Mysuru, ಮಾರ್ಚ್ 31 -- ಮೈಸೂರು ಅರಮನೆ ಮಂಡಳಿ ವತಿಯಿಂದ ಯುಗಾದಿ ಸಂಗೀತೋತ್ಸವ ಶ್ರೀ ವಿಶ್ವಾವಸು ಸಂವತ್ಸರ-2025 ಆಯೋಜಿಸಲಾಗಿದ್ದು. ಮೊದಲ ದಿನ ಗಾಯಕಿ ಇಂದು ನಾಗರಾಜ್ ಹಾಗೂ ಗಾಯಕ ಅಜಯ್ ವಾರಿಯರ್ ರಂಜಿಸಿದರು.
ಪ್ಯಾರ್ಗೆ ಆಗ್ಬಿಟ್ಟೈತೆ ಎಂದು ಹಾಡಿದ ಗಾಯಕಿ ಇಂದು ನಾಗರಾಜ್ ಅವರು ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿರುವ ಯುಗಾದಿ ಸಂಗೀತೋತ್ಸವದಲ್ಲಿ ವಿಭಿನ್ನ ಹಾಡುಗಳ ಮೂಲಕ ಗಮನ ಸೆಳೆದರು
ಹಲವು ರಿಯಾಲಿಟಿ ಶೋ ಗಳ ಮೂಲಕ ಜನ ಮನ ಗೆದ್ದಿರುವ ಕಂಬದ ರಂಗಯ್ಯ ಅವರು ಕೂಡ ಮೈಸೂರು ಯುಗಾದಿ ಸಂಗೀತೋತ್ಸವದಲ್ಲಿ ಭಾಗಿಯಾಗಿ ಮಧುರ ಗೀತೆಗಳನ್ನು ಹಾಡಿದರು.
ಕನ್ನಡದ ಗಾಯಕರಾದ ಶಶಿಕಲಾ ಸುನೀಲ್ ಹಾಗೂ ಕಂಬದ ರಂಗಯ್ಯ ಅವರು ಮೈಸೂರು ಅರಮನೆ ಆವರಣದಲ್ಲಿ ಹಾಡುಗಳನ್ನು ಪ್ರಸ್ತುತಪಡಿಸಿದರು.
ಮೈಸೂರಿನ ಅರಮನೆ ಆವರಣದಲ್ಲಿ ನಡೆದಿರುವ ಯುಗಾದಿ ಸಂಗೀತೋತ್ಸವಕ್ಕೆ ಅಣಿಗೊಳಿಸಿರುವ ಅದ್ದೂರಿ ವೇದಿಕೆ.
ಮೈಸೂರು ಅರಮನೆ ಮಂಡಳಿ ವತಿಯಿಂದ ಯುಗಾದಿ ಸಂಗೀತೋತ್ಸವ ಶ್ರೀ ವಿಶ್ವಾವಸು ಸಂವತ್ಸರ-2025 ಕಾರ್ಯಕ್ರಮ ಭಾನುವಾರದಿಂದ ಮೂರು ದಿನಗಳ ...
Click here to read full article from source
To read the full article or to get the complete feed from this publication, please
Contact Us.