Bengaluru, ಏಪ್ರಿಲ್ 17 -- ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯರು ರಾಜಕೀಯ, ಅರ್ಥಶಾಸ್ತ್ರ, ನ್ಯಾಯ ಇತ್ಯಾದಿ ವಿಷಯಗಳನ್ನು ಹೇಳಿದ್ದಾರೆ. ಅವುಗಳ ಸಹಾಯದಿಂದ ಜನರು ತಮ್ಮ ಜೀವನವನ್ನು ಸುಲಭಗೊಳಿಸಿಕೊಳ್ಳಬಹುದು. ಜೀವನಕ್ಕೆ ಸಂಬಂಧಿಸಿದ ತತ್ವಗಳನ್ನು ಅವರು ಪ್ರಾಯೋಗಿಕ ರೀತಿಯಲ್ಲಿ ವಿವರಿಸಿದ್ದಾರೆ. ಚಾಣಕ್ಯ ನೀತಿ ಶಾಸ್ತ್ರವು ಜ್ಞಾನದ ಭಂಡಾರವಾಗಿದೆ. ಚಾಣಕ್ಯರು ತಮ್ಮ ನೀತಿಯಲ್ಲಿ ಯಾವುದರಿಂದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಉಪಯೋಗಕ್ಕೆ ಬಾರದ ವಸ್ತು ನಾಶ ಹೊಂದುತ್ತದೆ. ವಸ್ತುಗಳು ಸಹ ಅದರ ಸ್ಥಾನದಲ್ಲಿಲ್ಲದಿದ್ದರೆ ಅದು ಮಹತ್ವವೆಂದು ಅನಿಸುವುದಿಲ್ಲ. ಈ ಜಗತ್ತಿನಲ್ಲಿರುವ ಎಲ್ಲವೂ ಒಂದಕ್ಕೊಂದು ಅವಲಂಬಿತವಾಗಿದೆ. ಅವುಗಳಿಗೆ ಅಸ್ತಿತ್ವ ಅಥವಾ ಪ್ರಾಮುಖ್ಯತೆ ಬರಬೇಕೆಂದರೆ ಅದು ಒಂದಕ್ಕೊಂದು ಹೊಂದಿಕೊಂಡು ಇರಬೇಕು. ಜೀವನದಲ್ಲಿ ಯಾವ ವಿಷಯಗಳು ಸಮತೋಲನದಲ್ಲಿರದಿದ್ದರೆ ಏನಾಗುತ್ತದೆ ಎಂಬುದನ್ನು ಚಾಣಕ್ಯರು ನೀತಿಯ ಮೂಲಕ ಹೇಳಿದ್ದಾರೆ. ಆ ವಿಷಯಗಳು ಯಾವುವು ಎಂದು ನೋಡೋಣ.
ಸೋಮಾರಿತನದಿಂದ ಕೆಲಸ ಮುಂದೂಡುವವರು,...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.