ಭಾರತ, ಫೆಬ್ರವರಿ 17 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಅವನ ಮನೆಯವರೆಲ್ಲರೂ ಒಂದು ನಿರ್ಧಾರಕ್ಕೆ ಬಂದಂತಿದೆ. ಇದು ಕಾವೇರಿಯ ನಿರ್ಣಯ ಎಂಬ ಸತ್ಯ ಗೊತ್ತಾದರೂ ಯಾರೂ ಏನೂ ಮಾತಾಡುತ್ತಿಲ್ಲ. ಲಕ್ಷ್ಮೀ ಬದುಕಿನಲ್ಲಿ ಕಾವೇರಿ ಬಿರುಗಾಳಿಯಂತೆ ಬಂದಿದ್ದಾಳೆ. ವೈಷ್ಣವ್ ಹಾಗೂ ಕಾವೇರಿ ಇಬ್ಬರೂ ಈ ಮೊದಲೇ ಮಾತಾಡಿಕೊಂಡಿದ್ದಾರೆ. ಆದರೆ, ಈಗ ಲಕ್ಷ್ಮೀ ಎದುರು ಆ ಸತ್ಯ ಬಯಲಾಗುತ್ತಿದೆ. ಕಾವೇರಿ ತುಂಬಾ ಖುಷಿಯಿಂದ ಮಾತಾಡುತ್ತಾ ಇದ್ದಾಳೆ. ಲಕ್ಷ್ಮೀ ಭಯ ಹಾಗೂ ದುಃಖದಿಂದ ಕೂಡಿದ್ದಾಳೆ. ಹೀಗಿರುವಾಗ.. ಲಕ್ಷ್ಮೀಯ ಮಾವ ಕೃಷ್ಣ ಹಾಗೂ ಸುಪ್ರಿತಾ ಎಲ್ಲರೂ ತುಂಬಾ ಬೇಸರದಲ್ಲಿದ್ದಾರೆ.
ಗಂಗಕ್ಕನಿಗೂ ಈ ವಿಚಾರ ಬೇಸರ ತಂದಿದೆ. ಲಕ್ಷ್ಮೀ ಕೆಲ ದಿನಗಳಿಂದ ಕೀರ್ತಿ ಮನೆಯಲ್ಲಿ ಉಳಿದುಕೊಳ್ಳುತ್ತಾ ಇದ್ದಾಳೆ. ಇದೇ ಸಂದರ್ಭದಲ್ಲಿ ವೈಷ್ಣವ್ ಈಗ ತಾನು ಎರಡನೇ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾನೆ. ಈ ವಿಚಾರ ತಿಳಿದ ನಂತರ ಲಕ್ಷ್ಮೀ ತುಂಬಾ ಕೋಪದಿಂದ ಕಾವೇರಿಯನ್ನು ಪ್ರಶ್ನೆ ಮಾಡುತ್ತಾಳೆ. "ಯಾಕೆ ನೀವು ನನ್ನ ಗಂಡನಿಗೆ ಮತ್ತೊಂದು ಮ...
Click here to read full article from source
To read the full article or to get the complete feed from this publication, please
Contact Us.