Exclusive

Publication

Byline

Bhagavad Gita: ಕಾರ್ಯದರ್ಶಿ ಮೇಲೆ ಮಂತ್ರಿ ಇರುವಂತೆ ಜಗತ್ತಿನಲ್ಲಿ ಪ್ರತಿಯೊಬ್ಬರೂ ನಿಯಂತ್ರಕರೇ; ಗೀತೆಯ ಸಾರಾಂಶ ಹೀಗಿದೆ

ಭಾರತ, ಏಪ್ರಿಲ್ 29 -- ಅನುವಾದ: ನಾನು ಮನುಷ್ಯರೂಪದಲ್ಲಿ ಇಳಿದು ಬಂದಾಗ ಮೂಢರು ನನ್ನನ್ನು ಅಪಹಾಸ್ಯ ಮಾಡುತ್ತಾರೆ. ಇರುವುದೆಲ್ಲದರ ಪ್ರಭು ನಾನೇ. ನನ್ನ ಈ ದಿವ್ಯಪ್ರಕೃತಿಯು ಅವರಿಗೆ ತಿಳಿಯದು. ಭಾವಾರ್ಥ: ಈ ಅಧ್ಯಾಯದ ಇತರ ವಿವರಣೆಗಳಿಂದ ದೇವೋತ್... Read More


Saturn Retrograde: ಶನಿ ಹಿಮ್ಮುಖ ಚಲನೆ; ಈ 4 ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಆರ್ಥಿಕ ಲಾಭಗಳು

ಭಾರತ, ಏಪ್ರಿಲ್ 29 -- ನವಗ್ರಹಗಳು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಗೆ ಚಲಿಸಿದಾಗ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಶನಿಯ ಸಂಕ್ರಮಣ ತುಂಬಾ ಅನುಕೂಲಕರ ಫಲಿತಾಂಶಗಲನ್ನು ನೀಡಿದರೆ ಇನ್ನೂ ಕೆಲವರಿಗೆ ಕೆಟ್ಟ ಫಲಿ... Read More


ಮಳೆಯಿಲ್ಲದೆ ಸೊರಗುತ್ತಿರುವ ನದಿಗಳು; ಏಪ್ರಿಲ್ 28ರ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಭಾರತ, ಏಪ್ರಿಲ್ 28 -- ಬೆಂಗಳೂರು: ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇತ್ತೀಚೆಗೆ ಭಾರಿ ಮಳೆಯಾಗಿತ್ತು (Karnataka Rain). ಇದರಿಂದ ಕೆಲವೊಂದು ಜಲಾಶಯಗಳಿಗೆ (Reservoirs) ಅಲ್ಪ ಸ್ವಲ್ಪ ನೀರು ಕೂಡ ಬಂದಿತ್ತು. ಆದರೆ ಮಳೆ ಕಡಿಮೆಯಾಗಿದೆ (Rai... Read More


Sunday Motivation: ದಿನಕ್ಕೊಂದು ಸ್ಫೂರ್ತಿಮಾತು; ಪ್ರತಿದಿನ ಬೆಳಗ್ಗೆ ಎದ್ದಾಗ ಈ ಕೆಲಸ ಮಾಡಿದರೆ ಜೀವನ ಪ್ರಶಾಂತವಾಗಿರುತ್ತೆ

ಭಾರತ, ಏಪ್ರಿಲ್ 28 -- ಬೆಳಗ್ಗೆ ಎದ್ದಾಗ ನೀವು ಮಾಡುವ ಮೊದಲ ಕೆಲಸ ಯಾವುದು? ಫೋನ್ ನೋಡುತ್ತಾ ಕುಳಿತುಕೊಳ್ಳುವುದು. ಸಾಮಾಜಿಕ ಜಾಲತಾಣಗಳನ್ನು ನೋಡುವ ಮೂಲಕ ಇಡೀ ದಿನವನ್ನು ಗೊಂದಲವಾಗಿಸಿಕೊಳ್ಳುವುದು. ನೀವೇನಾದರೂ ಪ್ರಶಾಂತವಾಗಿರಬೇಕೆಂದು ಬಯ... Read More


Mangalore News: ಶಿಬರೂರಿನ ನಾಗಮಂಡಲಕ್ಕೆ ಹಿಂಗಾರ ಹರಕೆ ಅರ್ಪಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ; ಮಕ್ಕಳು, ತಾಯಿ ಸುನಂದಾ ಶೆಟ್ಟಿ ಸಾಥ್

ಭಾರತ, ಏಪ್ರಿಲ್ 28 -- ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ (Shibaroor Kodamanithaya Temple) ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ (Bollywood Actress Shilpa Shett... Read More


ಕರ್ನಾಟಕ ಹವಾಮಾನ ಏಪ್ರಿಲ್ 28: ತಗ್ಗಿದ ಮಳೆ, ಮುಂದುವರಿದ ತಾಪಮಾನ; ಕೋಲಾರ, ಚಿಕ್ಕಬಳ್ಳಾಪುರ ಸೇರಿ 15 ಜಿಲ್ಲೆಗಳಿಗೆ ಶಾಖದ ಅಲೆಯ ಎಚ್ಚರಿಕೆ

ಭಾರತ, ಏಪ್ರಿಲ್ 28 -- ಬೆಂಗಳೂರು: ಕಳೆದೊಂದು ವಾರದಲ್ಲಿ ಕರ್ನಾಟಕದ (Karnataka Weather) ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿತ್ತು. ಇದೇ ರೀತಿಯ ವಾತಾವರಣ ಮುಂದುವರಿಯುತ್ತೆ ಎಂದು ಜನರು ನಿರೀಕ್ಷೆ ಮಾಡಿದ್ದರು. ಆದರೆ ರಾಜಧಾನಿ ಬೆಂಗಳೂರು ... Read More


Bhagavad Gita:ಭಗವಂತನಿಗೆ ಸಕಲ ಜೀವ ರಾಶಿಗಳಿರುವ ಜಗತ್ತಿಗೂ ಅವಿನಾಭಾವ ಸಂಬಂಧವಿದೆ; ಗೀತೆಯ ಅರ್ಥ ತಿಳಿಯಿರಿ

ಭಾರತ, ಏಪ್ರಿಲ್ 28 -- ಅನುವಾದ: ಕುಂತಿಯ ಮಗನಾದ ಅರ್ಜುನನೆ, ನನ್ನ ಶಕ್ತಿಗಳಲ್ಲಿ ಒಂದಾದ ಈ ಐಹಿಕ ಪ್ರಕೃತಿಯು ಎಲ್ಲ ಚರಾಚರ ವಸ್ತುಗಳನ್ನು ನನ್ನ ಅಪ್ಪಣೆಯಂತೆ ಸೃಷ್ಟಿಸಿ ಕೆಲಸ ಮಾಡುತ್ತದೆ. ಈ ಅಭಿವ್ಯಕ್ತಿಯು ಅದರ ನಿಯಮಕ್ಕೆ ಅನುಗುಣವಾಗಿ ಮತ್ತೆ ... Read More


Parenting: ಮುಷ್ಟಿ ಮೈಥುನ, ಹಸ್ತ ಮೈಥುನ ಯಾವಾಗ ಅಪಾಯಕಾರಿ? ಕಾಮದ ಆಸೆಗೆ ಕಡಿವಾಣ ಹಾಕಲು ಏನು ಮಾಡಬೇಕು? ಎಲ್ಲರೂ ತಿಳಿಯಬೇಕಾದ ವಿವರಗಳಿವು

ಭಾರತ, ಏಪ್ರಿಲ್ 28 -- ಹಸ್ತು ಮೈಥುನದ ಅಪಾಯಗಳು: ಯಾವುದೇ ವ್ಯಕ್ತಿಯ ಬದುಕಿನಲ್ಲಿ ಹರೆಯ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ಬಾಲ್ಯದ ಹುಡುಕಾಟ ಮತ್ತು ಪ್ರೌಢ ಬದುಕಿನ ಗಾಂಭೀರ್ಯದ ನಡುವಣ ಸ್ಥಿತಿ ಅದು. ತಮ್ಮದೇ ದೇಹದಲ್ಲಿ ಆಗುವ ಬದಲಾವಣೆಗಳು ಈ... Read More


Parenting: ಗಂಡು ಮಕ್ಕಳಲ್ಲಿ ಮುಷ್ಟಿ, ಹೆಣ್ಣು ಮಕ್ಕಳಲ್ಲಿ ಹಸ್ತ ಮೈಥುನ ತಪ್ಪಾ; ಈ ಅಪಾಯಕಾರಿ ಸ್ಥಿತಿ ತಿಳಿಯಿರಿ; ಡಾ ರೂಪ ರಾವ್ ಬರಹ

ಭಾರತ, ಏಪ್ರಿಲ್ 28 -- ಬೆಂಗಳೂರು: ಸಹಜ ಕ್ರಿಯೆಗಳು ಗೀಳಾಗಿ ಬದಲಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪೋಷಕರು ಮತ್ತು ಹಿರಿಯರು ಹದಿಹರೆಯದ ಮಕ್ಕಳೊಂದಿಗೆ ನಿಯಮಿತವಾಗಿ ಮಾತನಾಡಬೇಕು. ಆಗ ಮುಂದೆ ಎದುರಾಗುವ ಹಲವು ಸಮಸ್ಯೆಗಳಿಗೆ ಮ... Read More


Parenting: ಗಂಡು ಮಕ್ಕಳಲ್ಲಿ ಮುಷ್ಟಿ, ಹೆಣ್ಣು ಮಕ್ಕಳಲ್ಲಿ ಹಸ್ತ ಮೈಥುನ ತಪ್ಪಾ; ಈ ಅಪಾಯಕಾರಿ ಸ್ಥಿತಿ ತಿಳಿಯರಿ; ಡಾ ರೂಪ ರಾವ್ ಬರಹ

ಭಾರತ, ಏಪ್ರಿಲ್ 28 -- ಬೆಂಗಳೂರು: ಸಹಜ ಕ್ರಿಯೆಗಳು ಗೀಳಾಗಿ ಬದಲಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪೋಷಕರು ಮತ್ತು ಹಿರಿಯರು ಹದಿಹರೆಯದ ಮಕ್ಕಳೊಂದಿಗೆ ನಿಯಮಿತವಾಗಿ ಮಾತನಾಡಬೇಕು. ಆಗ ಮುಂದೆ ಎದುರಾಗುವ ಹಲವು ಸಮಸ್ಯೆಗಳಿಗೆ ಮ... Read More