Exclusive

Publication

Byline

ಕೆಲಸದ ಸ್ಥಳಕ್ಕೂ ಬೇಕು ವಾಸ್ತು; ಉತ್ಪಾದಕತೆ ಹೆಚ್ಚಿಸಿ ಯಶಸ್ಸು ಸಾಧಿಸಲು ಪರಿಣಾಮಕಾರಿ ವಾಸ್ತು ಸಲಹೆ

ಭಾರತ, ಜೂನ್ 11 -- ವಾಸ್ತು ಶಾಸ್ತ್ರದ ಮೇಲೆ ಭಾರತೀಯರಿಗೆ ಅಪಾರ ನಂಬಿಕೆ ಇದೆ. ನೆಮ್ಮದಿಯ ಜೀವನಕ್ಕಾಗಿ ವಾಸ್ತು ಅನುಸಾರವಾಗಿ ಮನೆ ಕಟ್ಟಿಸಿ ಜೀವನ ನಡೆಸುವ ಜನಸಮೂಹ ಭಾರತದಲ್ಲಿ ಹೆಚ್ಚು. ಹೆಜ್ಜೆ ಹೆಜ್ಜೆಗೂ ವಾಸ್ತು ಅನುಸಾರವಾಗಿ ನಿರ್ಧಾರ ತೆಗೆದ... Read More


Success: ಯಶಸ್ಸಿನತ್ತ ನಿಮ್ಮನ್ನು ಪ್ರೇರೇಪಿಸುವ ಸಂಸ್ಕೃತ ಶ್ಲೋಕಗಳಿವು; ಅರ್ಥ ಸಹಿತ ವಿವರ ಹೀಗಿದೆ

ಭಾರತ, ಜೂನ್ 11 -- ಜೀವನದಲ್ಲಿ ಪ್ರತಿಯೊಬ್ಬರೂ ಯಶಸ್ವಿಯಾಗಲು ಬಯಸುತ್ತಾರೆ. ಏನನ್ನಾದರೂ ಸಾಧಿಸಿ, ಯಶಸ್ಸಿನ ಉತ್ತುಂಗಕ್ಕೇರಿ ಹಣ ಸಂಪಾದಿಸಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಯಶಸ್ಸು ಗಳಿಸಲು ಉತ್ತಮ ಆರೋಗ್ಯದೊಂದಿಗೆ ನೆಮ್ಮದಿಯ ಜೀವನ ಬೇಕೇಬೇಕು... Read More


ಜಾನಿಕ್ ಸಿನ್ನರ್ ಮಣಿಸಿ ಚೊಚ್ಚಲ ಫ್ರೆಂಚ್ ಓಪನ್ ಫೈನಲ್ ಲಗ್ಗೆ ಇಟ್ಟ ಕಾರ್ಲೊಸ್ ಅಲ್ಕರಾಜ್

ಭಾರತ, ಜೂನ್ 7 -- ಸ್ಪೇನ್‌ನ ಕಾರ್ಲೊಸ್ ಅಲ್ಕರಾಜ್ (Carlos Alcaraz) ತಮ್ಮ ಚೊಚ್ಚಲ ಫ್ರೆಂಚ್ ಓಪನ್ (French Open 2024) ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಜೂನ್‌ 7ರ ಶುಕ್ರವಾರ ನಡೆದ ಫ್ರೆಂಚ್ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಜಾನಿಕ್ ಸಿನ್ನ... Read More


ನಾರ್ವೆ ಚೆಸ್: ಕರುವಾನಾ ವಿರುದ್ಧ ಸೋಲು ಕಂಡ ಪ್ರಜ್ಞಾನಂದ; ಸಹೋದರಿ ವೈಶಾಲಿಗೂ ಹಿನ್ನಡೆ

ಭಾರತ, ಜೂನ್ 7 -- ನಾರ್ವೆಯಲ್ಲಿ ನಡೆಯುತ್ತಿರುವ ನಾರ್ವೆ ಚೆಸ್ ಪಂದ್ಯಾವಳಿಯ ಅಂತಿಮ ಸುತ್ತಿಗೂ ಮುನ್ನ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಸೋಲು ಕಂಡಿದ್ದಾರೆ. ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಸೋತಿದ್ದಾರೆ. ಇದರೊಂದಿಗೆ ಮೂ... Read More


ಚಿಕ್ಕಮಗಳೂರು ಗೋಬ್ಯಾಕ್ ಎಂದರೂ ವೆಲ್‌ಕಮ್ ಎಂದ ಬೆಂಗಳೂರು ಉತ್ತರ ಮತದಾರ; ಆದರೂ ಶೋಭಾ ಕರಂದ್ಲಾಜೆ ಸಚಿವೆಯಾಗುವ ಸಾಧ್ಯತೆ ಕಡಿಮೆ

ಭಾರತ, ಜೂನ್ 5 -- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅನಿರೀಕ್ಷಿತ ಅಲ್ಲ. ಹೇಳಿ ಕೇಳಿ ನಗರ ಪ್ರದೇಶದ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಸತತ ನಾಲ್ಕು ಚುನಾವಣೆಗಳಿಂದ ತನ್ನ ಅಧಿಪತ್ಯ ಸಾಧಿಸುತ್ತಾ ಬಂದಿದೆ. ಉಡುಪಿ-ಚಿಕ್ಕಮ... Read More


ದಕ್ಷಿಣ ಕನ್ನಡ ಕ್ರೈಮ್: ಕಾಯರ್ತಡ್ಕದಲ್ಲಿ ಬಿಜೆಪಿ ಯುವ ನಾಯಕ ರಾಜೇಶ್ ನಿಡ್ಡಾಜೆ ಮೇಲೆ ಹಲ್ಲೆ; ನೆಟ್ಟಾರು ಹತ್ಯೆ ಪ್ರಕರಣ ಆರೋಪಿ ಸೆರೆ

ಭಾರತ, ಜೂನ್ 5 -- ಮಂಗಳೂರು: ಯುವ ಉದ್ಯಮಿ, ಬೆಳ್ತಂಗಡಿ ತಾಲೂಕು ಎಸ್‌ಟಿ ಮೋರ್ಚಾ ಅಧ್ಯಕ್ಷ ರಾಜೇಶ್ ನಿಡ್ಡಾಜೆ (33) ಮೇಲೆ ಕಾಯರ್ತಡ್ಕದಲ್ಲಿ ಜೂ.4ರಂದು ಸಂಜೆ ಮಾರಾಕಾಯುಧದಿಂದ ಹಲ್ಲೆ ನಡೆದಿದೆ. ಕಳೆಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕುಶಾಲಪ್ಪ ... Read More


ಫಲಿತಾಂಶ ವಿಶ್ಲೇಷಣೆ: ಅಭ್ಯರ್ಥಿ ಬದಲಾಯಿಸಿದರೂ ಬಿಜೆಪಿ ಕೈಬಿಡದ ಉತ್ತರ ಕನ್ನಡ ಮತದಾರ

ಭಾರತ, ಜೂನ್ 5 -- ಮಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳೇ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಕಣಕ್ಕಿಳಿದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಿರಂತರ ಜಯವನ್ನು ಮುಂದುವರೆಸಿದೆ. ಸತತ ಜಯ ಸ... Read More


ಫಲಿತಾಂಶ ವಿಶ್ಲೇಷಣೆ: ಜಾತಿ ಸಮೀಕರಣ, ನೋಟಾ ಪ್ರಾಬಲ್ಯ ನಡುವೆ ಗೆದ್ದ ಚೌಟ; ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಕ್ಯಾಪ್ಟನ್

ಭಾರತ, ಜೂನ್ 5 -- ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ ಇಬ್ಬರೂ ಅಭ್ಯರ್ಥಿಗಳು ಲೋಕಸಭೆ ಸ್ಪರ್ಧೆಗೆ ಹೊಸಮುಖಗಳೇ. ಇಬ್ಬರೂ ವಿದ್ಯಾವಂತರು. ಹೀಗಾಗಿ ಪ್ರಚಾರ ಸಂದರ್ಭ ಭಾರೀ ಪೈಪೋಟಿ.... Read More


ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಭಾರಿ ಪೈಪೋಟಿ; ಆರಂಭಿಕ ಟ್ರೆಂಡ್ ಮುರಿದು ಪುಟಿದೆದ್ದ ತೃಣಮೂಲ ಕಾಂಗ್ರೆಸ್

ಭಾರತ, ಜೂನ್ 4 -- ಪಶ್ಚಿಮ ಬಂಗಾಳದ ರಾಜಕೀಯ ಚಿತ್ರಣ ಬದಲಾಗುವ ಸೂಚನೆ ಸಿಗುತ್ತಿದೆ. ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಪ್ರಮುಖ ಪ್ರತಿಪಕ್ಷ ಬಿಜೆಪಿ ನಿಕಟ ಪೈಪೋಟಿ ನಡೆಯುತ್ತಿದೆ. ಆರಂಭಿಕ ಟ್ರೆಂಡ್‌ ಪ್ರಕಾರ ರಾಜ್ಯದಲ್ಲ... Read More


3ನೇ ಬಾರಿ ಮೋದಿ ಸರ್ಕಾರಕ್ಕೆ ಅಧಿಕಾರ ಸಿಗುವ ಸಾಧ್ಯತೆ: ಹೊತ್ತೇರಿದಂತೆ 300 ದಾಟುವ ಸೂಚನೆ ಕೊಟ್ಟ ಎನ್‌ಡಿಎ, 200 ದಾಟುತ್ತಿದೆ ಇಂಡಿಯಾ

ಭಾರತ, ಜೂನ್ 4 -- ಲೋಕಸಭಾ ಚುನಾವಣೆ 2024ರ ಆರಂಭಿಕ ಟ್ರೆಂಡ್‌ ಆಡಳಿತಾರೂಡ ಬಿಜೆಪಿಗೆ ಸಿಹಿಸುದ್ದಿ ಕೊಟಿದೆ. ಭಾರತದೆಲ್ಲೆಡೆ ಎನ್‌ಡಿಎ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತೀಯ ಜನತಾ ಪಕ್ಷ ನೇತೃತ್ವದ ಎ... Read More