ಭಾರತ, ಮಾರ್ಚ್ 15 -- ಗೆಲ್ಲುವ ಮೊದಲು 'ಜನ ಸೇನಾ', ಗೆದ್ದ ನಂತರ 'ಭಜನ ಸೇನಾʼ ಎಂದು ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಈ ಪವನ್ ಕಲ್ಯಾಣ್ಗೆ ಟಾಂಗ್ ನೀಡಿದ್ದಾರೆ. ಪವನ್ ಕಲ್ಯಾಣ್ ನೀಡಿರುವ ಎರಡು ವಿರೋಧಾಭಾಸದ ಹೇಳಿಕೆಗಳನ್ನು ಈ ಟ್ವೀಟ್ ಜತೆಗ ಪ್ರಕಾಶ್ ರಾಜ್ ಅಪ್ಲೋಡ್ ಮಾಡಿದ್ದಾರೆ. ಹಿಂದೊಮ್ಮೆ ಪವನ್ ಕಲ್ಯಾಣ್ "ಉತ್ತರ ಭಾರತದ ರಾಜಕೀಯ ನಾಯಕರು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು" ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು. ಇತ್ತೀಚೆಗೆ ಪವನ್ ಕಲ್ಯಾಣ್ ಅವರ ಟ್ವೀಟ್ ಇದಕ್ಕೆ ವಿರುದ್ಧವಾಗಿತ್ತು. ಇದಕ್ಕೆ ಪ್ರಕಾಶ್ ರಾಜ್ ಅವರು ಗೆಲ್ಲುವ ಮೊದಲು 'ಜನ ಸೇನಾ', ಗೆದ್ದ ನಂತರ 'ಭಜನ ಸೇನಾʼ ಎಂದು ಟಾಂಗ್ ನೀಡಿದ್ದಾರೆ.
ಈ ಎಲ್ಲಾ ವಾಕ್ಸಮರ ಇತ್ತೀಚಿನ ಹಿಂದಿ ಹೇರಿಕೆ ಕುರಿತಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ದೇವನಾಗರಿ ಲಿಪಿಯ ರೂಪಾಯಿ ಪರಿಚಯಿಸಿದ್ದರು. ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ಕುರಿತು ಪರ ವಿರೋಧ...
Click here to read full article from source
To read the full article or to get the complete feed from this publication, please
Contact Us.