Bengaluru, ಏಪ್ರಿಲ್ 5 -- ಅರ್ಥ: ಸರ್ವಾಂತರ್ಯಾಮಿಯಾದ ವಿಷ್ಣುವೆ! ಆಕಾಶವನ್ನು ಮುಟ್ಟುತ್ತಿರುವ ನಿನ್ನ ಅನೇಕ ಉಜ್ವಲ ವರ್ಣಗಳು, ತೆರೆದಿರುವ ನಿನ್ನ ಬಾಯಿಗಳು, ನಿನ್ನ ವಿಶಾಲವಾದ ಹೊಳೆಯುತ್ತಿರುವ ಕಣ್ಣುಗಳು, ಇವೆಲ್ಲವನ್ನು ಕಂಡು ನನ್ನ ಮನಸ್ಸು ಭಯದಿಂದ ತಲ್ಲಣಗೊಂಡಿದೆ. ನನ್ನ ಧೃತಿಯನ್ನಾಗಲಿ, ಸಮಚಿತ್ರವನ್ನಾಗಲಿ ಉಳಿಸಿಕೊಳ್ಳಲಾರೆ.
ಅರ್ಥ: ಎಲ್ಲ ಪ್ರಭುಗಳ ಪ್ರಭುವೆ, ಎಲ್ಲ ಲೋಕಗಳ ಆಶ್ರಯನೆ, ನನ್ನಲ್ಲಿ ಕೃಪೆ ಮಾಡು. ನಿನ್ನ ಪ್ರಜ್ವಲಿಸುತ್ತಿರುವ ಮೃತ್ಯು ಸದೃಶ ಮುಖಗಳನ್ನೂ, ಭಯಂಕರವಾದ ಹಲ್ಲುಗಳನ್ನೂ ಕಂಡೂ ನಾನು ನನ್ನ ಸಮತೋಲನವನ್ನು ಉಳಿಸಿಕೊಳ್ಳಲಾರೆ. ಎಲ್ಲ ರೀತಿಯಲ್ಲೂ ನಾನು ದಿಗ್ರಾಂತನಾಗಿದ್ದೇನೆ.
ಇದನ್ನೂ ಓದಿ: ಭುವನಗಿರಿ ರಾಯರ ಮಠದಲ್ಲಿ ವಿಷ್ಣು ಸಹಸ್ರನಾಮ ಮಹಾಯಜ್ಞ; ಸಾಮೂಹಿಕ ಪಾರಾಯಣ ಅಭಿಯಾನದಲ್ಲಿ ನೀವೂ ಪಾಲ್ಗೊಳ್ಳಬಹುದು
ಅರ್ಥ: ಧೃತರಾಷ್ಟ್ರನ ಎಲ್ಲ ಪುತ್ರರೂ ಅವರ ಸ್ನೇಹಿತರಾದ ರಾಜರುಗಳೂ, ಭೀಷ್ಮ, ದ್ರೋಣ ಮತ್ತು ಕರ್ಣರೂ, ನಮ್ಮ ಮುಖ್ಯಯೋಧರೂ, ನಿನ್ನ ಭಯಂಕರ ಬಾಯಿಗಳನ್ನು ವೇಗವಾಗಿ ಪ್ರವೇಶಿಸುತ್ತಿದ್ದಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.