Bengaluru, ಫೆಬ್ರವರಿ 27 -- ವಿಶ್ವದ ಶ್ರೇಷ್ಠ ವಿದ್ವಾಂಸರುಗಳಲ್ಲಿ ಆಚಾರ್ಯ ಚಾಣಕ್ಯರು ಒಬ್ಬರು. ಅವರು ಚಾಣಕ್ಯ ನೀತಿಯ ಮೂಲಕ ಅಸಂಖ್ಯಾತ ಯುವಜನರಿಗೆ ಮಾರ್ಗದರ್ಶನ ನೀಡಿದ್ದಾರೆ. ಆಚಾರ್ಯ ಚಾಣಕ್ಯರು ಕೇವಲ ಅರ್ಥಶಾಸ್ತ್ರ, ಯುದ್ಧನೀತಿ ಹಾಗೂ ರಾಜಕೀಯ ಜ್ಞಾನವನ್ನಷ್ಟೇ ನೀಡಲಿಲ್ಲ. ಅವರು ಯಶಸ್ಸನ್ನು ಗಳಿಸಲು ಜೀವನವನ್ನು ಯಾವ ರೀತಿ ನಡೆಸಬೇಕು ಎಂಬುದರ ಕುರಿತೂ ಜ್ಞಾನವನ್ನು ನೀಡಿದ್ದಾರೆ. ಇಂದಿಗೂ ಸಹ ಅವರ ನೀತಿಗಳು ಸರಿಯಾದ ಮಾರ್ಗದರ್ಶನ ನೀಡುತ್ತಿದೆ. ಇಂದಿನ ಚಾಣಕ್ಯ ನೀತಿಯಲ್ಲಿ ಜೀವನದಲ್ಲಿ ಯಾರ ಸಹವಾಸ ಮಾಡಬಾರದು ಹಾಗೂ ಅದರಿಂದ ಏನಾಗುತ್ತದೆ ಎಂದು ಹೇಳಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಬುದ್ಧಿವಂತ ವ್ಯಕ್ತಿಯು ಯಾರಿಂದ ತೊಂದರೆಗೆ ಸಿಲುಕಿಕೊಳ್ಳಬಹುದು ಎಂದು ನೋಡೋಣ.
ಅರ್ಥ: ಮೂರ್ಖ ಶಿಷ್ಯರಿಗೆ ಉಪದೇಶ ನೀಡುವುದರಿಂದ, ದುಷ್ಟ ಮಹಿಳೆಯನ್ನು ಬೆಂಬಲಿಸುವುದರಿಂದ, ಸಂಪತ್ತನ್ನು ವ್ಯರ್ಥ ಮಾಡುವವರಿಂದ ಹಾಗೂ ದುಃಖ ಹಾಗೂ ಅತೃಪ್ತ ವ್ಯಕ್ತಿಯೊಂದಿಗೆ ವ್ಯವಹಾರ ಮಾಡುವುದರಿಂದ ಬುದ್ಧಿವಂತ ವ್ಯಕ್ತಿಯೂ ಸಹ ಕಷ್ಟದಿಂದ ಬಳಲಬೇಕಾಗ...
Click here to read full article from source
To read the full article or to get the complete feed from this publication, please
Contact Us.