Exclusive

Publication

Byline

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ಭಾರತ, ಮೇ 15 -- ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ (Neeraj Chopra), ಫೆಡರೇಶನ್ ಕಪ್ 2024ರಲ್ಲಿ (Federation Cup 2024) ಚಿನ್ನ ಗೆದ್ದಿದ್ದಾರೆ. ಪುರುಷರ ಜಾವೆಲಿನ್ ಥ್ರೋ ವಿಭಾಗದ ಫೈನಲ್‌ನಲ್ಲಿ ಚಿನ್ನದ ಹುಡುಗ ಮತ್ತೊಂ... Read More


ಹೃದಯದ ಆರೋಗ್ಯಕ್ಕಾಗಿ ಮಾಡಿ ಸರಳ ಯೋಗ; ಪರಿಣಾಮಕಾರಿ 6 ಯೋಗಾಸನಗಳ ಮಾಹಿತಿ ಇಲ್ಲಿದೆ

ಭಾರತ, ಮೇ 12 -- ಹೃದಯದ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹುಮುಖ್ಯ. ನಿಮ್ಮ ಹೃದಯ ಆರೋಗ್ಯಕರವಾಗಿ ಇಡಲು ನಿತ್ಯ ಯೋಗ ಅಭ್ಯಾಸ ಮಾಡಿದರೆ ಅನೇಕ ಪ್ರಯೋಜನಗಳನ್ನು ಪಡೆಯುವಿರಿ. ಯೋಗವು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಹೃದ್ರೋಗ... Read More


ದಿನಾ ಎಳನೀರು ಕುಡಿದು ಬೇಸರವಾಗಿದ್ಯಾ; ಈ 5 ಭಿನ್ನ ವಿಧಾನಗಳಲ್ಲಿಯೂ ಎಳನೀರನ್ನು ದೇಹ ಸೇರಿಸಬಹುದು

ಭಾರತ, ಮೇ 12 -- ಬಿಸಿಲ ತಾಪಕ್ಕೆ ಎಲ್ಲರೂ ಮೊರೆಹೋಗುವ ಪಾನೀಯಗಳ ಪೈಕಿ ಎಳನೀರು ಪ್ರಮುಖವಾದದ್ದು. ಯಾಕೆಂದರೆ ಎಳನೀರನ್ನು ಕುಡಿಯುವುದರಿಂದ ದೇಹವು ತಂಪಾಗುವುದಲ್ಲದೆ ಅನೇಕ ಆರೋಗ್ಯಕರ ಪ್ರಯೋಜನಗಳು ಇರುವುದರಿಂದ ಇದಕ್ಕಿಂತ ಉತ್ತಮ ಆಯ್ಕೆ ಬೇರೊಂದಿ... Read More


ಮೋಹಿನಿ ಏಕಾದಶಿ 2024 ಯಾವಾಗ: ದಿನಾಂಕ, ಸಮಯ ಮತ್ತು ಉಪವಾಸ ವ್ರತದ ಮಹತ್ವ

ಭಾರತ, ಮೇ 11 -- ವರ್ಷವೊಂದರಲ್ಲಿ 24 ಏಕಾದಶಿ ಉಪವಾಸಗಳು ಬರುತ್ತವೆ. ಅಂದರೆ ಒಂದು ತಿಂಗಳಲ್ಲಿ ಎರಡು ಉಪವಾಸ ದಿನಗಳು ಇರುತ್ತವೆ. ಇದರಲ್ಲಿ ಒಂದು ಕೃಷ್ಣ ಪಕ್ಷದಲ್ಲಿ ಬಂದರೆ, ಇನ್ನೊಂದು ಶುಕ್ಲ ಪಕ್ಷ. ಗ್ರೆಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ ಮೇ ... Read More


ಸೋಷಿಯಲ್‌ ಮೀಡಿಯಾದಲ್ಲಿ 'ಬರ್ಡ್‌ ಟೆಸ್ಟ್‌' ಟ್ರೆಂಡಿಂಗ್‌; ಜೋಡಿ ಹಕ್ಕಿಗಳ ಟೆಸ್ಟ್‌ನಲ್ಲಿದೆ ಟ್ವಿಸ್ಟ್

ಭಾರತ, ಮೇ 10 -- ಈ ಸಾಮಾಜಿಕ ಮಾಧ್ಯಮಗಳೇ ಹೀಗೆ. ಅಲ್ಲೊಂದು ಇಲ್ಲೊಂದು ವೈರಲ್‌ ಆಗುತ್ತಾ ಇರುತ್ತವೆ. ಹೊಸ ಹೊಸ ಟ್ರೆಂಡ್‌, ಚಾಲೆಂಜ್‌, ಟೆಸ್ಟ್‌ ಅಂತೆಲ್ಲಾ ಜನರ ನಡುವೆ ಸುಳಿದಾಡುತ್ತಿರುತ್ತದೆ. ಒಂದು ಕಡೆ ಆರಂಭವಾಗುವ ಒಂದು ಅಭ್ಯಾಸ, ಕೋಟ್ಯಾಂ... Read More


ಅಕ್ಷಯ ತೃತೀಯದಂದು ಕೇದಾರನಾಥ ಕ್ಷೇತ್ರದ ಬಾಗಿಲು ಓಪನ್; ದೇವಾಲಯ ಕುರಿತು ನಿಮಗೆ ತಿಳಿದಿರಬೇಕಾದ 6 ವಿಷಯಗಳಿವು

ಭಾರತ, ಮೇ 10 -- ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ದ್ವಾರಗಳನ್ನು ಅಕ್ಷಯ ತೃತೀಯದ ಶುಭದಿನವಾದ ಶುಕ್ರವಾರ (ಶುಕ್ರವಾರ 10, 2024) ಭಕ್ತರ ದರ್ಶನಕ್ಕೆ ತೆರೆಯಲಾಗಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ... Read More


ಏನಿದು ಹಸ್ಬೆಂಡ್‌ ಟೆಸ್ಟ್‌; ಸಾಮಾಜಿಕ ಮಾಧ್ಯಮದಲ್ಲಿ 'ಪತಿ ಪರೀಕ್ಷೆ' ವೈರಲ್ ಆಗಿದ್ದು ಯಾಕೆ?

ಭಾರತ, ಮೇ 10 -- ಸೋಷಿಯಲ್‌ ಮೀಡಿಯಾದಲ್ಲಿ ದಿನಕ್ಕೊಂದು ಟ್ರೆಂಡ್‌ ಆರಂಭವಾಗುತ್ತದೆ. ಅದಕ್ಕೆ ತಕ್ಕನಾಗಿ ಜನರು ಕೂಡಾ ಪ್ರತಿಕ್ರಿಯೆ ನೀಡುತ್ತಾರೆ. ಈಗೀಗ ವೈರಲ್‌ ಆಗಲು ದಿನಗಳು ಬೇಕಿಲ್ಲ. ನಿಮಿಷ, ಕ್ಷಣದ ಲೆಕ್ಕದಲ್ಲಿ ವ್ಯಕ್ತಿ ಅಥವಾ ಯಾವುದೇ ಕ... Read More


ಋತುಚಕ್ರದ ಸಂದರ್ಭದಲ್ಲಿ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದೇಕೆ; ತಡೆಯಲಾಗದ ನೋವಿಂದ ಪಾರಾಗುವುದು ಹೇಗೆ?

ಭಾರತ, ಮೇ 9 -- ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರು ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ಹಿಂಸೆ ಅನುಭವಿಸಬೇಕಾಗುತ್ತದೆ. ಮುಟ್ಟಿನ ಸಂದರ್ಭದಲ್ಲಿ ಬಹಳಷ್ಟು ಮಹಿಳೆಯರು ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಾರೆ. ಇದರ ಜೊತೆಯಲ್ಲಿ ಮಾನಸಿಕವಾಗ... Read More


ತಲೆ ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮ ಯಾವುದು; ಇದರಿಂದಾಗುವ ಪ್ರಯೋಜನಗಳೇನು? ಇಲ್ಲಿದೆ ಬೆಸ್ಟ್‌ ಹೇರ್‌ ಆಯಿಲ್‌ ವಿವರ

ಭಾರತ, ಮೇ 9 -- ಭಾರತದಲ್ಲಿ ಅನಾದಿ ಕಾಲದಿಂದಲೂ ತಲೆಗೂದಲಿಗೆ ಎಣ್ಣೆ ಹಚ್ಚುವುದು ವಾಡಿಕೆ. ಕೂದಲಿನ ಆರೈಕೆ ಮತ್ತು ಕೂದಲು ಸೊಂಪಾಗಿ ಬೆಳೆಯಲು ಎಣ್ಣೆ ಹಚ್ಚುವುದು ರೂಢಿ. ಆದರೆ, ಕೂದಲಿಗೆ ಎಣ್ಣೆ ಹಚ್ಚಿದರೆ ಸಾಕಾಗುವುದಿಲ್ಲ. ಎಣ್ಣೆ ಹಚ್ಚಲು ನಿರ್... Read More


Kundalini Meditation: ಕುಂಡಲಿನಿ ಧ್ಯಾನ ಎಂದರೇನು; ದೇಹ, ಮನಸ್ಸು, ಆತ್ಮದ ಬೆಸುಗೆ ಸಾಧಿಸುವುದು ಹೇಗೆ?

ಭಾರತ, ಮೇ 9 -- Kundalini Meditation: ಆಧ್ಯಾತ್ಮದ ಪ್ರಕಾರ ದೇಹ, ಮನಸ್ಸು ಮತ್ತು ಆತ್ಮ ಇವೆಲ್ಲವುಗಳಿಗೆ ಒಂದಕ್ಕೊಂದು ಸಂಬಂಧವಿದೆ. ಅವುಗಳ ಶುದ್ಧಿ ಮತ್ತು ಧನಾತ್ಮಕ ಶಕ್ತಿ ಗಳಿಸಲು ಯೋಗ, ಧ್ಯಾನಗಳು ಸಹಾಯ ಮಾಡುತ್ತವೆ. ಕುಂಡಲಿನಿ ಧ್ಯಾನ ಎನ... Read More