Bengaluru, ಮಾರ್ಚ್ 31 -- ಆಚಾರ್ಯ ಚಾಣಕ್ಯರನ್ನು ಅರ್ಥಶಾಸ್ತ್ರ ಹಾಗೂ ನೀತಿಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ನೂರಾರು ವರ್ಷಗಳ ಹಿಂದೆ ಬರೆಯಲ್ಪಟ್ಟ ಚಾಣಕ್ಯ ನೀತಿ, ಹಿಂದಿನಂತೆಯೇ ಇಂದಿಗೂ ಪ್ರಸ್ತುತವಾಗಿದೆ. ಆಚಾರ್ಯ ಚಾಣಕ್ಯರ ನೀತಿಶಾಸ್ತ್ರವು ಮಾನವರಿಗೆ ಸ್ಫೂರ್ತಿ ನೀಡುವ ಕೆಲಸ ಮಾಡುತ್ತದೆ. ಇದರೊಂದಿಗೆ, ಈ ಪುಸ್ತಕವು ನೀತಿ ತತ್ವಗಳನ್ನು ಸಹ ವಿವರಿಸುತ್ತದೆ. ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಮನುಷ್ಯರು ಅವರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದಾಗಿದೆ. ಮನೆ ಕಟ್ಟಬೇಕೆಂಬುದು ಪ್ರತಿಯೊಬ್ಬರು ಅವರ ಜೀವನದಲ್ಲಿ ಕಾಣುವ ಸುಂದರ ಕನಸಾಗಿದೆ. ಹಾಗೆ ಕನಸು ಕಂಡು ಪ್ರೀತಿಯಿಂದ ಕಟ್ಟಿದ ಮನೆ ಕೆಲವರಿಗೆ ಜೀವನದುದ್ದಕ್ಕೂ ಸಂತೋಷವನ್ನು ತಂದರೆ, ಇನ್ನು ಕೆಲವರಿಗೆ ಅದು ಕಷ್ಟಗಳನ್ನು ಎದುರಿಸುವುದಕ್ಕೆ ಕಾರಣವಾದ ಜಾಗವಾಗುತ್ತದೆ. ಮನೆ ಕಟ್ಟುವ ಮೊದಲು, ಪ್ರತಿಯೊಬ್ಬರೂ ಅವರವರ ಅನುಕೂಲಕ್ಕೆ ತಕ್ಕಂತೆ ಅನೇಕ ವಿಷಯಗಳನ್ನು ಹೊಂದಿಸಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಅನುಕೂಲಕ್ಕೆ ತಕ್ಕಂತೆ ಅನ...
Click here to read full article from source
To read the full article or to get the complete feed from this publication, please
Contact Us.