Bengaluru, ಮಾರ್ಚ್ 30 -- ಹೊಸ ವರ್ಷವು ಯುಗಾದಿಯಿಂದ ಪ್ರಾರಂಭವಾಗುತ್ತದೆ. ಯುಗಾದಿಯನ್ನು ದಕ್ಷಿಣ ಭಾರತದಲ್ಲಿ ಹೊಸ ವರ್ಷದ ಮುನ್ನಾದಿನವಾಗಿ ಆಚರಿಸಲಾಗುತ್ತದೆ. ಈ ಬಾರಿ ಯುಗಾದಿ ಹಿಂದೂ ಕ್ಯಾಲೆಂಡರ್ ಪ್ರಕಾರ ಮಾರ್ಚ್ 30 ರಂದು ಬಂದಿದೆ. ಚೈತ್ರ ಮಾಸದ ಮೊದಲ ದಿನವನ್ನು ಕರ್ನಾಟಕದ ಜೊತೆಗೆ ನೆರೆಯ ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲೂ ಆಚರಿಸಲಾಗುತ್ತದೆ. ಈ ದಿನದಿಂದ, ಚೈತ್ರ ನವರಾತ್ರಿಯೂ ಪ್ರಾರಂಭವಾಗುತ್ತದೆ. ಯುಗಾದಿ ಎಂದರೆ ಹೊಸ ಬಟ್ಟೆಗಳನ್ನು ಹಾಕಿಕೊಂಡು ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ ಬೇವು ಬೆಲ್ಲ ಸವಿದು ಒಳ್ಳೆಯ ಮಾತನಾಡುವ ನಿರ್ಣಯ ಮಾಡುತ್ತಾರೆ. ಈ ದಿನ ಧರಿಸುವ ಬಟ್ಟೆಯ ಬಣ್ಣದಿಂದ ವಿಶೇಷ ಫಲಗಳನ್ನು ಪಡೆಯಬಹುದು. ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದ ವಿಶ್ವವಸು ಸಂವತ್ಸರದಲ್ಲಿ ಅದೃಷ್ಟ ಹೆಚ್ಚಿರುತ್ತೆ ಎಂಬುದನ್ನು ತಿಳಿಯೋಣ.
ಯುಗಾದಿಯ ದಿನದಂದು ಯಾವ ಬಣ್ಣವನ್ನು ಧರಿಸಬೇಕು?ಯುಗಾದಿಯಂದು 12 ರಾಶಿಚಕ್ರ ಚಿಹ್ನೆಗಳು ಮತ್ತು 27 ನಕ್ಷತ್ರಗಳು ಕೆಂ...
Click here to read full article from source
To read the full article or to get the complete feed from this publication, please
Contact Us.