Bengaluru, ಫೆಬ್ರವರಿ 24 -- ಅರ್ಥ: ಕುಂತಿಯ ಮಗನಾದ ಅರ್ಜುನನೇ, ಅವನು ಶೀಘ್ರವಾಗಿ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತ ಶಾಂತಿಯನ್ನು ಪಡೆಯುತ್ತಾನೆ. ನನ್ನ ಭಕ್ತನು ಎಂದೂ ನಾಶವಾಗುವುದಿಲ್ಲ ಎಂದು ಧೈರ್ಯವಾಗಿ ಘೋಷಿಸು.
ಭಾವಾರ್ಥ: ಇದನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ಏಳನೆಯ ಅಧ್ಯಾಯದಲ್ಲಿ ಪರಮ ಪ್ರಭುವು, ಕಿಡಿಗೇಡಿತನದಲ್ಲಿ ತೊಡಗಿರುವವನು ಪರಮ ಪ್ರಭುವಿನ ಭಕ್ತನಾಗಲಾರ ಎಂದು ಹೇಳುತ್ತಾನೆ. ಪರಮ ಪ್ರಭುವಿನ ಭಕ್ತನಲ್ಲದವನಿಗೆ ಯಾವುದೇ ಒಳ್ಳೆಯ ಅರ್ಹತೆಗಳಿಲ್ಲ. ಈ ಪ್ರಶ್ನೆಯು ಉಳಿಯುತ್ತದೆ ಆಕಸ್ಮಿಕವಾಗಿಯಾಗಲಿ, ಉದ್ದೇಶಪೂರ್ವಕವಾಗಿಯಾಗಲಿ ಅಸಹ್ಯಕರ ಚಟುವಟಿಕೆಗಳಲ್ಲಿ ತೊಡಗಿರುವವನು ಪರಿಶುದ್ಧ ಭಕ್ತನು ಹೇಗಾದಾನು? ನ್ಯಾಯವಾಗಿಯೇ ಈ ಪ್ರಶ್ನೆಯನ್ನು ಕೇಳಬಹುದು. ಏಳನೆಯ ಅಧ್ಯಾಯದಲ್ಲಿ ಹೇಳಿದಂತೆ, ಪ್ರಭುವಿನ ಭಕ್ತಿಸೇವೆಗೆ ಬಾರದೆಯೇ ಇರುವ ದುಷ್ಕರ್ಮಿಗಳಿಗೆ, ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ, ಒಳ್ಳೆಯ ಅರ್ಹತೆಗಳೇ ಇರುವುದಿಲ್ಲ. ಸಾಮಾನ್ಯವಾಗಿ, ಭಕ್ತಿಸೇವೆಯ ಒಂಬತ್ತು ವಿಧಗಳಲ್ಲಿ ತೊಡಗಿರುವ ಭಕ್ತನು ಹೃದಯದಿಂದ ಎ...
Click here to read full article from source
To read the full article or to get the complete feed from this publication, please
Contact Us.