Chanakya Neeti: ಇಂಥಾ ಮನೆಗೆ ಲಕ್ಷ್ಮೀ ದೇವಿ ಕಾಲಿಡುತ್ತಾಳೆ; ಶಾಂತಿ ನೆಲೆಸಿರುವಲ್ಲಿ ಸಂಪತ್ತಿಗೆ ಕೊರತೆ ಇರುವುದಿಲ್ಲ
ಭಾರತ, ಫೆಬ್ರವರಿ 16 -- ಆಚಾರ್ಯ ಚಾಣಕ್ಯರು ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಮಾನವ ಕಲ್ಯಾಣಕ್ಕಾಗಿ ಚಾಣಕ್ಯ ನೀತಿಯನ್ನು ರಚಿಸಿದ್ದಾರೆ. ಜನರ ನಡುವೆ ಸಮಾನತೆ ಕಾಪಾಡುವ ಬಗ್ಗೆ ಚಾಣಕ್ಯರು ಮಾರ್ಗದರ್ಶನ ನೀಡಿದ್ದಾರೆ. ತಮ್ಮ ನೀತಿಶಾಸ್ತ್ರದಲ್ಲಿ ಮಾನವ ಜೀವನದ ಹಲವು ಅಂಶಗಳನ್ನು ಆಳವಾಗಿ ವಿವರಿಸಿದ್ದಾರೆ.
ಚಾಣಕ್ಯ ನೀತಿ ಇಂದಿಗೂ ಪ್ರಸ್ತುತ. ತಮ್ಮ ನೀತಿಗಳಲ್ಲಿ ಸದ್ಗುಣಗಳ ಬಗ್ಗೆ ವಿವರವಾಗಿ ಉಲ್ಲೇಖಿಸಿರುವ ಆಚಾರ್ಯ ಚಾಣಕ್ಯರು, ಅದನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ. ಸದ್ಗುಣಗಳು ಇರುವ ಜನರೊಂದಿಗೆ ಲಕ್ಷ್ಮೀ ದೇವಿಯು ಸಂತೋಷವಾಗಿ ನೆಲೆಸುತ್ತಾಳೆ ಎಂದು ಅವರು ಹೇಳಿದ್ದಾರೆ.
ಆಚಾರ್ಯ ಚಾಣಕ್ಯರ ಪ್ರಕಾರ, ತಿನ್ನುವ ಅನ್ನವನ್ನು ಗೌರವಿಸುವ ಮನೆಗಳಲ್ಲಿ ಎಂದಿಗೂ ಯಾವುದಕ್ಕೂ ಕೊರತೆ ಇರುವುದಿಲ್ಲ. ಲಕ್ಷ್ಮೀ ದೇವಿಯ ಅನುಗ್ರಹದಿಂದ ಅಂತಹ ಮನೆಗಳಲ್ಲಿ ಲಕ್ಷ್ಮೀ ಯಾವತ್ತೂ ನೆಲೆಸುತ್ತಾಳೆ. ಆಹಾರವನ್ನು ಗೌರವಿಸದ ಅಥವಾ ಆಹಾರವನ್ನು ವ್ಯರ್ಥ ಮಾಡುವ ಮನೆಗಳಲ್ಲಿ ತಾಯಿ ಲಕ್ಷ್ಮೀ ಮತ್ತು ಅನ್ನಪೂರ್ಣೆ ಕೂಡಾ...
Click here to read full article from source
To read the full article or to get the complete feed from this publication, please
Contact Us.