Lok Sabha Elections2024: ಕರ್ನಾಟಕದ ಮೂವರು ಕೇಂದ್ರ ಸಚಿವರಿಗೆ ಟಿಕೆಟ್ ನೀಡಲು ವಿರೋಧ, ಬಿಜೆಪಿ ಹಾಲಿ ಸದಸ್ಯರ ವಿರುದ್ದ ಹೆಚ್ಚಿದ ಆಕ್ರೋಶ
Bangalore, ಫೆಬ್ರವರಿ 27 -- ಬೆಂಗಳೂರು: ಇನ್ನೇನು ಲೋಕಸಭೆ ಚುನಾವಣೆಗೆ ದಿನಾಂಕಗಳು ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕಳೆದ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗಿದ್ದ ಬಿಜೆಪಿಗೆ ಈ ಬಾರಿ ಟಿಕೆಟ್ಗೆ ಭಾರೀ ಬೇಡಿಕೆಯಿದೆ. ಕೇಂದ್ರದಲ್ಲಿ ಸಚಿವರಾಗಿರುವ ಮೂವರು ಸೇರಿ ಹತ್ತಕ್ಕೂ ಹೆಚ್ಚು ಹಾಲಿ ಸದಸ್ಯರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಒತ್ತಾಯಗಳು ಜೋರಾಗಿ ಕೇಳಿ ಬರುತ್ತಿವೆ. ಕೆಲವು ಕಡೆ ಪತ್ರ ಚಳವಳಿ, ಗೋಬ್ಯಾಕ್ ಹೋರಾಟಗಳು ನಡೆದಿವೆ.
ಇದನ್ನೂ ಓದಿರಿ: Rajya Sabha Elections 2024: ಸುರಕ್ಷಿತವಾಗಿ ಗೆದ್ದ ಕಾಂಗ್ರೆಸ್, ಬಿಜೆಪಿಗೆ ಏಟು, 2ನೇ ಬಾರಿ ಸೋತ ಕುಪೇಂದ್ರ ರೆಡ್ಡಿ
Published by HT Digital Content Services with permission from HT Kannada....
Click here to read full article from source
To read the full article or to get the complete feed from this publication, please
Contact Us.