Bengaluru, ಫೆಬ್ರವರಿ 8 -- ಮನುಷ್ಯನ ಜೀವನ ಯಾವಾಗಲೂ ಹೂವಿನ ಹಾಸಿಗೆಯಾಗಿರುವುದಿಲ್ಲ. ಅದು ನೋವು-ನಲಿವು, ಕಷ್ಟ-ಸುಖಗಳ ಸಮ್ಮಿಶ್ರಣವಾಗಿದೆ. ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ. ಕಷ್ಟ ಬಂತೆಂದು ಕುಗ್ಗಿ ಮನಸ್ಸನ್ನು ವಿಚಲಿತಗೊಳಿಸಿಕೊಳ್ಳುವವರೇ ಹೆಚ್ಚು. ವೈಫಲ್ಯದ ಭಯ ಅವರನ್ನು ಕಾಡುತ್ತಿರುತ್ತದೆ. ಮನಸ್ಸನ್ನು ಶಾಂತಗೊಳಿಸಿದರೆ ಆ ಕಷ್ಟದಿಂದ ಹೊರಬರುವುದು ಸುಲಭ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಮನಸ್ಸು ಅಶಾಂತಿಯಿಂದ ಕೂಡಿದಾಗ, ಅವನಿಗೆ ಸಹಾಯ ಮಾಡಿದ್ದು ಶ್ರೀಕೃಷ್ಣ. ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯನ್ನು ಉಪದೇಶಿಸುವ ಮೂಲಕ ಅರ್ಜುನನ ಕಷ್ಟಗಳನ್ನು ಪರಿಹರಿಸಿದನು. ಶ್ರೀಮದ್ ಭಗವದ್ಗೀತೆಯು ಜೀವನ, ಧರ್ಮ, ಕ್ರಿಯೆ ಮತ್ತು ಪ್ರೀತಿಯ ಪಾಠಗಳನ್ನು ಕಲಿಸುತ್ತದೆ. ಮನಸ್ಸು ಅಶಾಂತಿಯ ಗೂಡಾದಾಗ ಭಗವದ್ಗೀತೆಯ ಈ ಶ್ಲೋಕಗಳು ನಿಮಗೆ ಅಲ್ಲಿಂದ ಹೊರಬರಲು ಸಹಾಯ ಮಾಡುತ್ತದೆ.
ಈ ಶ್ಲೋಕದ ಅರ್ಥವೇನೆಂದರೆ, ಕರ್ಮವು ವೇದಗಳಿಂದ ಉತ್ಪತ್ತಿಯಾಗಿದೆ. ವೇದಗಳು ಸಾಕ್ಷಾತ್ ಪರಬ್ರಹ್ಮನಿಂದ ವ್ಯಕ್ತವಾಗಿವೆ. ಆದ್ದರಿಂದ ಸರ್ವವ್ಯಾಪ...
Click here to read full article from source
To read the full article or to get the complete feed from this publication, please
Contact Us.