Bengaluru, ಮಾರ್ಚ್ 30 -- ಅರ್ಥ: ವಿಶ್ವೇಶ್ವರನೆ, ವಿಶ್ವರೂಪನೆ, ನಿನ್ನ ದೇಹದಲ್ಲಿ ನಾನು ಎಲ್ಲೆಲ್ಲೂ ಅಮಿತವಾಗಿ ವಿಸ್ತಾರಗೊಂಡ ಅನೇಕಾನೇಕ ತೋಳುಗಳನ್ನೂ, ಉದರಗಳನ್ನೂ, ಬಾಯಿಗಳನ್ನೂ ಮತ್ತು ಕಣ್ಣುಗಳನ್ನೂ ಕಾಣುತ್ತಿದ್ದೇನೆ. ನಿನ್ನಲ್ಲಿ ಆದಿಯನ್ನಾಗಲಿ, ಮಧ್ಯವನ್ನಾಗಲಿ ಮತ್ತು ಅಂತ್ಯವನ್ನಾಗಲಿ ಕಾಣಲಾರೆನು.
ಭಾವಾರ್ಥ: ಕೃಷ್ಣನು ದೇವೋತ್ತಮ ಪರಮ ಪುರುಷ ಮತ್ತು ಅಮಿತನಾದವನು; ಆದ್ದರಿಂದ ಅವನ ಮೂಲಕ ಎಲ್ಲವನ್ನೂ ಕಾಣಲು ಸಾಧ್ಯವಾಯಿತು.
ಅರ್ಥ: ನಿನ್ನ ರೂಪವನ್ನು ನೋಡುವುದು ಕಷ್ಟ, ಏಕೆಂದರೆ ನಿನ್ನ ರೂಪದ ಪ್ರಭೆಯು ಪ್ರಜ್ವಲಿಸುವ ಉರಿಯಂತೆ ಅಥವಾ ಅಳತೆಗೆ ಸಿಕ್ಕದ ಸೂರ್ಯಪ್ರಭೆಯಂತೆ ಸುತ್ತಲೂ ಹರಡಿದೆ. ಆದರೂ ನಾನು ಈ ಪ್ರಕಾಶಮಾನವಾದ ರೂಪವು ವಿವಿಧ ಕಿರೀಟಗಳಿಂದ, ಗದೆಗಳಿಂದ ಮತ್ತು ಚಕ್ರಗಳಿಂದ ಅಲಂಕೃತವಾಗಿರುವುದನ್ನು ಎಲ್ಲೆಲ್ಲೂ ಕಾಣುತ್ತಿದ್ದೇನೆ.
ಇದನ್ನೂ ಓದಿ: Bhagavad Gita: ಪರಮಾತ್ಮನ ವಿಶ್ವರೂಪವನ್ನು ನೋಡಿ ಅರ್ಜುನ ರೋಮಾಂಚನಗೊಳ್ಳಲು ಕಾರಣವೇನು; ಭಗವದ್ಗೀತೆಯ ಈ ಶ್ಲೋಕದಲ್ಲಿದೆ ಉತ್ತರ
ಅರ್ಥ: ನೀನು ಪರಮವಾದ ಆದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.