ಬೆಂಗಳೂರು, ಮಾರ್ಚ್ 11 -- ಬೆಂಗಳೂರು: ಮದುವೆಯಾಗಲು ಹುಡುಗಿ ಸಿಗದೆ ಇರುವ ಹಿಂದೂ ಯುವಕರು ಬೇರೆ ಸಮಾಜದ ಹುಡುಗಿಯರತ್ತ ಗಮನಹರಿಸಿ ಮದುವೆಯಾಗಿ ಎಂದಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆಯವರು ಕಾರ್ಯಕ್ರಮವೊಂದರಲ್ಲಿ " ಬೇರೆ ಸಮಾಜದವರನ್ನು ಮದುವೆಯಾಗಿ" ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
"ನಾವು ಮತಾಂತರದ ಬಗ್ಗೆ ಬಹಳಷ್ಟು ಸಮಯದಿಂದ ಮಾತನಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದ ಮೊದಲಿನಿಂದಲೂ ಮಾತನಾಡುತ್ತಿದ್ದೇವೆ. ಮತಾಂತರ ನಡೆಯುತ್ತಿದೆ, ಮತಾಂತರ ನಡೆಯುತ್ತಿದೆ.. ಎಂದು ಇನ್ನೆಷ್ಟು ವರ್ಷ ಮಾತನಾಡುವುದು. ಯಾವಾಗ ಪರ್ವಕಾಲ ಬರುತ್ತದೆಯೋ ಆ ಪರ್ವ ಕಾಲದಲ್ಲಿ ಕೆಲಸ ಚಂದ ಮಾಡಬೇಕು. ಒಂದಿಷ್ಟು ಸವಾಲುಗಳನ್ನು ತೆಗೆದುಕೊಳ್ಳೋಣ. ಮತಾಂತರ ಆಗುತ್ತಿದೆ... ಮತಾಂತರ ಆಗುತ್ತಿದೆ... ಎಂದು ಎಷ್ಟು ದಿನ ಬಡಿದಾಡೋದು... ಘರ್ ವಾಪ್ಸಿ ಮಾಡೋದು ಹೇಗೆ ಎಂದು ಮನೆಮನೆಗೆ ಕಲಿಸಿಕೊಡೋಣ ನಾವು" ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.