Bengaluru, ಏಪ್ರಿಲ್ 6 -- ದೇಶದಲ್ಲಿ ಏಪ್ರಿಲ್ 6 ರ ಭಾನುವಾರದಂದು ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಭಾರತದಾದ್ಯಂತ ಸಿದ್ಧತೆಗಳು ಭರದಿಂದ ಸಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ದೇಶಾದ್ಯಂತ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ.
ನಾಗ್ಪುರದ ಚಿತ್ತಾರ್ ಒಲಿಯಲ್ಲಿ ರಾಮನವಮಿಗೆ ಮುಂಚಿತವಾಗಿ ಕಲಾವಿದರೊಬ್ಬರು ಭಗವಾನ್ ರಾಮನ ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡಿದ ಕ್ಷಣ
ಪಾಟ್ನಾದಲ್ಲಿ ರಾಮನವಮಿ ಹಬ್ಬಕ್ಕೆ ಮುಂಚಿತವಾಗಿ ದೀಪಾಲಂಕಾರದಿಂದ ಬೆಳಗಿದ ಮಹಾವೀರ್ ದೇವಾಲಯ.
ನಾಗ್ಪುರದಲ್ಲಿ ರಾಮನವಮಿ ಹಬ್ಬದ ಆಚರಣೆಗೆ ಮುಂಚಿತವಾಗಿ ಪೊದ್ದಾರೇಶ್ವರ ರಾಮ ದೇವಾಲಯವನ್ನು ಬೆಳಗಿದ ಕ್ಷಣ
ಮಹಾರಾಷ್ಟ್ರದ ಸೋಲಾಪುರದಲ್ಲಿ ರಾಮನವಮಿ ಹಬ್ಬಕ್ಕೆ ಮುಂಚಿತವಾಗಿ ಪೊಲೀಸ್ ಸಿಬ್ಬಂದಿ ರೂಟ್ ಮಾರ್ಚ್ ನಡೆಸಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ರಾಮನವಮಿ ಮೆರವಣಿಗೆಗೆ ಮುಂಚಿತವಾಗಿ ಪೊಲೀಸ್ ಸಿಬ್ಬಂದಿ ಭದ್ರತಾ ಪರಿಶೀಲನೆ ನಡೆಸಿದರು.
ಜಮ್ಮು: ರಾಮನವಮಿಯ ಶುಭ ಸಂದರ್ಭದಲ್ಲಿ ಜಮ್ಮುವಿನಲ್ಲಿ ಶೋಭಾಯಾತ್ರೆಯನ್ನು ಅತ್ಯಂತ ಭಕ್ತಿ ಮತ...
Click here to read full article from source
To read the full article or to get the complete feed from this publication, please
Contact Us.