Exclusive

Publication

Byline

Bhagavad Gita: ಆರೋಗ್ಯಕರ ಸ್ಥಿತಿಯನ್ನು ಹದಗೆಡಿಸುವ ಏನನ್ನೂ ಮನುಷ್ಯ ಮಾಡಬಾರದು; ಗೀತೆಯ ಸಾರಾಂಶ ಹೀಗಿದೆ

ಭಾರತ, ಮೇ 16 -- ಅನುವಾದ: ಯಾವನಾದರೂ ಅತ್ಯಂತ ಹೀನ ಕಾರ್ಯವನ್ನು ಮಾಡುತ್ತಿದ್ದರೂ, ಆತನು ಭಕ್ತಿಸೇವೆಯಲ್ಲಿ ತೊಡಗಿದ್ದರೆ ಆತನನ್ನು ಸಾಧು ಎಂದೇ ಭಾವಿಸಬೇಕು. ಏಕೆಂದರೆ ಆತನು ತನ್ನ ನಿರ್ಧಾರದಲ್ಲಿ ಸರಿಯಾಗಿ ನೆಲೆಸಿದ್ದಾನೆ. ಭಾವಾರ್ಥ: ಸುದುರಾ... Read More


Bhagavad Gita: ಮನುಷ್ಯನ ಉತ್ತಮ ಬದುಕಿಗಾಗಿ ದೇಹ, ಆತ್ಮವನ್ನು ಒಟ್ಟಿಗೆ ಇರಿಸಿಕೊಳ್ಳಬೇಕು; ಗೀತೆಯ ಅರ್ಥ ತಿಳಿಯಿರಿ

ಭಾರತ, ಮೇ 15 -- ಅನುವಾದ: ಕುಂತಿಯ ಮಗನಾದ ಅರ್ಜನನೇ, ನೀನು ಏನನ್ನೇ ಮಾಡು, ಏನನ್ನೇ ಭುಂಜಿಸು, ಏನನ್ನೇ ಅರ್ಪಿಸು ಅಥವಾ ಕೊಟ್ಟುಬಿಡು ಮತ್ತು ಯಾವುದೇ ತಪಸ್ಸನ್ನು ಮಾಡು - ಅದನ್ನು ಕಾಣಿಕೆಯಾಗಿ ನನಗೆ ಅರ್ಪಿಸು. ಭಾವಾರ್ಥ: ಹೀಗೆ ಯಾವುದೇ ಸನ್ನ... Read More


Sushil Kumar Modi: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅನಾರೋಗ್ಯದಿಂದ ವಿಧಿವಶ; ಗಣ್ಯರ ಕಂಬನಿ

ಭಾರತ, ಮೇ 14 -- ದೆಹಲಿ: ಭಾರತೀಯ ಜನತಾ ಪಕ್ಷದ (BJP) ನಾಯಕ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ (Sushil Kumar Modi) ಅವರು ಕ್ಯಾನ್ಸರ್ ವಿರುದ್ಧ ದೀರ್ಘಕಾಲದ ಹೋರಾಟದ ನಂತರ ಸೋಮವಾರ (ಮೇ 13) ನಿಧನರಾದರು. ಅವರಿಗೆ ... Read More


ಮಳೆ ಕೊರತೆ, ಬಿಸಿಯಿಂದ ಕೈಕೊಟ್ಟ ಬೆಳೆಗಳು; ಬೆಂಗಳೂರಿನಲ್ಲಿ 60 ರೂ ಇದ್ದ ಕೆಜಿ ಬೀನ್ಸ್ 240 ರೂಪಾಯಿ, ಗಗನಕ್ಕೇರಿದ ತರಕಾರಿ ಬೆಲೆ

ಭಾರತ, ಮೇ 14 -- ಬೆಂಗಳೂರು: ಮಳೆ ಕೊರತೆ (Rain Shortage), ರಣ ಬಿಸಿಲಿನ (Heatwave) ಪರಿಣಾಮ ರೈತರು ಬೆಳೆಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆಯಲು ಸಾಧ್ಯವಾಗುತ್ತಿಲ್ಲ. ತಾಪಮಾನ (Temperature) ಏರಿಕೆಯಿಂದ ಶೇಕಡಾ 40 ರಷ್ಟು ಬೆಳೆ ಬರುವ... Read More


ಹವಾಮಾನ ವೈಪರೀತ್ಯ; ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 9 ವಿಮಾನಗಳು ಚೆನ್ನೈಗೆ ಡೈವರ್ಟ್, 3 ದಿನದಲ್ಲಿ 2ನೇ ಘಟನೆ

ಭಾರತ, ಮೇ 14 -- ಬೆಂಗಳೂರಿನಲ್ಲಿ ಭಾನುವಾರವೂ (ಮೇ 12) ಭಾರೀ ಮಳೆಯಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Kempegowda International Airport) ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಹವಾಮಾನ ವೈಪರೀ... Read More


ಕರ್ನಾಟಕ ಹವಾಮಾನ ಮೇ 14: ದಕ್ಷಿಣ ಕನ್ನಡ, ಉಡುಪಿ ಸೇರಿ 10 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯ ಮುನ್ಸೂಚನೆ; ತಗ್ಗಿದ ತಾಪಮಾನ

ಭಾರತ, ಮೇ 14 -- ಬೆಂಗಳೂರು: ಕರ್ನಾಟಕ (Karnataka Weather) ರಾಜಧಾನಿ ಬೆಂಗಳೂರು (Bengaluru Rain) ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ವರುಣ ಅಬ್ಬರಿಸುತ್ತಿದ್ದು, ತಾಪಮಾನ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಬ... Read More


Bhagavad Gita: ಭಗವಂತ ಪಕ್ಷಪಾತ ಮಾಡುವುದಿಲ್ಲ, ಎಲ್ಲರ ವಿಷಯದಲ್ಲಿ ಸಮನಾಗಿ ಇರುತ್ತಾನೆ; ಗೀತೆಯ ಸಾರಾಂಶ ಹೀಗಿದೆ

ಭಾರತ, ಮೇ 14 -- ಅನುವಾದ: ನನಗೆ ಯಾರ ವಿಷಯದಲ್ಲಿಯೂ ಅಸೂಯೆಯಿಲ್ಲ. ನಾನು ಯಾರ ಪರವಾಗಿಯೂ ಪಕ್ಷಪಾತ ಮಾಡುವುದಿಲ್ಲ. ನಾನು ಎಲ್ಲರ ವಿಷಯದಲ್ಲಿಯೂ ಸಮನಾಗಿ ಇರುತ್ತೇನೆ. ಆದರೆ ಯಾವಾತನು ನನ್ನ ಭಕ್ತಿಸೇವೆಯನ್ನು ಮಾಡುವನೋ ಆತನು ನನ್ನ ಸ್ನೇಹಿತನು, ನ... Read More


Maruti Suzuki Swift vs Tata Tiago: ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಟಿಯಾಗೊ ಎರಡರಲ್ಲಿ ಯಾವುದು ಬೆಸ್ಟ್?

ಭಾರತ, ಮೇ 14 -- ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಸ್‌ಯುವಿ (SUV Cars) ವಿಭಾಗಕ್ಕೆ ಭಾರಿ ಬೇಡಿಕೆಯಿದೆ. ಸದ್ಯದ ಮಟ್ಟಿಗೆ ಕೆಲವೇ ಕೆಲವು ಬ್ಯಾಚ್‌ಬ್ಯಾಕ್ ವಾಹನಗಳು ಮಾತ್ರ ಎಸ್‌ಯುವಿಗಳಿಗೆ ಸ್ಪರ್ಧೆಯನ್ನು ನೀಡುತ್ತಿವೆ. ಅವುಗಳಲ್ಲಿ ಮ... Read More


Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; ನಾಗಸಂದ್ರ-ಮಾದಾವರ ಮೆಟ್ರೋ ರೈಲು ಸಂಚಾರ ಜುಲೈ ಅಂತ್ಯಕ್ಕೆ ಆರಂಭ

ಭಾರತ, ಮೇ 14 -- ಬೆಂಗಳೂರು: ನಾಗಸಂದ್ರ ಮತ್ತು ಮಾದಾವರ (Nagasandra-Madavara Metro Service) ನಡುವಿನ ಮೆಟ್ರೋ ಮಾರ್ಗದ ವಿಸ್ತರಣೆಯು ಜುಲೈ ಅಂತ್ಯದ ವೇಳೆಗೆ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹಸಿರು ಮಾರ್ಗದಲ್ಲಿ 3... Read More


Bengaluru News: ಬೆಳೆಸೋಕೆ ವರುಷ ಮಳೆಗೆ ನಿಮಿಷ; ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ ಧರೆಗುರುಳಿದ 1000 ಮರಗಳು

ಭಾರತ, ಮೇ 14 -- ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ (Bengaluru Rain) ಮೇ 6 ರಿಂದ 12 ರವರೆಗೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ನಗರದಾದ್ಯಂತ 1,000 ಕ್ಕೂ ಹೆಚ್ಚು ಮರಗಳು ಬುಡಮೇಲಾಗಿವೆ (Trees Uprooted). ಪ್ರಮುಖ ರಸ್ತೆಗಳ... Read More