Chikkamagaluru, ಏಪ್ರಿಲ್ 3 -- ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಠವು ವೇದ ಉಪದೇಶದಲ್ಲಿ ನಾಲ್ಕು ಮಠಗಳಲ್ಲಿ ಅಗ್ರಗಣ್ಯವಾಗಿದೆ. ಇದರ ಶ್ರೇಯವು ಶ್ರೀ ಶಾರದಾ ಪೀಠದ ಗುರು ಪರಂಪರೆಯಲ್ಲಿ 36 ನೇ ಜಗದ್ಗುರುಗಳಾಗಿ ಗಮನ ಸೆಳೆದು ತಮ್ಮ ಧರ್ಮ ಚಟುವಟಿಕೆ ಮೂಲಕ ಸೇವೆಗೈದ ಈಗಿನ ಗುರುಗಳಾದ ಶ್ರೀ ಭಾರತಿ ತೀರ್ಥರಿಗೆ ಸಲ್ಲುತ್ತದೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್ಪೇಟೆಯಲ್ಲಿ ಏಪ್ರಿಲ್ 3, 1951 ರಂದು ಜನಿಸಿದರು. ಪೂರ್ವಾಶ್ರಮದಲ್ಲಿ ಅವರ ಹೆಸರು ಸೀತಾರಾಮ ಆಂಜನೇಯುಲು. ಅವರ ತಂದೆಯ ಹೆಸರು ವೆಂಕಟೇಶ್ವರ ಅವಧಾನಿ ಮತ್ತು ತಾಯಿಯ ಹೆಸರು ಅನಂತಲಕ್ಷ್ಮಮ್ಮ
ನಾಲ್ಕು ಹೆಣ್ಣು ಮಕ್ಕಳ ನಂತರ ಧರ್ಮನಿಷ್ಠ ದಂಪತಿ ಗಂಡು ಮಗುವನ್ನು ಬಯಸಿದ್ದರು. ಅವಧಾನಿ ಬೆಳಿಗ್ಗೆ ಬೇಗನೆ ಎದ್ದು,ಸ್ಥಳೀಯ ದೇವತೆ ಭವಾನಿ ಶಂಕರನನ್ನು ರುದ್ರಾಭಿಷೇಕದಿಂದ ಪೂಜಿಸುತ್ತಿದ್ದರು. ಶ್ರೀ ರಾಮ ನವರಾತ್ರಿೋತ್ಸವವನ್ನು ಸಹ ಮಾಡುತ್ತಿದ್ದರು. ಅವರ ಆಸೆ ಈಡೇರಿದರೆ ತಮ್ಮ ಮಗುವಿಗೆ ಸೀತಾ ಮತ್ತು ರಾಮನ ಹೆಸರಿಡುವುದಾಗಿ ಪ್ರತಿಜ್ಞೆ ಮಾಡಿದರು. . ಅವರಿಗೆ ಗಂಡ...
Click here to read full article from source
To read the full article or to get the complete feed from this publication, please
Contact Us.