ಭಾರತ, ಮಾರ್ಚ್ 5 -- ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಇತ್ತೀಚೆಗೆ ಬಿಗ್ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿ ಚೈತ್ರಾ ವಾಸುದೇವನ್ ಶುಭವಿವಾಹ ಕಾರ್ಯಕ್ರಮ ವೈಭವದಿಂದ ನಡೆದಿತ್ತು. ಮರುದಿನ ಬೆಂಗಳೂರಿನ ಉದ್ಯಮಿ ಸತ್ಯ ನಾಯ್ಡು ವಿವಾಹ ನಡೆದಿದೆ. ಇದರಲ್ಲಿ ಏನು ವಿಶೇಷ ಅಂತಿರಾ? ಇವರಿಬ್ಬರು ಈ ಹಿಂದೆ ಗಂಡಹೆಂಡತಿಯಾಗಿದ್ದು. ವೈಯಕ್ತಿಕ ಕಾರಣಗಳಿಂದ ಇಬ್ಬರೂ ಡಿವೋರ್ಸ್ ಆಗಿದ್ದರು. ಇದೀಗ ಇವರಿಬ್ಬರೂ ಒಂದೇ ದಿನದ ಅಂತರದಲ್ಲಿ ಬೇರೆ ಸಂಗಾತಿಯ ಜತೆ ಮದುವೆಯಾಗಿದ್ದಾರೆ. ಇವೆಂಟ್ಫ್ಯಾಕ್ಟರಿ ಎಂಬ ಇವೆಂಟ್ ಮ್ಯಾನೇಜ್ಮೆಂಟ್ ಕಾರ್ಯಕ್ರಮ ನಡೆಸಿಕೊಡುವ ಕಂಪನಿ ಹೊಂದಿರುವ ಉದ್ಯಮಿ ಸತ್ಯ ನಾಯ್ಡು ಅವರ ಈ ಮರು ಮದುವೆ ಇವೆಂಟ್ ಪ್ಲ್ಯಾನಿಂಗ್ ಮಾತ್ರ ಸಖತ್ ಆಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಚೈತ್ರಾ ವಾಸುದೇವನ್ ಮತ್ತು ಸತ್ಯ ನಾಯ್ಡು ಎರಡೂ ಕುಟುಂಬಗಳು ಮೊದಲೇ ಯೋಜಿಸಿದಂತೆ ಈ ಎರಡು ಮದುವೆಗಳು ಒಂದೇ ಸ್ಥಳದಲ್ಲಿ ಮತ್ತು ಒಂದು ದಿನದ ಆಸುಪಾಸಿನಲ್ಲಿ ನಡೆದಿರುವುದೇ ಎಂದು ಖಚಿತವಾಗಿಲ್ಲ. ಸತ್ಯ ನಾಯ್ಡು ...
Click here to read full article from source
To read the full article or to get the complete feed from this publication, please
Contact Us.