Mysuru, ಏಪ್ರಿಲ್ 15 -- Indian Railways:ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ವಿಜೆಎನ್ಎಲ್) ಯೋಜನೆಯಡಿ ಹಬ್ಬನಘಟ್ಟ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ಕಾಲುವೆ ದಾಟುವ ಕಾಮಗಾರಿ ನಡೆಯಲಿರುವ ಕಾರಣ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ, ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ನಿಯಂತ್ರಿಸಲಾಗಿದೆ. ಅದರಲ್ಲು ಮುಖ್ಯವಾಗಿ ಅರಸೀಕೆರೆ - ಮೈಸೂರು ಪ್ಯಾಸೆಂಜರ್ ರೈಲು ಹಾಗೂ ಮೈಸೂರು - ಚಾಮರಾಜನಗರ, ಚಾಮರಾಜನಗರ - ಮೈಸೂರು ಪ್ಯಾಸೆಂಜರ್ ಸಂಚಾರವನ್ನು 2025ರ ಏಪ್ರಿಲ್ 16 ರಂದು ರದ್ದುಪಡಿಸಲಾಗಿದ್ದರೆ, ಮೈಸೂರು - ತಾಳಗುಪ್ಪ ಎಕ್ಸ್ಪ್ರೆಸ್ ರೈಲು ಕೆಲ ಹೊತ್ತು ನಿಯಂತ್ರಿಸಲಾಗುತ್ತದೆ. ಒಂದು ದಿನದ ಮಟ್ಟಿಗೆ ಈ ಬದಲಾವಣೆ ಮಾಡಲಾಗಿದ್ದು ಪ್ರಯಾಣಿಕರು ಸಹಕರಿಸುವಂತೆ ನೈರುತ್ಯ ರೈಲ್ವೆ ವಲಯದ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
ರೈಲು ಸಂಖ್ಯೆ 56267 ಅರಸೀಕೆರೆ - ಮೈಸೂರು ಪ್ಯಾಸೆಂಜರ್ ರೈಲು ಏಪ್ರಿಲ್ 16, 2025 ರಂದು ರದ್ದುಗೊಳಿಸಲಾಗಿದೆ.
ಏಪ್ರಿಲ್ 29, ಮೇ 3, 10 ಮತ್ತು ಜೂನ್...
Click here to read full article from source
To read the full article or to get the complete feed from this publication, please
Contact Us.