಯೆಟರ್ ರಣವೀರ್ ಅಲಹಾದಾಬಾದಿಯಾ ಅವರು ತಾಯಿ-ತಂದೆಯ ಲೈಂಗಿಕ ಕ್ರಿಯೆಯ ಬಗ್ಗೆ ಡಾರ್ಕ್ ಮತ್ತು ಡರ್ಟಿ ಕಾಮಿಡಿ (ಕರಾಳ ಮತ್ತು ಕೆಟ್ಟ ಹಾಸ್ಯ) ಮಾಡಿದ್ದು ವಿವಾದಕ್ಕೀಡಾಯಿತ... Read More


ಅಪ್ಪನ ಕಾಡುವ ವ್ಯಾಲೆಂಟೈನ್ಸ್‌ ಡೇ ಭಯ: ಅವನಿಗಿಂತ ಮೊದಲು, ಅವನಿಗಿಂತ ಹೆಚ್ಚು ನಿನ್ನ ಪ್ರೀತಿಸಿದವನು ನಾನು ಮಗಳೇ -ಅಪ್ಪನ ಮನಸಿನ ತಳಮಳ

ಭಾರತ, ಫೆಬ್ರವರಿ 13 -- ಮಗಳಿಗೆ ಈಗ 19 ವರ್ಷ ಆಗಿ, 20ನೇ ವರ್ಷ ನಡೆಯುತ್ತಿದೆ. ಅವಳ ಹುಟ್ಟಿದ ಹಬ್ಬ, ಹೊಸ ವರ್ಷದ ದಿನ, ವ್ಯಾಲಂಟೇನ್ಸ್ ಡೇ ಇವೆಲ್ಲ ಬಂತೆಂದರೆ ಮುಂಚಿನಷ್ಟು ಸಂಭ್ರಮವಿಲ್ಲ. ಅಸಲಿಗೆ ರಾತ್ರಿ ಹೊತ್ತಲ್ಲಿ ವಾಟ್ಸಾಪ್ ಮೆಸೇಜ್ ಶಬ್ದ... Read More


ರಾಜಕೀಯ ವಿಶ್ಲೇಷಣೆ: ದೆಹಲಿಯಲ್ಲಿ ಬಿಜೆಪಿಗೆ ವಿಜಯ; ಕರ್ನಾಟಕದ ಮೇಲೇನು ಪರಿಣಾಮ? ಬಿಜೆಪಿ, ಆಪ್, ಕಾಂಗ್ರೆಸ್‌ಗೆ ಇರುವ ಪಾಠಗಳೇನು?

ಭಾರತ, ಫೆಬ್ರವರಿ 8 -- ದೆಹಲಿಯಲ್ಲಿ ತಗ್ಗೋದೇ ಇಲ್ಲ ಎನ್ನುತ್ತಿದ್ದ ಆಮ್ ಆದ್ಮಿ ಪಕ್ಷವು ಇದೀಗ ಬಿಜೆಪಿಗೆ ದಾರಿ ಬಿಟ್ಟುಕೊಟ್ಟಿದೆ. ಕಾಂಗ್ರೆಸ್‌ ಗಳಿಸಿದ ಸ್ಥಾನಗಳು ಕಡಿಮೆ ಇರಬಹುದು. ಆದರೆ ಆಪ್ ಸೋಲಿನಲ್ಲಿ ಕಾಂಗ್ರೆಸ್ ವಹಿಸಿದ ಪಾತ್ರವನ್ನು ಯಾ... Read More