Mysuru, ಏಪ್ರಿಲ್ 6 -- ಮೈಸೂರು ಜಿಲ್ಲೆಯ ಕೆಆರ್ನಗರ ಪಟ್ಟಣದಿಂದ ಸುಮಾರು ಹದಿನೈದು ಕಿ.ಮಿ. ದೂರದಲ್ಲಿದೆ ಕಪ್ಪಡಿ ಕ್ಷೇತ್ರ. ಕಾವೇರಿ ತೀರದ ಈ ಪಟ್ಟ ಕ್ಷೇತ್ರ ತನ್ನದೇ ಆದ ಮಹತ್ವ ಹೊಂದಿದೆ.
ಮೈಸೂರು ಜಿಲ್ಲೆ ಕೃಷ್ಣರಾಜನಗರ ('ಎಡತೊರೆ' ಇದರ ಹಳೆಯ ಹೆಸರು) ಸಮೀಪ ಹೆಬ್ಬಾಳು ಗ್ರಾಮಕ್ಕೆ ಸಮೀಪದ ಇರುವ ಕಾವೇರಿ ನದಿ ದಡದಲ್ಲಿರುವ ಈ ಕಪ್ಪಡಿ ಕ್ಷೇತ್ರ ಮಂಟೇಸ್ವಾಮಿ ಒಕ್ಕಲುಗಳ ಪ್ರಸಿದ್ಧ ಶ್ರದ್ಧಾ ಕೇಂದ್ರಗಳಲ್ಲೊಂದು.
ಮಂಟೇಸ್ವಾಮಿ ಪರಂಪರೆಯ ಜಾತ್ರೆ, ಹಬ್ಬ, ಆಚರಣೆಗಳ ಮೂಲಕ ಇಂದಿಗೂ ಆ ಸಂತರ ಶ್ರದ್ಧಾಕೇಂದ್ರಗಳಲ್ಲಿ, ಊರು ಕೇರಿಗಳಲ್ಲಿ ಈ ಕಾವ್ಯ ಮತ್ತು ಸಂಸ್ಕೃತಿಯ ಧಾರೆ ಹರಿಯುತ್ತಲೇ ಇದೆ. ಹೀಗೆ ಕಾವ್ಯ, ಸಂಸ್ಕೃತಿ ಹರಿದು ವಾಲಾಡುವ ನೀಲಗಾರರ ಶ್ರದ್ಧಾಕೇಂದ್ರಗಳಲ್ಲಿ ಕಪ್ಪಡಿ ಕ್ಷೇತ್ರವೂ ಒಂದು.
ಕಪ್ಪಡಿ ಕ್ಷೇತ್ರದಲ್ಲಿ ಮಂಟೇಸ್ವಾಮಿ ಶಿಶು ಮಕ್ಕಳೆನಿಸಿದ ರಾಚಪ್ಪಾಜಿ, ಚೆನ್ನಾಜಮ್ಮ ಐಕ್ಯವಾಗಿದ್ದು ಅವರ ಗದ್ದಿಗೆಗಳಿವೆ. ಇ
ಮಂಟೇಸ್ವಾಮಿ ಮಠ ಮಳವಳ್ಳಿ ತಾಲ್ಲೂಕಿನ ಬೊಪ್ಪಗೌಡನಪುರದಲ್ಲಿದೆ. ಈ ಸಂಪ್ರದಾಯದ ಮತ್ತೊಂದು ಮಠ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.