Exclusive

Publication

Byline

ಸಲಿಂಗಕಾಮಿ ಎಂದ ಮಾಜಿ ಪತ್ನಿ ಸುಚಿತ್ರಾಳಿಗೆ ಕಾರ್ತಿಕ್‌ ಕುಮಾರ್‌ ತಿರುಗೇಟು; ಯಾವುದೇ ಬಗೆಯ ಲೈಂಗಿಕತೆಯ ಕುರಿತು ಹೆಮ್ಮೆ ಇದೆ ಎಂದ ನಟ

Bangalore, ಮೇ 16 -- ಬೆಂಗಳೂರು: ಕಾಲಿವುಡ್‌ ನಟ ಧನುಷ್‌ ಮತ್ತು ನನ್ನ ಮಾಜಿ ಗಂಡ ಕಾರ್ತಿಕ್‌ ಕುಮಾರ್‌ ಒಂದೇ ರೂಂನಲ್ಲಿ ಮಲಗುತ್ತಿದ್ದರು. ಕಾರ್ತಿಕ್‌ ಗೇ, ಅವರಿಬ್ಬರು ಅಲ್ಲಿ ಏನು ಮಾಡುತ್ತಿದ್ದರು ಎಂದು ನನಗೆ ಗೊತ್ತಿಲ್ಲ ಎಂದು ಮಾಜಿ ಪತ್ನ... Read More


Blink Movie: ಥಿಯೇಟರ್‌ನಲ್ಲಿ ನೋಡದ್ದಕ್ಕೆ ಕ್ಷಮಿಸಿ; ಒಟಿಟಿಯಲ್ಲಿ ಬ್ಲಿಂಕ್‌ ಸಿನಿಮಾ ಕಣ್ತುಂಬಿಕೊಂಡವರಿಂದ ಮೆಚ್ಚುಗೆಯ ಮಹಾಪೂರ

Bangalore, ಮೇ 16 -- ಬೆಂಗಳೂರು: ಸ್ಯಾಂಡಲ್‌ವುಡ್‌ನ ಸಮಯದ ಪ್ರಯಾಣದ ಸೈನ್ಸ್‌ ಫಿಕ್ಷನ್‌ ಸಿನಿಮಾ ಬ್ಲಿಂಕ್‌ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಸಿನಿಮಾದಲ್ಲಿ ದೀಕ್... Read More


ಬಾಲಿವುಡ್ ನಟಿ ಐಶ್ವರ್ಯಾ ರೈ ಕೈ‌ಗೆ ದೊಡ್ಡ ಬ್ಯಾಂಡೇಜು; ಇದೇ ಗಾಯದಲ್ಲಿ ಕಾನ್‌ ರೆಡ್‌ ಕಾರ್ಪೆಟ್‌ನಲ್ಲಿ ವಾಕ್‌ ಮಾಡ್ತಾರ ಆರಾಧ್ಯಳ ಅಮ್ಮ

Bangalore, ಮೇ 16 -- ಬೆಂಗಳೂರು: ಕಾನ್‌ ಚಲನಚಿತ್ರೋತ್ಸವದಲ್ಲಿ ಈ ಬಾರಿಯೂ ಬಾಲಿವುಡ್‌ ನಟಿ ಐಶ್ವರ್ಯಾ ರೈ ಅವರು ರೆಡ್‌ ಕಾರ್ಪೆಟ್‌ನಲ್ಲಿ ನಡೆಯಲು ಸಜ್ಜಾಗಿದ್ದಾರೆ. ಬುಧವಾರ ಸಂಜೆ ಐಶ್ವರ್ಯಾ ಬಚ್ಚನ್ ತನ್ನ ಮಗಳು ಆರಾಧ್ಯ ಬಚ್ಚನ್ ಜತೆ ವಿಮಾನ... Read More


Max Movie: ಮ್ಯಾಕ್ಸ್‌ ಸಿನಿಮಾ ರಿಲೀಸ್‌ ಯಾವಾಗ? ಇನ್‌ಸ್ಪೆಕ್ಟರ್‌ ಅರ್ಜುನ್‌ ಮಹಾಕ್ಷಯ್‌ ಸಾಹಸ ನೋಡಲು ಕಾತರಗೊಂಡ ಕಿಚ್ಚ ಸುದೀಪ್‌ ಫ್ಯಾನ್ಸ್‌

Bangalore, ಮೇ 16 -- ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಮ್ಯಾಕ್ಸ್‌ ಸಿನಿಮಾದ ಕುರಿತು ಕಿಚ್ಚನ ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ. ಇತ್ತೀಚೆಗೆ ಸ್ಟಂಟ್‌ ಮಾಸ್ಟರ್‌ ಚೇತನ್‌ ಡಿಸೋಜಾ ಅವರು ಕ್ಲೈಮ್ಯಾಕ್ಸ್‌ ಮತ್ತು ಇಂಟ್ರೋ ಮತ್ತ... Read More


Amruthadhaare: ಚಿಕ್ಕಮಗಳೂರಲ್ಲಿ ಗೌತಮ್‌ ಭೂಮಿಕಾ ಸರಸ, ಜೈದೇವ್‌ನಿಂದ ಮಲ್ಲಿಗಿಲ್ಲಿ ಪ್ರಾಣಸಂಕಟ, ಮಹಿಮಾ- ಜೀವ ಮುತ್ತಿನ ಕಥೆ

Bangalore, ಮೇ 16 -- ಅಮೃತಧಾರೆ ಧಾರಾವಾಹಿ ಕಥೆ: ಗೌತಮ್‌ ದಿವಾನ್‌ ಮತ್ತು ಭೂಮಿಕಾಳಿಗೆ ಮಹಿಮಾ ಬಿಗ್‌ ಥ್ಯಾಂಕ್ಸ್‌ ಹೇಳುತ್ತಾಳೆ. ನನಗೆ ಜೀವನ್‌ ಕೆಲಸ ಕಳೆದುಕೊಂಡದ್ದು, ಮನೆಯವರಲ್ಲಿ ಸುಳ್ಳು ಹೇಳಿದ್ದು, ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್... Read More


Hari Om OTT: ವಯಸ್ಕರ ಕಂಟೆಂಟ್‌ ನೀಡೋ ಕಂಪನಿಯಿಂದ ಪೌರಾಣಿಕ ಒಟಿಟಿ ಹರಿ ಓಂ ಆರಂಭ; ಹಿರಿಯ ನಾಗರಿಕರು, ಯುವಕರು, ಮಕ್ಕಳೇ ಪ್ರಮುಖ ಟಾರ್ಗೆಟ್‌

Bangalore, ಮೇ 16 -- ಬೆಂಗಳೂರು: ಅಡಲ್ಟ್‌ ಕಂಟೆಂಟ್‌ಗೆ ಹೆಸರುವಾಸಿಯಾಗಿರುವ ವಿಡಿಯೋ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ಉಲ್ಲು (ULLU)ವಿನ ಸ್ಥಾಪಕ ಮತ್ತು ಸಿಇಒ ವಿಭು ಅಗರ್ವಾಲ್ ಅವರು ಹರಿ ಓಂ ಎಂಬ ಪೌರಾಣಿಕ ಒಟಿಟಿ ಸೇವೆಯನ್ನು ಆರಂಭಿಸುತ್ತ... Read More


ಮಲಯಾಳಂ ಸಿನಿಮಾದವರು ಏನು ಮಾಡಿದ್ರೂ ಉಘೇ ಉಘೇ, ಕನ್ನಡ ಸಿನಿಮಾದಲ್ಲಿ ಟ್ಯೂನ್‌ ಹೋಲಿಕೆ ಇದ್ರೂ ಕೇಸ್‌, ಯಾಕೆ ಹೀಗೆ? ಕವಿರಾಜ್‌ ಪ್ರಶ್ನೆ

ಭಾರತ, ಮೇ 16 -- ಬೆಂಗಳೂರು: ಈ ವರ್ಷ ಬಿಡುಗಡೆಯಾದ ಹಲವು ಮಲಯಾಳಂ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬ್ಲಾಕ್‌ಬಸ್ಟರ್‌ ಆಗುತ್ತಿವೆ. ಆವೇಶಂ, ಮಂಜುಮ್ಮೆಲ್‌ ಬಾಯ್ಸ್‌ನಂತಹ ಸಿನಿಮಾಗಳು ನೂರು ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡುತ್ತವೆ. ಆದರೆ, ಬ... Read More


ಕಾಂತಾರ, ಅನಿಮಲ್‌, ಆರ್‌ಆರ್‌ಆರ್‌ ಸಿನಿಮಾಗಳ ಗೆಲುವಿಗೆ ಕಾರಣವೇನು? ಮನೋಜ್‌ ಬಾಜಪೇಯಿ ಅಭಿಪ್ರಾಯ ಹೀಗಿದೆ ಕೇಳಿ

Bangalore, ಮೇ 15 -- ಬೆಂಗಳೂರು: ಬಾಲಿವುಡ್‌ ನಟ ಮನೋಜ್ ಬಾಜಪೇಯಿ ಅವರು ಇತ್ತೀಚೆಗೆ ತಮ್ಮ ಮೇಲೆ ಪ್ರಭಾವ ಬೀರಿರುವ ಕೆಲವೊಂದು ಸಿನಿಮಾಗಳ ಕುರಿತು ಮಾಹಿತಿ ನೀಡಿದ್ದಾರೆ. ಪಿಂಕ್‌ವಿಲ್ಲಾ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ಹಿಂದಿ ಮತ್ತು ಇತರೆ ಭ... Read More


ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ರಶ್ಮಿಕಾ ಮಂದಣ್ಣ; ಭಾರತದ 10 ವರ್ಷದ ಅಭಿವೃದ್ಧಿಗೆ ವಾಹ್‌ ಅಂದ್ರು ಪುಷ್ಪ ನಟಿ

ಭಾರತ, ಮೇ 15 -- ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ಉದ್ಘಾಟಿಸಿದ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವಾ ಶೇವಾ ಅಟಲ್ ಸೇತು ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮುಕ್ತವಾಗಿ ಹೊಗಳಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ಸಂದರ... Read More


Amruthadhaare: ಜೀವನ್‌ ಸ್ಟಾರ್ಟಪ್‌ ಕುರಿತು ಕೊಂಕು ನುಡಿದ ಶಕುಂತಲಾ; ಚಿಕ್ಕಮಗಳೂರಿಗೆ ಮಧುಚಂದ್ರಕ್ಕೆ ಹೋಗೋ ಖುಷಿಯಲ್ಲಿ ಗೌತಮ್‌ ದಂಪತಿ

Bangalore, ಮೇ 15 -- ಝೀ ಕನ್ನಡ ಅಮೃತಧಾರೆ ಧಾರಾವಾಹಿ ಕಥೆ: ಜೀವನ್‌ ಆರಂಭಿಸುವ ಸ್ಟಾರ್ಟಪ್‌ನ ಆಮಂತ್ರಣವನ್ನು ಅಮ್ಮನಿಗೆ ನೀಡಲು ಮಹಿಮಾ ಬಂದಿದ್ದಾಳೆ. ನಾಳೆ ಮೀಟಿಂಗ್‌ ಇದೆ ಎಂದು ಶಕುಂತಲಾ ಹೇಳುತ್ತಾರೆ. ಅಳಿಯ ದೊಡ್ಡ ಸಾಧನೆ ಮಾಡಿಲ್ಲ ಅಲ್ವ ... Read More