ಭಾರತ, ಫೆಬ್ರವರಿ 1 -- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಿ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಶ್ರುತಿಯನ್ನು ನೋಡಲು ಬಂದ ಗಂಡಿನ ಕಡೆಯವರಿಗೆ ಅವಳು ತುಂಬಾ ಅವಮಾನ ಮಾಡಿದ್ದಾಳೆ. ಆ ಸಂಗತಿ ಅವಳಿಗೂ ಗೊತ್ತಿದೆ. ಅದೇ ಕಾರಣಕ್ಕೆ ಅವಳೊಬ್ಬಳೇ ಅಳುತ್ತಾ ಕುಳಿತಿದ್ದಾಳೆ. ಇನ್ನು ಇತ್ತ ರಾಮಾಚಾರಿ ಹಾಗೂ ಚಾರು ಇಬ್ಬರೂ ಅಮ್ಮ ಯಾಕೆ ಆ ರೀತಿ ಮಾತಾಡಿದ್ರು ಎಂದು ಆಲೋಚನೆ ಮಾಡುತ್ತಾ ಇರುತ್ತಾರೆ. ಮಾತನಾಡುವ ಭರದಲ್ಲಿ ಅವಳು ಚಾರುಗೂ ಬೈದಿದ್ದಾಳೆ. ಆ ಕಾರಣಕ್ಕಾಗಿ ರಾಮಾಚಾರಿ ತನ್ನ ಪತ್ನಿ ಚಾರುಗೆ ಸಮಾಧಾನ ಮಾಡುತ್ತಾನೆ. ಆದರೆ ಚಾರು ತನಗಾದ ಬೇಸರವನ್ನು ತೋರಿಸಿಕೊಳ್ಳುವುದಿಲ್ಲ.
ಅವಳು ರಾಮಾಚಾರಿ ಹತ್ತಿರ ನಾವು ಅತ್ತೆಯನ್ನು ಯಾಕೆ ಈ ರೀತಿ ಮಾಡಿದ್ರಿ ಎಂದು ಪ್ರಶ್ನಿಸಬೇಕು ಎಂದು ಹೇಳುತ್ತಾಳೆ. ನಂತರ ಅವರಿಬ್ಬರೂ ಜಾನಕಿ ಹತ್ತಿರ ಮಾತಾಡಲು ಹೋಗುತ್ತಾರೆ. ಅಷ್ಟರಲ್ಲಾಗಲೇ ನಾರಾಯಣಾಚಾರ್ಯರು ಮಾತಾಡುತ್ತಾ ಇರುತ್ತಾರೆ. "ಜಾನಕಿ ಯಾಕೆ ನೀನು ಗಂಡಿನ ಕಡೆಯವರಿಗೆ ಅವಮಾನ ಮಾಡಿದೆ. ಮದುವೆಯಾದಾಗಿನಿಂದ ಒಂದು ದಿನವೂ ನನಗೆ ಎ...
Click here to read full article from source
To read the full article or to get the complete feed from this publication, please
Contact Us.